Saturday, July 5, 2025

d k shivakumar in tihar jail

ಡಿಕೆ ಶಿವಕುಮಾರ್ ರಿಲೀಸ್ ಆಗೋದು ಯಾವಾಗ..?

ಆಪರೇಷನ್​ ಆಟವೋ.. ಗದ್ದುಗೆ ಗುದ್ದಾಟವೋ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.. ಯಡಿಯೂರಪ್ಪ ಸಿಎಂ ಆಗಿದ್ದಾರೆ.. ಕಾಂಗ್ರೆಸ್ ಜೆಡಿಎಸ್​ನಿಂದ 17 ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿನೇ.. ಆದ್ರೆ ಪದೇ ಪದೇ ಆಪರೇಷನ್ ಆಟದಲ್ಲಿ ಫೇಲ್ ಆಗ್ತಿದ್ದ ಯಡಿಯೂರಪ್ಪ ಈ ಬಾರಿ ಸಕ್ಸಸ್ ಆಗಿದ್ದು ಮಾತ್ರ ತಮ್ಮ ಸ್ವಂತ ಪ್ಲಾನ್ ನಿಂದ...

ಶಾಗೆ ಶಾಕ್ ಕೊಡಲು ಜೈಲಿನಲ್ಲಿ ಡಿಕೆಶಿ ಮಾಸ್ಟರ್ ಪ್ಲಾನ್

ತಿಹಾರ್​ ಜೈಲು ಸೇರಿದ್ಮೇಲೆ ಹೆಚ್ಚಾಯ್ತು ಡಿಕೆಶಿ ಶಕ್ತಿ.. ಕನಕಪುರದ ಬಂಡೆ ಹೆಣೆದಿದ್ದಾರೆ ರಣತಂತ್ರ.. ಅಂದುಕೊಂಡಂತೆ ಆದ್ರೆ ಅಮಿತ್ ಶಾಗೆ ಬಿಗ್ ಶಾಕ್ ಗ್ಯಾರಂಟಿ..  ಯಸ್​.. ಕನಕಪುರದ ಬಂಡೆ ಡಿಕೆಶಿಯನ್ನ ಇಡಿ ಅಧಿಕಾರಿಗಳು ಫುಲ್ ಲಾಕ್ ಮಾಡಿದ್ದಾರೆ.. ತಿಹಾರ್​ ಜೈಲಿನಲ್ಲಿ ಕ ಬಿ ಎಣಿಸುವಂತೆ ಮಾಡಿದ್ದಾರೆ.. ಆದ್ರೂ ಬಂಡೆಯಂತಹ ಡಿಕೆಶಿ ಈಗಲೂ ಜಗ್ಗಿಲ್ಲ.. ಜೈಲಿನಿಂದ ಬಂದ್ಮೇಲೆ ಏನ್ಮಾಡಬೇಕು.....
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img