www.karnatakatv.net : ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಅವರನ್ನು 5 ವರ್ಷಗಳ ಕಾಲ ಚಿತ್ರರಂಗದಿಂದ ಬಹಿಷ್ಕಾರ ಹಾಕಲಾಗಿದೆ, ಏಕೆಂದರೇ ದರ್ಶನ್ ಹಾಗೂ ಇಂದ್ರಜಿತ್ ಅವರು ಮಾದ್ಯಮದ ಮುಂದೆ ಅಸಭ್ಯವಾಗಿ ಮಾತನಾಡಿರುವುದಕ್ಕೆ ಮಾನವ ಹಕ್ಕು ಸಂಸ್ಥೆ ಮತ್ತು ಭ್ರಷ್ಟಾಚಾರ ನಿಗ್ರಹ ದಳದಿಂದ ಇವರನ್ನು ಬಹಿಷ್ಕಾರ ಮಾಡಲು ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ ಯುವಕರನ್ನು ದಿಕ್ಕು ತಪ್ಪಿಸಿ...
www.karnatakatv.net : ಮೊನ್ನೆ ನಡೆದ ದಲಿತ ಸಪ್ಲೈಯರ್ ಮೇಲಿನ ಹಲ್ಲೆಯ ಬಗ್ಗೆ ದರ್ಶನ್ ವಿರುದ್ದ ಮಾತನಾಡಿದ್ದಕ್ಕಾಗಿ ದರ್ಶನ್ ಅಭಿಮಾನಿಗಳು ನನಗೆ ಕ್ಷಣ ಕ್ಷಣಕ್ಕೂ ಪೋನ್, ಮೆಸೇಜ್ ಬೆದರಿಕೆ ಹಾಕ್ತಾ ಇದ್ದಾರೆ. ಹೀಗೆ 10 ಸೆಕೆಂಡ್, 20, 30 ಸೆಕೆಂಡ್ಗೆಒಮ್ಮೆಕಾಲ್ಅ ನಾಮಿಕ ನಂಬರ್ಗಳಿಂದ ಕರೆಬರ್ತಾ ಇವೆ. ಪೋನ್ ರಿಸೀವ್ ಮಾಡಿದ್ರೇ...
www.karnatakatv.net : ಮೈಸೂರು : ನೀನು ನನ್ನ ಒಂದ್ ಸಿನಿಮಾ ಮಾಡಿದಾಗಲೇ ಗೊತ್ತಾಯ್ತು ನೀನು ದೊಡ್ ಪುಡಾಂಗ್ ಅಂತ ಇಂದ್ರಜಿತ್ ಲಂಕೇಶ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ. ನಾನು ಕುರುಕ್ಷೇತ್ರ, ಮದಕರಿ, ಮೆಜೆಸ್ಟಿಕ್ ಯಾವ ಸಿನಿಮಾ ಬೇಕಾದ್ರೂ ಮಾಡ್ತೀನಿ, ಮತ್ತೆ ಲಾಂಗ್ ಕೂಡ ಹಿಡೀತಿನಿ. ನೀನು ನಿನ್ ಯೋಗ್ಯತೆಗೆ ಒಂದು ಸಿನಿಮಾ ಕರೆಕ್ಟಾಗಿ ಡೈರೆಕ್ಟ್...
www.karnatakatv.net : ಮೈಸೂರು : ಹೋಟೆಲ್ ಸಿಬ್ಬಂದಿ ಮೇಲೆ ಡಿ ಬಾಸ್ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಿ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಬೈದಿದ್ದಾರೆ ಆದ್ರೆ, ಹಲ್ಲೆ ಮಾಡಿಲ್ಲ. ಹಲ್ಲೆ ಮಾಡಿದ ಆರೋಪ ಸುಳ್ಳು ಎಂದು ಸಂದೇಶ್ ಸ್ಪಷ್ಟನೆ ನೀಡಿದ್ದಾರೆ.....
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...