Special Story: ಬೆಂಗಳೂರಿನಲ್ಲಿರುವ ಅತ್ಯುತ್ತಮ ಯುನಿವರ್ಸಿಟಿಯಲ್ಲಿ ಗಾರ್ಡನ್ ಸಿಟಿ ಯುನಿವರ್ಸಿಟಿ ಕೂಡ ಒಂದು. ಡಾ.ಜೋಸೆಫ್ ವಿ.ಜಿ ಎಂಬುವವರು ಈ ವಿಶ್ವವಿದ್ಯಾಲಯವನ್ನು ಕಟ್ಟಿಸಿದ್ದು, ಇಲ್ಲಿ ಸಾವಿರಾರು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ಟಿವಿಯಲ್ಲಿ ಪ್ರಸಾರವಾಗುವ ದಾರಿದೀಪ ಕಾರ್ಯಕ್ರಮದಲ್ಲಿ ಮಾತನಾಡಿರುವ ಡಾ.ಜೋಸೆಫ್ ಅವರು, ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ.
https://youtu.be/CjmkMc3jgTE?list=PL09zMlC_8iWN28eedUiD5XOPJeDpgR71c
1982, ಫೆಬ್ರವರಿ 27ಕ್ಕೆ ಜೊಸೆಫ್ ಅವರು ಕಂಪ್ಯೂಟರ್ ಇನ್ಸ್ಟಿಟ್ಯೂಟ್...
Special News: ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಆದಂಥ ಡಾ.ಸುಧಾಕರ್ ಶೆಟ್ಟಿ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಈ ಶಿಕ್ಷಣ ಸಂಸ್ಥೆಯ ವಿಶೇಷತೆ ಬಗ್ಗೆ ಹೇಳಿದ್ದಾರೆ.
https://youtu.be/X-ncUvDbJpA?list=PL09zMlC_8iWN28eedUiD5XOPJeDpgR71c
ದಕ್ಷಿಣ ಕನ್ನಡ ಜಿಲ್ಲೆಯವರಾದ ಸುಧಾಕರ್ ಶೆಟ್ಟಿಯವರು ಮೂಲತಃ ಶ್ರೀಮಂತರೇನಲ್ಲ. ಅವರು ಕೂಡ ಸಾಲ ಮಾಡಿ, ಕಾಲೇಜು ಕಲಿಯುವ ಪರಿಸ್ಥಿತಿಯನ್ನು ದಾಟಿ ಬಂದವರು. ಅಂಥವರಿಗೆ ತಾನೊಂದು ಶಾಲೆ ನಿರ್ಮಿಸಬೇಕು. ಆ...
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...