Saturday, February 8, 2025

dakshineshwar kali mandir

ದಕ್ಷಿಣೇಶ್ವರ ಕಾಳಿ ಮಂದಿರ.. ಇದು ಸ್ವತಃ ಕಾಳಿಯೇ ಪ್ರತ್ಯಕ್ಷವಾದ ಸ್ಥಳ..

ಭಾರತದಲ್ಲಿ ದೇವಿಯನ್ನ ಹೆಚ್ಚಿನ ಜನರು ಆರಾಧಿಸುತ್ತಾರೆ. ನವರಾತ್ರಿಯಲ್ಲಿ ನವದೇವಿಯರನ್ನ ಆರಾಧಿಸುವ ಮೂಲಕ ವಿಜಯದಶಮಿ ದಸರಾವನ್ನ ಆಚರಿಸಲಾಗುತ್ತದೆ. ಎಲ್ಲ ರಾಜ್ಯಗಳಿಗಿಂತಲೂ ಬಂಗಾಳದಲ್ಲಿ ನವರಾತ್ರಿಯನ್ನ ಪ್ರತೀ ಹಿಂದೂಗಳು ಅದ್ಧೂರಿಯಾಗಿ ಆಚರಿಸುತ್ತಾರೆ. ಅಲ್ಲಿ ಕೆಲವೆಡೆ ಮೂರ್ತಿಯನ್ನ ಕೂರಿಸುವ ಪದ್ಧತಿ ಇದೆ. ನವರಾತ್ರಿಯ 9 ದಿನಗಳಲ್ಲೂ ನವದುರ್ಗೆಯನ್ನು ಪೂಜಿಸಿ, 9 ವಿಧದ ನೈವೇದ್ಯ ಮಾಡಿ ಉಣ ಬಡಿಸಲಾಗತ್ತೆ. ಇಂಧ ಬಂಗಾಳದಲ್ಲಿ...
- Advertisement -spot_img

Latest News

ಮಹಾಕುಂಭದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಡಿಕೆಶಿ ಪುತ್ರಿ ಐಶ್ವರ್ಯ

Political News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ಪೂರ್ಣ ಮಹಾ ಕುಂಭ ಮೇಳ ನಡೆಯುತ್ತಿದ್ದ 40 ಕೋಟಿಗೂ ಅಧಿಕ ಜನ ಕುಂಭ ಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ...
- Advertisement -spot_img