Friday, July 11, 2025

devotional

ಇಂಥವರು ಅತಿಥಿಯಾಗಿ ಮನೆಗೆ ಬಂದಾಗ, ಅವರನ್ನು ಖಾಲಿ ಕೈಯ್ಯಲ್ಲಿ ಕಳಿಸಬೇಡಿ..

Spiritual Story: ಮನೆಗೆ ಅತಿಥಿಗಳು ಬರುವುದೆಂದರೆ ಸಾಮಾನ್ಯ ವಿಷಯವಲ್ಲ. ಅವರನ್ನು ಸತ್ಕರಿಸಿ, ಉಣ ಬಡಿಸಿ, ಮಾತನಾಡಿಸಿ, ಕಳಿಸುವ ಯೋಗ್ಯತೆ ಇರುವವರ ಮನೆಗೆ ಮಾತ್ರ ಅತಿಥಿಗಳು ಬರುತ್ತಾರೆ. ಅದರಲ್ಲೂ ಶಿಕ್ಷಕರು, ಮಂಗಳಮುಖಿಯರು, ಸಹೋದರಿಯರು, ಮಗಳು ಇಂಥವರೆಲ್ಲ ಮನೆಗೆ ಬರಬೇಕು ಅಂದರೆ, ಅದಕ್ಕೆಲ್ಲ ಪುಣ್ಯ ಬೇಕಾಗುತ್ತದೆ. ಮದುವೆ ಮಾಡಿ ಕೊಟ್ಟ ಮಗಳನ್ನು ಮನೆಗೆ ಬರ ಮಾಡಿಕೊಂಡು, ಆಕೆಯನ್ನು...

ಈ 4 ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅಂತಾರೆ ಚಾಣಕ್ಯರು..

Spiritual News: ಚಾಣಕ್ಯರು ಮನುಷ್ಯನ ಜೀವನದ ಬಗ್ಗೆ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಮನುಷ್ಯ ನೆಮ್ಮದಿಯಾಗಿರಬೇಕು ಅಂದ್ರೆ ಏನು ಮಾಡಬೇಕು..? ವೈವಾಹಿಕ ಜೀವನ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು. ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರಬೇಕು ಅಂದ್ರೆ ಏನು ಮಾಡಬೇಕು..? ಈ ರೀತಿ ಹಲವು ವಿಷಯಗಳ ಬಗ್ಗೆ ಚಾಣಕ್ಯರು ವಿವರಿಸಿದ್ದಾರೆ. ಇದರ ಜೊತೆಗೆ ಕೆಲವು ವಿಚಾರಗಳ ಬಗ್ಗೆ...

ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ..

Spiritual Story: ನಾವು ಶ್ರೀಮಂತರಾಗಬೇಕು, ಲಕ್ಷ್ಮೀ ನಮಗೆ ಒಲಿಯಬೇಕು ಅಂದರೆ, ನಾವು ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಅದರಲ್ಲಿ ಮನೆ ಸ್ವಚ್ಛವಾಗಿರಿಸಿಕೊಳ್ಳುವುದು, ನಾವು ಸ್ವಚ್ಛವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಹಾಗಾಗಿ ನಾವಿಂದು ಮಲಗುವ ಮುನ್ನ ಯಾವ ಕೆಲಸಗಳನ್ನು ಮಾಡಿದರೆ, ಉದ್ಧಾರವಾಗುತ್ತೇವೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಮೊದಲನೇಯ ಕೆಲಸ ಉಂಡ ತಟ್ಟೆ, ಪಾತ್ರೆಯನ್ನು ತೊಳೆದಿಡುವುದು. ಊಟ ಮಾಡಿದ ತಟ್ಟೆ, ಬಳಸಿದ...

ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಇಂಥ ಕೆಲಸಗಳನ್ನು ಎಂದಿಗೂ ಮಾಡಬೇಡಿ

Spiritual Story: ಶುಕ್ರವಾರ ಎಂದರೆ ಲಕ್ಷ್ಮೀಗೆ ಇಷ್ಟವಾಗುವ ದಿನ. ಈ ದಿನ ನಾವು ಲಕ್ಷ್ಮೀ ಪೂಜೆ ಸೇರಿ, ಲಕ್ಷ್ಮೀಗೆ ಇಷ್ಟವಾಗುವ ಕೆಲಸ ಮಾಡಬೇಕು. ಆದರೆ ಈ ದಿನ ನಾವು ಕೆಲ ಕೆಲಸಗಳನ್ನು ಮಾಡಬಾರದು. ಆ ಕೆಲಸಗಳು ಲಕ್ಷ್ಮೀ ದೇವಿಗೆ ವಿರೋಧವಾದದ್ದು. ಹಾಗಾದ್ರೆ ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ...

ನವಲಗುಂದ ಪಟ್ಟಣದ ಕಾಮದೇವನಿಗೆ ಹರಕೆ ಹೊತ್ತರೆ ಒಂದೇ ವರ್ಷದಲ್ಲಿ ಈಡೇರುತ್ತೆ ಅನ್ನೋ ನಂಬಿಕೆ!

Dharwad News: ಧಾರವಾಡ: ನವಲಗುಂದ ಪಟ್ಟಣದ ರಾಮಲಿಂಗ ದೇವಸ್ಥಾನದ ಕಾಮದೇವನಿಗೆ ಹರಕೆ ಹೊತ್ತರೆ ಮಕ್ಕಳಾಗದವರಿಗೆ ಮಕ್ಕಳು, ಮದುವೆಯಾಗದವರಿಗೆ ಮದುವೆ ಭಾಗ್ಯ ಲಭಿಸುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿಯೇ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಅನಾರೋಗ್ಯ ಪೀಡಿತರು ಕೂಡ ಇಲ್ಲಿಗೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ಒಂದೇ ವರ್ಷದಲ್ಲಿ ಅವರ ಹರಕೆ ತೀರುತ್ತೆ ಅನ್ನೋ ನಂಬಿಕೆ...

ಹಣದ ಬಳಕೆ ಹೀಗೆ ಮಾಡಿ ಅಂತಾರೆ ಚಾಣಕ್ಯರು..

Spiritual News: ಜೀವನವನ್ನು ಯಾವ ರೀತಿ ಜೀವಿಸಬೇಕು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಹಣದ ಉಳಿತಾಯ, ಹಣ ವ್ಯಯಿಸುವುದು ಹೇಗೆ ಅಂತಲೂ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಖರ್ಚು ಕಡಿಮೆ ಮಾಡಿ: ಚಾಣಕ್ಯರ ಹೇಳಿಕೆ ಪ್ರಕಾರ, ನಮಗೆ ಯಾವ ವಸ್ತು ಬೇಕೋ, ಅಂಥ ವಸ್ತುಗಳನ್ನು ಮಾತ್ರ...

ಸಾಡೇಸಾಥಿ ಶನಿ ಶುರುವಾದಾಗ ಮನುಷ್ಯನ ಜೀವನದಲ್ಲಿ ಏನೇನಾಗುತ್ತದೆ..?

Spiritual Story: ಏನಾದರೂ ತೊಂದರೆಯಾದಾಗ, ಶನಿ ವಕ್ಕರಿಸದಂತಿದೆ. ಅದಕ್ಕೆ ಜೀವನದಲ್ಲಿ ಇಷ್ಟೆಲ್ಲ ತೊಂದರೆಗಳಾಗುತ್ತಿದೆ ಅಂತಾ ಗೊಣಗುವ ಹಲವರನ್ನು ನಾವು ನೋಡಿದ್ದೇವೆ. ಏಕೆಂದರೆ ಶನಿ ಕಾಟ ಶುರುವಾದರೆ, ಶನಿ ಸಿಕ್ಕಾಪಟ್ಟೆ ಚಡಪಡಿಸುವಂತೆ ಮಾಡುತ್ತಾನೆ. ಜೊತೆ ಸ್ವಲ್ಪ ಸ್ವಲ್ಪ ಶುಭಫಲಗಳನ್ನು ಕೊಡುತ್ತಾನೆಂದು ಹೇಳುತ್ತಾರೆ. ಹಾಗಾದ್ರೆ ಸಾಡೇಸಾಥಿ ಇದ್ದವರ ಜೀವನ ಯಾವ ರೀತಿ ಇರತ್ತೆ ಅಂತಾ ತಿಳಿಯೋಣ ಬನ್ನಿ.. ಸಾಡೇಸಾಥಿ...

ಶನಿದೇವನಿಗೆ ಏಕೆ ಕಪ್ಪು ಬಣ್ಣ ಇಷ್ಟವೆಂದು ಗೊತ್ತೇ..?

Spiritual Story: ಯಾರಿಗಾದರೂ ಶನಿದೆಸೆ ಇದ್ದರೆ, ಅಂಥವರು ಶನಿದೇವನ ದೇವಸ್ಥಾನಕ್ಕೆ ಕಪ್ಪು ಎಳ್ಳು, ಕಪ್ಪು ಬಟ್ಟೆ, ಎಳ್ಳೆಣ್ಣೆ ನೀಡಬೇಕು ಎನ್ನುತ್ತಾರೆ. ಅಲ್ಲದೇ, ಶನಿದೇವರ ದೇವಸ್ಥಾನದಲ್ಲಿ ಕಪ್ಪು ಕಲ್ಲಿಗೆ ಪೂಜೆ ಸಲ್ಲಿಸಲಾಗುತ್ತದೆ. ಶನಿದೇವರ ಫೋಟೋ ನೋಡಿದರೆ, ಅದು ಕೂಡ ಕಪ್ಪು ಬಣ್ಣದ್ದಾಗಿರುತ್ತದೆ. ಹಾಗಾಗಿ ಶನಿದೇವನಿಗೆ ಕಪ್ಪು ಬಣ್ಣವೆಂದರೆ ಏಕೆ ಇಷ್ಟ ಅಂತ ತಿಳಿಯೋಣ ಬನ್ನಿ.. ಶನಿ ದೇವರು...

ಶ್ರೀಕೃಷ್ಣನ ಪ್ರಕಾರ ಮಾನವರು ಇಂಥ ಆಹಾರವನ್ನಷ್ಟೇ ಸೇವಿಸಬೇಕಂತೆ..

Spiritual Story: ಶ್ರೀಕೃಷ್ಣನ ಪ್ರಕಾರ, ಮಾನವರು ಮೂರು ಹಂತದಲ್ಲಿ ಆಹಾರವನ್ನು ಸೇವಿಸುತ್ತಾರೆ. ಆ ಮೂರು ಹಂತಗಳು ಯಾವುದು..? ಶ್ರೀಕೃಷ್ಣನ ಪ್ರಕಾರ, ಮನುಷ್ಯ ಎಂಥ ಆಹಾರ ಸೇವಿಸಬೇಕು ಎಂದು ತಿಳಿಯೋಣ ಬನ್ನಿ.. ಮೊದಲನೇಯದ್ದು ಸಾತ್ವಿಕ ಆಹಾರ. ಸಾತ್ವಿಕ ಆಹಾರ ಅಂದ್ರೆ, ಯಾರಿಗೂ ಹಿಂಸೆ ನೀಡದೇ, ಮಾಡಿದ ಅಡುಗೆ. ತರಕಾರಿ, ಹಣ್ಣು-ಹಂಪಲು, ಸೊಪ್ಪು, ಕಾಳು ಇತ್ಯಾದಿ ಸೇರಿಸಿ ಮಾಡಿದ...

ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?

Spiritual Story: ಕೆಲವರಿಗೆ ದೇವರ ಮೇಲೆ ನಂಬಿಕೆ ಇದ್ದು, ಅಂಥವರು ಗೊತ್ತಿಲ್ಲದೇ, ಕುತ್ತಿಗೆಯಲ್ಲಿ ದೇವರ ಚಿತ್ರವಿರುವ ಪೆಂಡೆಂಟ್ ಧರಿಸುತ್ತಾರೆ. ಮತ್ತೆ ಕೆಲವರು ಶೋಕಿಗಾಗಿ ದೇವರ ಫೋಟೋ ಇರುವ ಪೆಂಡೆಂಟ್ ಧರಿಸುತ್ತಾರೆ. ಆದರೆ ದೇವರ ಚಿತ್ರವಿರುವ ಪೆಂಡೆಂಟ್ ಧರಿಸಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ದೇವರ ಲಾಕೇಟ್ ಧರಿಸಿದರೆ, ಸ್ವಚ್ಛತೆ ಕಾಪಾಡಬೇಕಾಗುತ್ತದೆ. ನಾವು...
- Advertisement -spot_img

Latest News

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯೇ ಕಗ್ಗಂಟು : ವಿಜಯೇಂದ್ರ ವಿರುದ್ಧ ಇರೋ 5 ಕಂಪ್ಲೇಟ್‌ಗಳೇನು?

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಎಲ್ಲದರಲ್ಲೂ ತಿಕ್ಕಾಟ, ಗೊಂದಲ ಹಾಗೂ ಬಣಗಳು ಸೃಷ್ಟಿಯಾಗಿವೆ. ಕಾಂಗ್ರೆಸ್‌ ಪಾಳಯದಲ್ಲಂತೂ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ತಾರಕಕ್ಕೇರಿವೆ. ಸಿಎಂ ಸಿದ್ದರಾಮಯ್ಯ...
- Advertisement -spot_img