Spiritual: ಜೀವನ ನಡೆಸುವ ಬಗ್ಗೆ, ಹಣದ ವಿಷಯದ ಬಗ್ಗೆ, ಪತಿ-ಪತ್ನಿ ಹೇಗಿರಬೇಕು ಎಂಬ ಬಗ್ಗೆ, ಎಂಥ ಸ್ಥಳದಲ್ಲಿ ಜನ ಬದುಕಬೇಕು ಮತ್ತು ಎಂಥ ಸ್ಥಳದಲ್ಲಿ ಬದುಕಬಾರದು ಅನ್ನೋ ಬಗ್ಗೆ, ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚಾಣಕ್ಯರು ಜೀವನ ನೀತಿಯನ್ನು ಹೇಳಿದ್ದಾರೆ. ಅದರ ಜೊತೆಗೆ ಹೆಣ್ಣಿನ ಬಗ್ಗೆಯೂ ಹಲವು ವಿಷಯಗಳನ್ನು ಹೇಳಿದ್ದಾರೆ. ಹೆಣ್ಣಿನ ಕೆಲ...
Spiritual: ಕೆಲವರು ಪ್ರತಿದಿನ ಯಾರೊಂದಿಗಾದರೂ ಜಗಳವಾಡುತ್ತಿರುತ್ತಾರೆ. ಅಥವಾ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ. ಕೆಲಮಕ್ಕಳು ಕೂಡ ಪ್ರತಿದಿನ ಬಿದ್ದು ಗಾಯ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹಲವರ ಜೀವನವೇ ನೆಮ್ಮದಿ ಕಳೆದುಕೊಂಡಿರುತ್ತದೆ. ಹಾಗಾಗಿ ನಾವಿಂದು ನಿಮ್ಮ ದಿನ ಉತ್ತಮವಾಗಿರಬೇಕು. ನೀವು ಖುಷಿಯಾಗಿರಬೇಕು. ಏನಿಲ್ಲವೆಂದರೂ ಕೊಂಚ ನೆಮ್ಮದಿಯಾದರೂ ನಿಮ್ಮ ಪಾಲಾಗಬೇಕೆಂದಲ್ಲಿ ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಮೊದಲನೇಯದಾಗಿ ನೀವು ಬೆಳಿಗ್ಗೆ ಏಳುವಾಗ...
Spiritual: ಪತಿ ಉದ್ಧಾರವಾದಾಗ ಮಾತ್ರ, ಪತ್ನಿ ಮತ್ತು ಮಕ್ಕಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ. ಅವರಿಗೆ ಬೇಕಾದ್ದನ್ನು ತೆಗೆದುಕೊಡಲು, ಒಳ್ಳೆಯ ಬಟ್ಟೆ, ಹೊಟ್ಟೆ ತುಂಬ ಊಟ ಹಾಕಲು ಸಾಧ್ಯವಾಗುತ್ತದೆ. ಇನ್ನು ಹಿಂದೂ ಧರ್ಮದ ಪ್ರಕಾರ, ಪತಿ ಉದ್ಧಾರವಾಗಬೇಕು, ಶ್ರೀಮಂತನಾಗಬೇಕು ಅಂದ್ರೆ, ಪತ್ನಿ ಕೆಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಹಾಗಾದ್ರೆ ಏನು ಆ ಕೆಲಸ ಅನ್ನೋ ಬಗ್ಗೆ ಸಂಪೂರ್ಣ...
Spiritual: ಮಂಗಳವಾರ ಗಣಪನ ದಿನ. ಯಾವುದೇ ಶುಭಕಾರ್ಯ ಮಾಡುವ ಮುನ್ನ, ಗಣಪನ ಪೂಜೆ ಮೊದಲು ಮಾಡಲಾಗುತ್ತದೆ. ಆದರೆ ಮಂಗಳವಾರ ಮಾತ್ರ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಅಲ್ಲದೇ, ಮಂಗಳವಾರ ಹಲವು ಕೆಲಸಗಳನ್ನು ಮಾಡುವಂತಿಲ್ಲ. ಹಾಗಾದ್ರೆ ಮಂಗಳವಾರ ಯಾವ ಕೆಲಸ ಮಾಡುವಂತಿಲ್ಲ ಅಂತಾ ತಿಳಿಯೋಣ ಬನ್ನಿ..
ಪ್ರತೀ ಮಂಗಳವಾರ, ಸಲೂನ್ ಶಾಪಿಗೆ ರಜೆ ಇರುತ್ತದೆ. ಯಾಕೆ ಅಂದ್ರೆ, ಮಂಗಳವಾರದ...
Spiritual: ಅದೃಷ್ಟ ಅನ್ನೋದು ಬರೀ ಹಣೆಬರಹದಲ್ಲಿ ಬರೆದಾಗ ಮಾತ್ರ ಸಿಗುವಂಥದ್ದಲ್ಲ. ನಮ್ಮ ಬಳಿ ಇರುವ ಕೆಲ ವಸ್ತುಗಳು ನಮ್ಮ ಅದೃಷ್ಟಕ್ಕೆ ಕಾರಣವಾಗಿರುತ್ತದೆ. ನಮಗೆ ಸಿಗುವ ಕೆಲ ವಸ್ತುಗಳು ಕೂಡ ನಮ್ಮ ಅದೃಷ್ಟಕ್ಕೆ ಕಾರಣವಾಗುತ್ತದೆ. ಇಂದು ನಾವು ಯಾವ ವಸ್ತುಗಳನ್ನು ಯಾಕೆ ಬೇರೆಯವರಿಗೆ ಕೊಡಬಾರದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ.
ಮೊದಲನೇಯದಾಗಿ ರುಬ್ಬುವ ಕಲ್ಲು. ಇದು...
Spiritual: ಒಂದೊಂದು ರಾಶಿಯವರಿಗೂ ಒಂದೊಂದು ಗುಣವಿರುತ್ತದೆ. ಕೆಲವರಿಗೆ ಸದಾ ನಗುವ ಗುಣ, ಕೆಲವರು ಸದಾ ಪೆಚ್ಚು ಮೋರೆ ಹಾಕಿಕೊಂಡಿರುತ್ತಾರೆ. ಇನ್ನು ಕೆಲವರದ್ದು ಹೊಟ್ಟೆ ಕಿಚ್ಚಿನ ಗುಣ. ಮತ್ತೆ ಕೆಲವರದ್ದು ಸಿಟ್ಟಿನ ಗುಣ. ಹೀಗೆ ಒಂದೊಂದು ರಾಶಿಯವರ ಗುಣ, ಒಂದೊಂದು ರೀತಿ ಇರುತ್ತದೆ. ಇಂದು ನಾವು ಯಾವ 4 ರಾಶಿಯವರು ನೋಡಲು ಆಕರ್ಷಕರಾಗಿರುತ್ತಾರೆ ಅಂತಾ ಹೇಳಲಿದ್ದೇವೆ.
ವೃಷಭ...
Spiritual: ಪ್ರಪಂಚದಲ್ಲಿ ಸಿಗುವ ಎಲ್ಲ ಸಿಹಿ ತಿಂಡಿಗಳ ರುಚಿ ಒಂದೆಡೆಯಾದರೆ, ತಿರುಪತಿ ಲಡ್ಡು ಪ್ರಸಾದದ ರುಚಿ ಒಂದೆಡೆ. ಆ ಅದ್ಭುತ ರುಚಿಯನ್ನು ಯಾವ ಸಿಹಿ ತಿಂಡಿಯೂ ಮೀರಿಸಲು ಸಾಧ್ಯವಿಲ್ಲ. ತುಪ್ಪ, ಗೋಡಂಬಿ, ದ್ರಾಕ್ಷಿ ಎಲ್ಲವನ್ನೂ ಹಾಕಿ, ಮಾಡುವ ರುಚಿ ರುಚಿಯಾದ ಲಡ್ಡು ಪ್ರಸಾದದ ಬಗ್ಗೆ ನಾವು ಇಂದು ಒಂದಿಷ್ಟು ಕುತೂಹಲಕಾರಿ ಸಂಗತಿಯನ್ನ ಹೇಳಲಿದ್ದೇವೆ.
ತಿರುಪತಿ ಲಾಡುವಿಗೆ...
Spiritual: ಮುಸ್ಸಂಜೆ ಹೊತ್ತು ಎಂದರೆ, ಹಿಂದೂಗಳಿಗೆ ಒಂದು ಪವಿತ್ರವಾದ ಹೊತ್ತು. ಈ ವೇಳೆ ದೇವರಿಗೆ ದೀಪ ಹಚ್ಚಿ, ಭಜನೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಈ ವೇಳೆ ವಿದ್ಯಾಭ್ಯಾಸದಲ್ಲಿ ತೊಡಗಿದರೆ, ಅವರ ಜೀವನ ಉತ್ತವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ, ಇದೇ ವೇಳೆ ಲಕ್ಷ್ಮೀ ಮನೆಗೆ ಬರುತ್ತಾಳೆ. ಅಶಿವನಿ ದೇವತೆಗಳು ಅಸ್ತು ಅಸ್ತು ಎನ್ನುತ್ತಾರೆಂಬ ನಂಬಿಕೆ ಇದೆ....
Spiritual: ಕೆಲವರ ಮನೆಯಲ್ಲಿ ಪದೇ ಪದೇ ಜಗಳವಾಗುತ್ತದೆ. ಆರ್ಥಿಕ ಸಂಕಷ್ಟ ಬರುತ್ತದೆ. ಆಗಾಗ ಮನೆ ಜನರಿಗೆ ರೋಗ ರುಜಿನಗಳು ಬರುತ್ತದೆ. ಒಟ್ಟಿನಲ್ಲಿ ನೆಮ್ಮದಿಯೇ ಇಲ್ಲದಂತಾಗಿರುತ್ತದೆ. ಅದಕ್ಕೆಲ್ಲ ಕಾರಣ ಅವರು ಪಾಲಿಸದ ಕೆಲ ನಿಯಮಗಳಾಗಿರುತ್ತದೆ. ಅದರಲ್ಲೂ ದೇವರ ವಿಷಯದಲ್ಲಿ ನಾವು ಮುಂಜಾಗೃತೆ ವಹಿಸಿ, ಎಲ್ಲ ನಿಯಮಗಳನ್ನು ಪಾಲಿಸಬೇಕು. ಹಾಗಾಗಿ ಇಂದು ನಾವು ದೀಪ ಹಚ್ಚುವಾಗ ಯಾವ...
Spiritual: ತುಳಸಿ ಗಿಡವನ್ನು ರವಿವಾರದ ದಿನ ಮುಟ್ಟಬಾರದು. ಮುಟ್ಟಾದಾಗ ಮುಟ್ಟಬಾರದು. ರವಿವಾರದ ದಿನ ತುಳಸಿ ಎಲೆ ಕೀಳಬಾರದು ಅಂತಾ ಹೇಳಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಹಾಗಾದ್ರೆ ಯಾಕೆ ರವಿವಾರದ ದಿನ ಯಾಕೆ ತುಳಸಿ ಎಲೆಯನ್ನು ಕೀಳಬಾರದು ಅಂತಾ ತಿಳಿಯೋಣ ಬನ್ನಿ..
ಭಾನುವಾರ ಎಂದರೆ, ಸೂರ್ಯನ ವಾರ. ಹಾಗಾಗಿ ಆ ದಿನ ಸೂರ್ಯನ ಶಾಖ ಹೆಚ್ಚಾಗಿರುತ್ತದೆ....
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...