Tuesday, December 23, 2025

devi

ಶ್ರೀರಾಮರಿಂದ ಲಕ್ಷ್ಮಣನ ಪತ್ನಿ ಊರ್ಮಿಳಾದೇವಿ ಬಯಸಿದ ವರ..!

ರಾವಣನ ಸಂಹಾರ ಜರಿಗಿಹೋಗಿದೆ . ರಾಮನು ವಿಜಯೋತ್ಸವದಲ್ಲಿ ಅಯೋಧ್ಯೆಯನ್ನು ತಲುಪಿದನು.ಈ ಶುಭ ಮುಹೂರ್ತದಲ್ಲಿ ರಾಮರಿಗೆ ಅತ್ಯಂತ ವೈಭವವಾಗಿ ಪಟ್ಟಾಭಿಷೇಕ ಮಾಡಿದರು. ಒಂದು ದಿನ ರಾಮರು ಸಭೆಯಲ್ಲಿ ಕುಳಿತಿರುವಾಗ ಯುದ್ಧಕ್ಕೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬಂದವು. 14 ವರ್ಷಗಳಿಂದ ಊಟ ಮಾಡದ, ನಿದ್ದೆ ಮಾಡದ ವ್ಯಕ್ತಿ ಇಂದ್ರಜಿತುನನ್ನು ಕೊಲ್ಲಬಹುದೆಂದು. ಲಕ್ಷ್ಮಣನು ಹೀಗೆ ಊಟ-ನಿದ್ದೆಯಿಲ್ಲದೆ 14 ವರ್ಷ ಕಳೆದಿದ್ದನ್ನು...

2 ವರ್ಷಗಳ ಬಳಿಕ ಹಾಸನಾಂಬೆ ದರ್ಶನ..!

www.karnatakatv.net: ಕೊರೊನಾ ಹಿನ್ನಲೇ ಎಲ್ಲಾ ದೇವಾಲಯಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಈಗ ಕೊರೊನಾದಿಂದ ತುಸು ನೆಮ್ಮದಿ ಸಿಕ್ಕಿದ್ದರಿಂದ ಮತ್ತೆ ದೇವಾಲಯಗಳನ್ನು ಓಪೆನ್ ಮಾಡಲಾಗಿದೆ. 2 ವರ್ಷಗಳನಂತರ ಅಧಿದೇವತೆ ಹಾಸನಾಂಬೆ ದೇವಾಲಯ ಓಪೆನ್ ಮಾಡಲಾಗಿದ್ದು ದರ್ಶನಕ್ಕೆ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಕೋವಿಡ್ 2 ಡೋಸ್ ಲಸಿಕೆಯಾದವರಿಗೆ ಮಾತ್ರ ದೇವಾಲಯದಲ್ಲಿ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಸಬಾಂಬೆಯ...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img