Thursday, August 28, 2025

CriminalConspiracy

ಬುರುಡೆ ಗ್ಯಾಂಗ್‌ ವಿರುದ್ಧ 10 ಸೆಕ್ಷನ್‌ಗಳಡಿ ಕೇಸ್!

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿದ್ದ ನಿಗೂಢ ಸಾವುಗಳ ಪ್ರಕರಣ, ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಆದ್ರೀಗ ಎಸ್‌ಐಟಿ ತನಿಖೆಯ ಸ್ಟೈಲ್‌, ಪ್ರಕರಣದ ದಿಕ್ಕನ್ನ ಸಂಪೂರ್ಣವಾಗಿ ಬದಲಿಸಿದೆ. ಪ್ರಾಥಮಿಕವಾಗಿ ದೂರುದಾರನಾಗಿದ್ದ ಚಿನ್ನಯ್ಯನೇ, ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದ. ಆದ್ರೀಗ ಇಡೀ ಪ್ರಕರಣದಲ್ಲಿ ಬೇರೆವರ ಕೈವಾಡ ಇರೋದು ಬಯಲಾಗಿದೆ. ಸುಳ್ಳು ಸಾಕ್ಷಿ, ಕೃತಕ ದಾಖಲೆಗಳು ಹಾಗೂ ಷಡ್ಯಂತ್ರದತ್ತ ಪ್ರಕರಣ...
- Advertisement -spot_img

Latest News

ಕನ್ನಡಾಂಬೆ ವೇದಿಕೆ ಮುಖ್ಯಸ್ಥರ ಅರೆಸ್ಟ್ : ಮೈಸೂರಲ್ಲಿ ಲಂಚ ಬೇಟೆ!

ಮೈಸೂರಲ್ಲಿ ಸ್ಟಿಂಗ್ ಆಪರೇಷನ್ ಮಾಡಿರುವುದಾಗಿ ಬೆದರಿಸಿ ಹಣ ವಸೂಲಿಗೆ ಸರ್ಕಾರಿ ವೈದ್ಯಾಧಿಕಾರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಪ್ರಕರಣ ತಿಲಕ್‌ ನಗರದಲ್ಲಿ ನಡೆದಿದ್ದು, ಈ...
- Advertisement -spot_img