Monday, October 6, 2025

D K Shivakumar

ಡಿಕೆಶಿ ದಕ್ಷಿಣ ದಂಡಯಾತ್ರೆ, ಯಾರಿಗೆ ಕಾದಿದೆ ಸೋಲಿನ ಯಾತ್ರೆ..?

ಕರ್ನಾಟಕ ಟಿವಿ : ಐಟಿ, ಇಡಿಯಿಂದ ಅಕ್ರಮ ಆಸ್ತಿಗಳಿಗೆ ಆರೋಪ ಹೊತ್ತು ತಿಹಾರ್ ಜೈಲು ಸೇರಿದ್ದ ಡಿಕೆ ಶಿವಕುಮಾರ್ ಇದೀಗ ದಕ್ಷಿಣ ದಂಡಯಾತ್ರೆ ಶುರು ಮಾಡಿದ್ದಾರೆ. ತಿಹಾರ್ ಜೈಲಿನಿಂದ ಕರ್ನಾಟಕಕಕ್ಕೆ ಕಾಲಿಟ್ಟ ಡಿಕೆ ಶಿವಕುಮಾರ್ ಗೆ ಮೊದಲ ದಿನದಿಂದಲೂ ಭರ್ಜರಿ ಸ್ವಾಗತ ಸಿಗ್ತಿದೆ. ಡಿಕೆಶಿ ಬೆಂಗಳೂರಿಗೆ ಕಾಲಿಡ್ತಿದ್ದ ಹಾಗೆಯೇ ಸ್ವತಃ ಕುಮಾರಸ್ವಾಮಿ ಕೈಕುಲುಕಿ ವೆಲ್...

ಡಿಕೆಶಿ ಬೈ ಎಲೆಕ್ಷನ್ ಪ್ರಚಾರ ಡೌಟು..!

ಕರ್ನಾಟಕ ಟಿವಿ : ಐಟಿ, ಇಡಿ ಪ್ರಕರಣದಲ್ಲಿ 50 ದಿನ ತಿಹಾರ್ ಜೈಲು ವಾಸ ಮುಗಿಸಿ ಇಂದು ದೆಹಲಿ ಹೈಕೋರ್ಟ್ ನಿಂದ ಡಿಕೆಶಿ ಜಾಮೀನು ಪಡೆದುಕೊಂಡಿದ್ದಾರೆ. ಅನಾರೋಗ್ಯ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಡಿಕೆಶಿ ರಾಜ್ಯಕ್ಕೆ ಬಂದು ಬೈ ಎಲೆಕ್ಷನ್ ನಲ್ಲಿ ಕೈಕೊಟ್ಟವರನ್ನ ಸೋಲಿಸ್ತಾರೆ ಅಂತ ಎಲ್ರೂ ಭಾವಿಸಿದ್ದಾರೆ. ಆದ್ರೆ ಅನಾರೋಗ್ಯ ಕಾರಣ ನೀಡಿ...

ಡಿಕೆಶಿಗೆ ಜಾಮೀನು, ಆದ್ರೆ ಮತ್ತೆ ಬಂಧನದ ಭೀತಿ..!

ದೆಹಲಿ ನಿವಾಸದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ದೆಹಲಿ ಹೈಕೋರ್ಟ್, ಡಿಕೆ ಶಿವಕುಮಾರ್ ಅವರ ಅನಾರೋಗ್ಯ ಗಮನದಲ್ಲಿಟ್ಟುಕೊಂಡು 3 ಷರತ್ತುಗಳ ಜಾಮೀನು ನೀಡಿದೆ. ಡಿಕೆ ಶಿವಕುಮಾರ್ ಅವರು ತಮ್ಮ ಪಾಸ್ ಪೋರ್ಟ್...

ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಕಥೆ ಏನು..?

ಕರ್ನಾಟಕ ಟಿವಿ : ಕರ್ನಾಟಕ ರಾಜಕೀಯ ಇತಿಹಾಸದಲ್ಲಿ 5 ವರ್ಷಗಳ ಅವಧಿಯನ್ನ ಪೂರ್ಣಗೊಳಿಸಿದ ಸಿಎಂಗಳು ಬರೀ ಮೂರೇ ಜನ.. ನಿಜಲಿಂಗಪ್ಪ, ದೇವರಾಜ ಅರಸು ಬಿಟ್ರೆ ಕಾಂಗ್ರೆಸ್ ಕಾರ್ಯಕರ್ತರ ಪ್ರೀತಿಯ ಟಗರು ಒನ್ ಅಂಡ್ ಓನ್ಲಿ ಸಿದ್ದರಾಮಯ್ಯ ಮಾತ್ರ 5 ವರ್ಷ ಅಧಿಕಾರ ಪೂರೈಸಿದ್ದಾರೆ.. ಹೌದು, ದೇವೇಗೌಡರ ಜೊತೆ ಜನತಾದಳವನ್ನ ಸಂಘಟನೆ ಮಾಡಿ ನಂತರ ಗೌಡರ ವಿರುದ್ಧ ಸಿಡಿದೆದ್ದು...

ಡಿಕೆ ಶಿವಕುಮಾರ್ ರಿಲೀಸ್ ಆಗೋದು ಯಾವಾಗ..?

ಆಪರೇಷನ್​ ಆಟವೋ.. ಗದ್ದುಗೆ ಗುದ್ದಾಟವೋ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.. ಯಡಿಯೂರಪ್ಪ ಸಿಎಂ ಆಗಿದ್ದಾರೆ.. ಕಾಂಗ್ರೆಸ್ ಜೆಡಿಎಸ್​ನಿಂದ 17 ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿನೇ.. ಆದ್ರೆ ಪದೇ ಪದೇ ಆಪರೇಷನ್ ಆಟದಲ್ಲಿ ಫೇಲ್ ಆಗ್ತಿದ್ದ ಯಡಿಯೂರಪ್ಪ ಈ ಬಾರಿ ಸಕ್ಸಸ್ ಆಗಿದ್ದು ಮಾತ್ರ ತಮ್ಮ ಸ್ವಂತ ಪ್ಲಾನ್ ನಿಂದ...

ಶಾಗೆ ಶಾಕ್ ಕೊಡಲು ಜೈಲಿನಲ್ಲಿ ಡಿಕೆಶಿ ಮಾಸ್ಟರ್ ಪ್ಲಾನ್

ತಿಹಾರ್​ ಜೈಲು ಸೇರಿದ್ಮೇಲೆ ಹೆಚ್ಚಾಯ್ತು ಡಿಕೆಶಿ ಶಕ್ತಿ.. ಕನಕಪುರದ ಬಂಡೆ ಹೆಣೆದಿದ್ದಾರೆ ರಣತಂತ್ರ.. ಅಂದುಕೊಂಡಂತೆ ಆದ್ರೆ ಅಮಿತ್ ಶಾಗೆ ಬಿಗ್ ಶಾಕ್ ಗ್ಯಾರಂಟಿ..  ಯಸ್​.. ಕನಕಪುರದ ಬಂಡೆ ಡಿಕೆಶಿಯನ್ನ ಇಡಿ ಅಧಿಕಾರಿಗಳು ಫುಲ್ ಲಾಕ್ ಮಾಡಿದ್ದಾರೆ.. ತಿಹಾರ್​ ಜೈಲಿನಲ್ಲಿ ಕ ಬಿ ಎಣಿಸುವಂತೆ ಮಾಡಿದ್ದಾರೆ.. ಆದ್ರೂ ಬಂಡೆಯಂತಹ ಡಿಕೆಶಿ ಈಗಲೂ ಜಗ್ಗಿಲ್ಲ.. ಜೈಲಿನಿಂದ ಬಂದ್ಮೇಲೆ ಏನ್ಮಾಡಬೇಕು.....

ನನಗೆ ರಾಜಕೀಯ ಸಾಕಾಗಿದೆ, ಇನ್ಮೇಲೆ ಕೃಷಿ ಮಾಡ್ತೇನೆ

ನನಗೆ ರಾಜಕೀಯ ಸಾಕಾಗಿದೆ ಪ್ರಸ್ತುತ ರಾಜಕಾರಣದಿಂದ ಬೇಸತ್ತಿದ್ದೇನೆ, ನನಗೇನು ರಾಜಕೀಯ ಬೇಕಿಲ್ಲ, ನನಗೆ ಬಿಡದಿಯಲ್ಲಿ ಕೃಷಿ ಭೂಮಿ ಇದ್ದು ವ್ಯವಸಾಯ ಮಾಡುತ್ತೇನೆ ಅಂತ ಹೇಳಿದ್ರು. ನನ್ನ ಜಮೀನು ಪ್ರಮಾಣಿಕವಾಗಿ ಸಂಪಾದನೆ ಮಾಡಿದ್ದೇನೆ ನಾನು ಪ್ರಾಮಾಣಿಕವಾಗಿ ಇದ್ದೇನೆ ಆದ್ರೆ ನನ್ನ ಬಿಡದಿ ಕೃಷಿ ಭೂಮಿ ಬಗ್ಗೆಯೂ ಹಲವು ತನಿಖೆ ನಡೆಸಿದ್ರು. ನಾನು ಯಾವ ತನಿಖೆಗೂ ಸಿದ್ಧ,...

ತಿಹಾರ್ ಜೈಲು ಪಾಲಾದ ಡಿಕೆ ಶಿವಕುಮಾರ್

ಕರ್ನಾಟಕ ಟಿವಿ : ಕೊನೆಗೂ ಕನಕಪುರದ ಬಂಡೆ ಡಿಕೆ ಶಿವಕುಮಾರ್ ತಿಹಾರ್ ಜೈಲು ಪಾಲಾಗಿದ್ದಾರೆ. ಮೊನ್ನೆ 14 ದಿನ ನ್ಯಾಯಾಂಗ ಬಂಧನಕ್ಕೆ ಇಡಿ ಕೋರ್ಟ್ ಆದೇಶ ಮಾಡಿದ್ರು. ಆರೋಗ್ಯ ಸಮಸ್ಯೆಯಿಂದ ಆರ್.ಎಂ.ಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರು. ನಿನ್ನೆ ಬೇಲ್ ಅಪ್ಲಿಕೇಷನ್ ವಿಚಾರಣೆಗೆ ಬಂದರೂ ಇಡಿ ಪರ ವಕೀಲ ಗೈರಾದ ಹಿನ್ನೆಲೆ ಇಂದಿಗೆ ಕೋರ್ಟ್ ಬೇಲ್...

ಬ್ರೇಕಿಂಗ್ ನ್ಯೂಸ್ : ಡಿಕೆಶಿಗೆ ಬಿಗ್ ಶಾಕ್ – ಇಂದು ಸಿಕ್ಕಿಲ್ಲ ಬೇಲ್

ಕರ್ನಾಟಕ ಟಿವಿ : ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕಸ್ಟಡಿಯಲ್ಲಿರುವ ಡಿಕೆಶಿ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಮಾಡಿ ಡಿಕೆಶಿ ಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಗ್ಯ ಹದಗೆಟ್ಟಿರುವ ಹಿನ್ನೆಲೆ ತಿಹಾರ್ ಜೈಲಿಗೆ ಕಳುಹಿಸದಂತೆ ಡಿಕೆಶಿ ವಕೀಲರ ಮನವಿ ಹಿನ್ನೆಲೆ ನಾಳೆ ಮತ್ತೆ ವಿಚಾರಣೆ ವರೆಗೆ RML ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು...

ಯಾರೂ ದೆಹಲಿಗೆ ಬರಬೇಡಿ – ಡಿಕೆ ಬ್ರದರ್ಸ್ ಮನವಿ

ಕರ್ನಾಟಕ ಟಿವಿ : ಇಡಿ ಕಸ್ಟಡಿಯಲ್ಲಿರುವ ಡಿಕೆ ಶಿವಕುಮಾರ್ ನೋಡಲು ಸಾವಿರಾರು ಬೆ<ಬಲಿಗರು ದೆಹಲಿಯಲ್ಲಿದ್ದಾರೆ.. ಕೋರ್ಟ್ ಕಲಾಪ, ಪೊಲೀಸ್ ಸ್ಟೇಷನ್, ಇಡಿ ಕಚೇರಿ ಹೀಗೆ ಡಿಕೆ ಶೀವಕುಮಾರ್ ಎಲ್ಲಿಗೆ ಕರೆದೋಯ್ದರು ಬೆಂಬಲಿಗರು ಫಾಲೋ ಮಾಡ್ತಿದ್ದಾರೆ.  ಮೊನ್ನೆ ಕೋರ್ಟ್, ಇಡಿ ಆವಾರಣದಲ್ಲಿ ಬೆಂಬಲಿಗರು ಗಲಾಟೆ ಕೂಡ ಮಾಡಿದ್ದಾರೆ. ಈ ಹಿನ್ನೆಲೆ ಬೆಂಬಲಿಗರ ಗಲಾಟೆಯನ್ನೇ...
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img