ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಪುರಾಣ ಕಥೆಗಳ ಪ್ರಕಾರ ದಾನ ನೀಡಿ ಉದ್ಧಾರವಾದವರೂ ಇದ್ದಾರೆ, ದಾನ ನೀಡಿ ಕೆಟ್ಟವರೂ ಇದ್ದಾರೆ. ಹಾಗಂತ ದಾನ ನೀಡುವುದು ತಪ್ಪು ಎಂದು ಎಲ್ಲೂ ಹೇಳಲಾಗಿಲ್ಲ. ದಾನ ನೀಡು, ಆದರೆ ದರಿದ್ರನಾಗಬೇಡ ಎಂದಷ್ಟೇ ದೊಡ್ಡವರು ಹೇಳಿದ್ದಾರೆ. ಇನ್ನು ನಾವು ಯಾರಿಗಾದರೂ ದಾನ ಮಾಡಿದರೆ ಅದನ್ನ ಎಲ್ಲಿಯೂ ಹೇಳಿಕೊಳ್ಳಬಾರದು....
ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಅನುಮತಿ ಸಿಕ್ಕಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಕಳೆದ ಕೆಲವು ವಾರಗಳಿಂದ ವಿಚಾರ ಕಗ್ಗಂಟಾಗಿತ್ತು. ಆದರೆ...