Wednesday, September 17, 2025

ct ravi speek

ನಮಗೆ ಹೆಚ್ಚುವರಿಯಾಗಿ ಮೂವತ್ತೆರಡು ಮತಗಳಿವೆ: ಸಿ.ಟಿ ರವಿ ಹೇಳಿಕೆ.

ಬಿಜೆಪಿ ಯಿಂದ ರಾಜ್ಯಸಭಾ ಚುನಾವಣೆಯ ಮೂರನೇ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಬಳಿ ಮೂವತ್ತೆರಡು ಮತಗಳಿವೆ. ನಮ್ಮವರು ಬರ್ಬೋದು ಬರದೆ ಇರಬಹುದು,ವಿರೋಧಿಗಳು ಮಾತು ಕೊಟ್ಟಂತೆ ನಡ್ಕೊಂಡ್ರೆ ನಾವು ಗೆಲ್ತೀವಿ, ಚುನಾವಣೆಯಲ್ಲಿ ತಂತ್ರ,ರಣತಂತ್ರ ಇದ್ದೇ ಇರುತ್ತೆ,ಅಡ್ಡ ಮತ ಯಾರು ಹಾಕಿದ್ದಾರೆ ಎಂತ ಚುನಾವಣೆಯಲ್ಲಿ ಮುಗಿದ ಮೇಲೆ ಗೊತ್ತಾಗುತ್ತೆ ಎಂದು ಬಿಜೆಪಿತ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img