Friday, July 11, 2025

death

ಒಂದೇ ಕುಟುಂಬದ ಮೂವರ ಹತ್ಯ..!

www.karnatakatv.net : ರಾಯಚೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರ ಕೊಲೆ ಪ್ರಕರಣ ರಾಯಚೂರು ಹೊರವಲಯದ ಯರಮರಸ್ ಕ್ಯಾಂಪ್ ಬಳಿ ನಡೆದಿದೆ. ಸಂತೋಪಿ( 45), ವೈಷ್ಣವಿ( 25), ಆರುತಿ( 16) ಕೊಲೆಯಾದವರು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.  ಕಳೆದ 6 ತಿಂಗಳ ಹಿಂದೆಯಷ್ಟೇ ವೈಷ್ಣವಿಗೆ ಮದುವೆ ಆಗಿತ್ತು .ಆದರೆ  ಮದುವೆ...

ಸಾವಿನಲ್ಲೂ ಒಂದಾದ ಅಣ್ಣ-ತಂಗಿ..!

www.karnatakatv.net :ರಾಯಚೂರು: ಅಣ್ಣನ ಅಗಲಿಕೆಯ ಸುದ್ದಿ ತಿಳಿದು ತಂಗಿಯೂ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಜಿಲ್ಲೆಯ ಹುಣಸಿಹಾಳ ಹುಡಾ ಗ್ರಾಮದ ನಿವಾಸಿ ನಿನ್ನೆ ರಾತ್ರಿ ನರಸಪ್ಪ ಹೀರಾ (65) ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ನರಸಪ್ಪ ಮೃತಪಟ್ಟಿದ್ದಾರೆ. ಇನ್ನು ಸುದ್ದಿ ತಿಳಿದು ಗಾಬರಿಗೊಂಡ ಅವರ ಸಹೋದರಿ ಸಿದ್ದಮ್ಮ(50) ಕೂಡ...

ಮೊಹರಂ ಹಬ್ಬ ಆಚರಣೆ ವೇಳೆ ವಿದ್ಯುತ್ ತಂತಿ ತಗುಲಿ ಇಬ್ಬರ ಬಲಿ

www.karnatakatv.net : ರಾಯಚೂರು : ಮೊಹರಂ ಹಬ್ಬ ಆಚರಣೆ ವೇಳೆ ವಿದ್ಯುತ್ ತಂತಿ ತಗುಲಿ  ಇಬ್ಬರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ . ರಾಯಚೂರು ಜಿಲ್ಲೆಯ  ಮಸ್ಕಿ ತಾಲ್ಲೂಕಿನ ಸಂತೆಕೆಲ್ಲೂರ ಗ್ರಾಮದ ಅಸೇನ್ ಸಾಬ ಮುಲ್ಲಾ (55), ಹುಲಿಗೆಮ್ಮ (ಮಂಜಣ್ಣ) 25  ಇಬ್ಬರು ಸ್ಥಳದಲ್ಲಿ ಇಂದು ಬೆಳಗಿನ ಜಾವ 5-30 ಕ್ಕೆ ಮೃತಪಟ್ಟಿದರೆ. ಮೊಹರಂ...

ಸಾವಿನ ಮನೆಯಲ್ಲಿ ಮತ್ತು ಸಾವಿನ ಮನೆಗೆ ಹೋಗಿ ಬಂದ ಬಳಿಕ ಇಂಥ ಕೆಲಸ ಎಂದಿಗೂ ಮಾಡಬೇಡಿ..!

ಹುಟ್ಟಿದ ಪ್ರತಿ ಜೀವವೂ ಒಂದಲ್ಲ ಒಂದು ದಿನ ಸಾವನ್ನಪ್ಪಲೇಬೇಕು. ಈ ಹುಟ್ಟು ಸಾವಿನ ಮಧ್ಯೆ ಹಲವು ವಿಚಾರಗಳು ನಮ್ಮ ಜೀವನದ ಭಾಗವಾಗಿರುತ್ತದೆ. ಅವುಗಳಿಂದಲೇ ನಮ್ಮ ಜೀವನ ಪರಿಪೂರ್ಣಗೊಳ್ಳುತ್ತದೆ. ಆಚಾರ ವಿಚಾರ, ಭಾವನೆ, ಆಚರಣೆ ಎಲ್ಲವೂ ಮನುಷ್ಯನ ಜೀವನದ ಒಂದು ಭಾಗವಾಗಿರುತ್ತದೆ. ಇಂಥ ಆಚರಣೆಯಲ್ಲಿ ಸಾವಿನ ಮನೆಗೆ ಹೋಗಿ ಬಂದಮೇಲೆ ಮಾಡುವ ಕೆಲಸಗಳು ಕೂಡಾ ಒಂದಾಗಿದೆ....

ಕೆರೆಗೆ 2 ಬಲಿ : ಮುಳುಗಿತ್ತಿದ್ದವನನ್ನ ಬದುಕಿಸಲು ಹೋಗಿ ಶವವಾದ ಯುವಕ

ಕರ್ನಾಟಕ ಟಿವಿ ಮಂಡ್ಯ : ಕೆ.ಆರ್ ಪೆಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಉಳಿಗಂಗನಹಳ್ಳಿ ಕೆರೆಯಲ್ಲಿ ಇಂದು ಬೆಳಿಗ್ಗೆ ಹಸು ತೊಳೆಯಲು ಗ್ರಾಮದ ಕೆರೆಯಲ್ಲಿ 15ವರ್ಷದ ಅಭಿಷೇಕ್ ಎಂಬ ಯುವಕ ದನಗಳನ್ನು ತೊಳೆಯಲು ತೆರಳಿದ್ದ ಸಂದರ್ಭದಲ್ಲಿ ಆಯತಪ್ಪಿ ಮುಳುಗುತ್ತಿದ್ದ ವೇಳೆಯಲ್ಲಿ 27ವರ್ಷವಯಸ್ಸಿನ ಯುವಕ ಎಂಬ ಯುವಕ  ಮುಳಗುತ್ತಿದ್ದಅಭಿಷೇಕ್ ನನ್ನ ಬದುಕಿಸಲು ತೆರಳಿ ಆತನೂ...
- Advertisement -spot_img

Latest News

CM ಸಿದ್ದು ಪತ್ನಿಗೆ ಹೈಕೋರ್ಟ್ ಶಾಕ್‌! : ಸಿಎಂ ಪತ್ನಿಗೆ ನೋಟಿಸ್‌ ನೀಡುವಂತೆ ಹೈಕೋರ್ಟ್‌ ಆದೇಶ

ಮುಡಾ ಹಗರಣ ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಏಕೆಂದರೆ, ಈ ಹಗರಣದಲ್ಲಿ ನೇರ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿ...
- Advertisement -spot_img