Wednesday, February 25, 2026

devotional

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೆಡ್ ರೂಮ್ನಲ್ಲಿ ಇರಿಸಬೇಡಿ..

Spiritual: ಹಿಂದೂ ಧರ್ಮದಲ್ಲಿ ಹಲವು ನಂಬಿಕೆಗಳಿದೆ. ಮನೆಯಲ್ಲಿ ಕೆಲ ಕೆಲಸಗಳನ್ನು ಮಾಡಬಾರದು. ಮನೆಯೊಳಗೆ ಕೆಲ ವಸ್ತುಗಳನ್ನು ತರಬಾರದು. ಅಡುಗೆ ಮನೆಗೆ ಹೋಗುವಾಗ ಕೆಲ ನಿಯಮಗಳನ್ನು ಅನುಸರಿಸಬೇಕು. ಹೀಗೆ ಹಲವಾರು ನಂಬಿಕೆಗಳಿದೆ. ಇದರೊಂದಿಗೆ ಕೆಲ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೆಡ್‌ರೂಮ್‌ನಲ್ಲಿ ಇರಿಸಬಾರಡು. ಹಾಗಾದ್ರೆ ಯಾವ ವಸ್ತುಗಳನ್ನು ಬೆಡ್‌ರೂಮ್‌ನಲ್ಲಿ ಇರಿಸಬಾರದು ಅಂತಾ ತಿಳಿಯೋಣ ಬನ್ನಿ.. ಬೆಡ್‌ರೂಮ್ ಎಂದರೆ ಪತಿ-ಪತ್ನಿ...

ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 6

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಈ ಮೊದಲ ಮೂರು ಭಾಗದಲ್ಲಿ ವಿಷ್ಣುವಿನ 20 ಅವತಾರಗಳ ಬಗ್ಗೆ ಹೇಳಿದ್ದೆವು. ಕೊನೆಯ ಭಾಗದಲ್ಲಿ ಇನ್ನೂ 4 ಅವತಾರಗಳ ಬಗ್ಗೆ ಹೇಳಲಿದ್ದೇವೆ. ಇಪ್ಪತ್ತೊಂದನೇಯ ಅವತಾರ ಶ್ರೀಕೃಷ್ಣನ ಅವತಾರ. ಅಧರ್ಮವನ್ನು ನಾಶ ಮಾಡಿ, ಧರ್ಮಸ್ಥಾಪನೆಗಾಗಿ ಬಂದವನೇ ಶ್ರೀಕೃಷ್ಣ. ವಾಸುದೇವ ಮತ್ತು ದೇವಕಿಯ ಎಂಟನೇಯ ಪುತ್ರನೇ ಶ್ರೀಕೃಷ್ಣ. ಮಾವ ಕಂಸನ ಸಂಹಾರಕ್ಕಾಗಿ...

ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 5

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಈ ಮೊದಲ ಮೂರು ಭಾಗದಲ್ಲಿ ವಿಷ್ಣುವಿನ 16 ಅವತಾರಗಳ ಬಗ್ಗೆ ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ 4 ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹದಿನೇಳನೇಯ ಅವತಾರ ಹಯಗ್ರೀವ ಅವತಾರ. ಹಯಗ್ರೀವ ಎಂದರೆ, ಕುದುರೆ ಮುಖ ಮತ್ತು ಮಾನವ ಶರೀರದ ಅವತಾರ. ಬ್ರಹ್ಮನ ವೇದಗ್ರಂಥವನ್ನು ಕದ್ದ ಮಧು ಕೈಟಭರು, ಪಾತಾಳ ಲೋಕಕ್ಕೆ...

ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 4

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಈ ಮೊದಲ ಮೂರು ಭಾಗದಲ್ಲಿ ವಿಷ್ಣುವಿನ 12 ಅವತಾರಗಳ ಬಗ್ಗೆ ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ 4 ಅವತಾರಗಳ ಬಗ್ಗೆ ಹೇಳಲಿದ್ದೇವೆ. ಹದಿಮೂರನೇಯ ಅವತಾರ ಧನ್ವಂತರಿ ಅವತಾರ. ಧನ್ವಂತರಿ ಎಂದರೆ, ರೋಗ ರುಜಿನಗಳಿಂದ ಮುಕ್ತಿ ಕೊಡುವ ದೇವರು. ಸಮುದ್ರಮಂಥನದ ವೇಳೆ ಬರುವ ಉತ್ತಮ ವಸ್ತುಗಳಲ್ಲಿ ಧನ್ವಂತರಿ ದೇವ ಕೂಡ...

ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 3

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೊದಲ ಎರಡು ಭಾಗದಲ್ಲಿ, ಶ್ರೀವಿಷ್ಣುವಿನ 8 ಅವತಾರಗಳ ಬಗ್ಗೆ ಹೇಳಿದ್ದೆವು. ಈ ಭಾಗದಲ್ಲಿ ಶ್ರೀವಿಷ್ಣುವಿನ ಇನ್ನೂ  4 ಅವತಾರಗಳ ಬಗ್ಗೆ ಹೇಳಲಿದ್ದೇವೆ. ಒಂಭತ್ತನೇಯ ಅವತಾರ ರಿಷಭ ಅವತಾರ. ಜೈನ ಧರ್ಮದ ಸಂಸ್ಥಾಪಕರೇ ರಿಷಭ. ಮಹಾರಾಜ ನಾಭಿ ತನ್ನ ಪತ್ನಿಯ ಜೊತೆ ಸೇರಿ ಯಜ್ಞ ಮಾಡಿ ಪಡೆದ ಪುತ್ರನೇ ರಿಷಭ....

ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 2

Spiritual: ಮೊದಲ ಭಾಗದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀವಿಷ್ಣುವಿನ 4 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಇನ್ನೂ 4 ಅವತಾರಗಳ ಬಗ್ಗೆ ತಿಳಿಯೋಣ.. ಐದನೇಯ ಅವತಾರ ನರ ಮತ್ತು ನಾರಾಯಣ ಅವತಾರ. ಸೃಷ್ಟಿಯ ಆರಂಭದಲ್ಲಿ ಧರ್ಮಸ್ಥಾಪನೆ ಮಾಡಲು, ಶ್ರೀವಿಷ್ಣು ನರ ನಾರಾಯಣನ ರೂಪ ತಾಳಿದರು ಎಂದು ಹೇಳಲಾಗುತ್ತದೆ. ಇವರು ಅವಳ ಋಷಿಮುನಿಗಳಾಗಿದ್ದು, ತಮ್ಮ ಧ್ಯಾನದ...

ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ.. ಭಾಗ 1

Spiritual: ಲೋಕ ಕಲ್ಯಾಣಕ್ಕಾಗಿ ಶ್ರೀವಿಷ್ಣು 24 ಅವತಾರಗಳನ್ನು ತಾಳಿದ್ದು, ಒಂದೊಂದು ಅವತಾರದಲ್ಲೂ ರಕ್ಕಸರ ವಧೆ ಮಾಡಿ, ಶ್ರೀವಿಷ್ಣು ಲೋಕ ಕಲ್ಯಾಣ ಮಾಡಿದ್ದಾನೆ. ಇಂದು ನಾವು ಶ್ರೀವಿಷ್ಣುವಿನ 24 ಅವತಾರಗಳಲ್ಲಿ, 4 ಅವತಾರಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಮೊದಲನೇಯ ಅವತಾರ ಆದಿ ಪುರುಷ. ಆದಿ ಎಂದರೆ, ಈ ಲೋಕ ಸೃಷ್ಟಿಯಾದಾಗ ಆ ಲೋಕವನ್ನು ತನ್ನ ತಲೆಯ ಮೇಲೆ...

ಹಲ್ಲಿಗಳು ಜಗಳವಾಡುತ್ತಿದ್ದರೆ ಏನರ್ಥ..? ಏನಿದರ ಸೂಚನೆ..?

Spiritual: ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಹಲವಾರು ಊಹಾಪೋಹಗಳಿದೆ. ಕೆಲವೊಂದು ಸತ್ಯವೂ ಆಗಿದೆ. ಆದ್ದರಿಂದಲೇ, ಹಿರಿಯರು ಹಲ್ಲಿ ಮುಟ್ಟಿದರೆ ಕೈ ಕಾಲು ತೊಳೆದು, ದೇವರಿಗೆ ನಮಸ್ಕರಿಸಬೇಕು. ಹಲ್ಲಿ ತಲೆಯ ಮೇಲೆ ಬಿದ್ದರೆ, ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಬೇಕು ಎಂದು ಹೇಳುತ್ತಾರೆ. ಹಾಗಾಗಿ ನಾವಿಂದು ಹಲ್ಲಿ ಶಕುನದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಿದ್ದೇವೆ. ಯಾರಾದರೂ ಮಾತನಾಡುವಾಗ,...

ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು..?

Spiritual: ದೇವರಿಗೆ ಪೂಜೆ ಮಾಡುವಾಗ, ಹೂವಿದ್ದರೆ, ಆ ಪೂಜೆ ಪರಿಪೂರ್ಣಗೊಂಡಂತೆ. ಆದರೆ ಆ ಹೂವು ದೇವರಿಗೆ ಹಾಕುವಂತಿರಬೇಕು. ಕೆಲವು ಹೂವುಗಳು ದೇವರಿಗೆ ಹಾಕಲು ಅರ್ಹವಿರುವುದಿಲ್ಲ. ಅಂಥ ಹೂವುಗಳನ್ನು ದೇವರಿಗೆ ಹಾಕಬಾರದು. ಹಾಗಾದರೆ ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು ಅಂತಾ ತಿಳಿಯೋಣ ಬನ್ನಿ.. ಗುಲಾಬಿ, ಸಂಪಿಗೆ, ಮಲ್ಲಿಗೆ, ಸೇವಂತಿಗೆ ಸೇರಿ ಹಲವು ಹೂವುಗಳನ್ನು ದೇವರಿಗೆ ಹಾಕಲಾಗುತ್ತದೆ. ಇಂಥ...

ಕಹಿ ಬೇವಿನ ಎಲೆಯನ್ನು ಸಿಹಿ ಬೇವಾಗಿ ಮಾರ್ಪಾಡು ಮಾಡಿದ್ದರಂತೆ ಶಿರಡಿ ಸಾಯಿಬಾಬಾ

Spiritual: ದೇವರಂತೆ, ಗುರುಗಳ ಶಕ್ತಿಯೂ ಹೆಚ್ಚು ಎಂದು ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಗುರುರಾಯರು, ದತ್ತಾತ್ರೇಯರು, ದಕ್ಷಿಣಾ ಮೂರ್ತಿ, ಸಾಯಿಬಾಬಾ ಹೀಗೆ ಗುರುಗಳನ್ನ ಪೂಜಿಸಿ, ಉದ್ಧಾರವಾದವರೂ ಇದ್ದಾರೆ. ಇಂದು ನಾವು ಸಾಯಿಬಾಬಾ ನೆಲೆಸಿರುವ ಶಿರಡಿ ಪುಣ್ಯಕ್ಷೇತ್ರದ ಬಗ್ಗೆ ವಿವರಣೆ ನೀಡಲಿದ್ದೇವೆ. ಮಹಾರಾಷ್ಟ್ರದ ಶಿರಡಿ ಗ್ರಾಮದಲ್ಲಿ ಸಾಯಿಬಾಬಾ ದೇವಸ್ಥಾನವಿದ್ದು, ಪ್ರತಿದಿನ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಬಂದು...
- Advertisement -spot_img

Latest News

31 ಶಾಸಕರ ಬೆನ್ನಲ್ಲೇ ಈಗ 24 MLCಗಳ ಬಂಡಾಯ?

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಸಚಿವ ಸಂಪುಟ ಪುನಾರಚನೆಗೆ 31 ಶಾಸಕರು ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದ ಬೆನ್ನಲ್ಲೇ, ಇದೀಗ 24...
- Advertisement -spot_img