Saturday, July 12, 2025

devotional

ಚಾಣಕ್ಯರ ಈ ಮೂರು ನೀತಿ ಅನುಸರಿಸಿ, ಜೀವನದಲ್ಲಿ ಉದ್ಧಾರವಾಗಿ

Spiritual Story:ಚಾಣಕ್ಯ ನೀತಿಗೆ ಸಂಬಂಧಿಸಿದಂತೆ ನಾವು ನಿಮಗೆ ಅನೇಕ ಸಂಗತಿಗಳನ್ನು ಹೇಳಿದ್ದೇವೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು,ಮದುವೆಗೆ ಹೆಣ್ಣು- ಗಂಡು ಹುಡುಕುವಾಗ, ಗೆಳೆಯರ ಸಹವಾಸ ಮಾಡುವಾಗ ಇತ್ಯಾದಿ ಕೆಲಸಗಳಲ್ಲಿ ಯಾವ ನೀತಿ ಅಳವಡಿಸಿಕೊಳ್ಳಬೇಕು ಅಂತಾ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ. ಇನ್ನು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಚಾಣಕ್ಯರ ಮೂರು ನೀತಿಯನ್ನು ಅನುಸರಿಸಬೇಕು. ಅದು ಯಾವುದು ಅಂತಾ ತಿಳಿಯೋಣ...

ತುಳಸಿ ಗಿಡವನ್ನು ಗಿಫ್ಟ್ ಆಗಿ ನೀಡಬಹುದೇ..? ಇದರಿಂದ ನಷ್ಟವೇನಾದರೂ ಉಂಟೇ..?

Spiritual Story:  ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನ ಪಡೆದಿರುವ ಗಿಡ ಅಂದ್ರೆ, ಅದು ತುಳಸಿ ಗಿಡ. ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಪೂಜೆ ಸಲ್ಲಿಸಲಾಗುತ್ತದೆ. ಹೆಣ್ಣು ಮಕ್ಕಳು ಮುಟ್ಟಿನ ದಿನದಲ್ಲಿ ತುಳಸಿ ಗಿಡವನ್ನು ಮುಟ್ಟುವಂತಿಲ್ಲ. ಹಾಗೇನಾದರೂ ಮುಟ್ಟಿದರೆ, ತುಳಸಿ ಗಿಡ ಬಾಡಿ ಹೋಗುತ್ತದೆ. ಅಲ್ಲದೇ ಮನೆಯಲ್ಲಿ ಏನಾದರೂ ದುರ್ಘಟನೆ, ಸಾವು ಸಂಭವಿಸುವ...

ಜೊತೆಗಿರುವವರು ಎಂಥ ವ್ಯಕ್ತಿಗಳೆಂದು ತಿಳಿಯುವುದು ಹೇಗೆ..?

Spiritual Story: ಮನುಷ್ಯ ಎಂದ ಮೇಲೆ ಅವನಿಗೆ ಹಲವಾರು ಜನ ಪರಿಚಿತರಾಗುತ್ತಾರೆ. ಕೆಲವರು ಜೊತೆಯಲ್ಲೇ ಉಳಿಯುತ್ತಾರೆ. ಇನ್ನು ಕೆಲವರು ದೂರವಾಗುತ್ತಾರೆ. ಆದರೆ ಅದರಲ್ಲಿ ಕೆಲವರು ನಮಗೆ ಮೋಸ ಮಾಡಿರುತ್ತಾರೆ. ಹಾಗಾದ್ರೆ ನಮ್ಮ ಜೊತೆಗಿರುವವರು ಎಂಥ ವ್ಯಕ್ತಿಗಳೆಂದು ತಿಳಿಯುವುದು ಹೇಗೆ ಅಂತಾ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ನೀವು ಯಾರದ್ದಾದರೂ ಸ್ನೇಹ ಮಾಡಿದಾಗ ಗಮನಿಸಬೇಕಾದ...

ಮಂಗಳವಾರ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ..

Spiritual story: ಮಂಗಳವಾರವೆಂದರೆ, ಈ ದಿನ ಹನುಮ, ಗಣೇಶನನ್ನು ಪೂಜಿಸುವ ದಿನ. ಆದರೆ ಈ ದಿನವನ್ನು ಯಾರೂ ಮಂಗಳಕರವೆಂದು ಹೇಳುವುದಿಲ್ಲ. ಏಕೆಂದರೆ, ಈ ದಿನ ಮಂಗಳಕರವಾದ ಕಾರ್ಯಾರಂಭ ಮಾಡಿದರೆ, ಆ ಕೆಲಸವನ್ನು ಮತ್ತೊಮ್ಮೆ ಮಾಡುವ ಸಂಭವ ಬರುತ್ತದೆ. ಹಾಾಗಾಗಿ ಮಂಗಳವಾರದ ದಿನ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಹಾಗಾದ್ರೆ ಮಂಗಳವಾರ ಇನ್ನೂ ಯಾವ ಯಾವ ಕೆಲಸಗಳನ್ನು...

ಹೊಸ್ತಿಲಿಗೆ ಹಿಂದೂಗಳು ಯಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ..?

Spiritual Story: ಒಂದು ಮನೆಯಲ್ಲಿ ಹೊಸ್ತಿಲು ಅನ್ನೋದು ಒಂದು ಭಾಗ. ಆದರೆ ಹಿಂದೂ ಧರ್ಮದಲ್ಲಿ ಅದಕ್ಯಾಕೆ ಇಷ್ಟು ಪ್ರಾಮುಖ್ಯತೆ ಅಂತಾ ಹಲವರು ಕೇಳುತ್ತಾರೆ. ಏಕೆಂದರೆ, ಹೊಸ್ತಿಲು ಅನ್ನುವುದು ಲಕ್ಷ್ಮೀ ದೇವಿಯ ವಾಸಸ್ತಾನ. ಹಾಗಾಗಿ ಹೊಸ್ತಿಲನ್ನು ಹೆಣ್ಣು ಮಕ್ಕಳು ಪ್ರತಿದಿನ ಪೂಜೆ ಮಾಡಿ, ಹೂವು ಹಾಕಿ, ನೀರು ಇಟ್ಟು ನೈವೇದ್ಯ ಮಾಡಿ, ಆ ನೀರನ್ನು ತುಳಸಿ...

ಇಂಥ ವ್ಯಕ್ತಿಗಳು ಎಷ್ಟು ದುಡಿದರೂ ಉದ್ಧಾರವಾಗಲು ಸಾಧ್ಯವಿಲ್ಲ..

Spiritual Story: ದುಡಿಮೆ ಅನ್ನುವುದು ಮನುಷ್ಯನಿಗೆ ಬಹುಮುಖ್ಯವಾದುದು. ಪ್ರತೀ ಮನುಷ್ಯ ತಾನು ಬದುಕುವ ಸಲುವಾಗಿ ದುಡಿಯಲೇಬೇಕು. ಆದರೆ ಕೆಲವು ವ್ಯಕ್ತಿಗಳು ಎಷ್ಟೇ ದುಡಿದರೂ ಅವರು ಉದ್ಧಾರವಾಗಲು ಸಾಧ್ಯವೇ ಇಲ್ಲ. ಅವರು ಸೇವಿಂಗ್ಸ್ ಮಾಡಲು ಅಸಾಧ್ಯ. ಹಾಗಾದ್ರೆ ಎಂಥ ವ್ಯಕ್ತಿಗಳಿಗೆ ಲಕ್ಷ್ಮೀ ಒಲಿಯುವುದಿಲ್ಲ ಅಂತಾ ತಿಳಿಯೋಣ ಬನ್ನಿ.. ಸ್ವಚ್ಛವಿಲ್ಲದವರು. ಧರಿಸುವ ಬಟ್ಟೆ, ದೇಹವನ್ನು ಯಾರು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲವೋ,...

ಬಾತ್‌ರೂಮ್‌ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ..

Spiritual Story: ಒಂದು ಮನೆಗೆ ಬಾತ್‌ರೂಮ್ ಅನ್ನೋದು ಎಷ್ಟು ಮುಖ್ಯವೋ, ಅದನ್ನು ಕ್ಲೀನ್ ಆಗಿ ಇರಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಇಲ್ಲವಾದಲ್ಲಿ ನೀವು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬಾತ್‌ರೂಮ್ ಕ್ಲೀನ್ ಇರಲಿ. ಬಾತ್‌ರೂಮ್ ಸದಾ ಕ್ಲೀನ್ ಇರಲಿ. ಏಕೆಂದರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಇರುವುದೇ ಬಾತ್‌ರೂಮ್‌ನಲ್ಲಿ. ಅಲ್ಲಿ...

ಪೂಜೆ ವೇಳೆ ಕಪ್ಪು ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ..?

Spiritual Story: ಪೂಜೆ ವೇಳೆ, ಮದುವೆ ಮುಂಜಿಯಂಥ ಶುಭಕಾರ್ಯದ ವೇಳೆ, ಅಥವಾ ಯಾವುದೇ ಶುಭ ಸಂದರ್ಭದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವರು ಇತ್ತೀಚೆಗೆ ಕಪ್ಪು ಬಣ್ಣದ ಬಟ್ಟೆ ಧರಿಸುತ್ತಾರೆ. ಆದರೆ ಶುಭಕಾರ್ಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ ಅಂತಾ ತಿಳಿಯೋಣ ಬನ್ನಿ.. ಕಪ್ಪು...

ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?

Spiritual: ಹಿಂದೂಗಳಲ್ಲಿರುವ ಎಲ್ಲ ಪದ್ಧತಿಯ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಹಣೆಗೆ ತಿಲಕವಿಡುವುದು ಹಿಂದೂಗಳ ಪದ್ಧತಿ. ಆದರೆ ಈ ಪದ್ಧತಿಯ ಹಿಂದೆ ಕೆಲ ವೈಜ್ಞಾನಿಕ ಕಾರಣಗಳಿದೆ. ಹಿಂದೂಗಳು ತಮ್ಮ ಹಣೆಗೆ ವಿಭೂತಿ, ಅರಿಶಿನ, ಕುಂಕುಮ, ಗಂಧಗಳನ್ನು ತಿಲವನ್ನಾಗಿ ಇಟ್ಟುಕೊಳ್ಳುತ್ತಾರೆ. ಹಾಗಾದ್ರೆ ಯಾವ ತತಿಲಕವಿಟ್ಟರೆ, ಏನು ಪ್ರಯೋಜನ ಅಂತಾ ತಿಳಿಯೋಣ ಬನ್ನಿ.. ಅರಿಶಿನ: ಹಣೆಗೆ ಅರಿಶಿನವನ್ನಿಡಿವುದರಿಂದ ನಿಮ್ಮ ದೇಹದಲ್ಲಿ...

ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ

Spiritual: ನಾವು ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಾಗಬೇಕು ಅಂದ್ರೆ, ಶ್ರೀಮಂತರಾಗಬೇಕು ಅಂದ್ರೆ, ನಮ್ಮ ಪರ್ಸ್‌ನಲ್ಲಿ ಸದಾ ದುಡ್ಡಿರಬೇಕು ಅಂದ್ರೆ, ಯಾವ ಕೆಲಸವನ್ನು ಮಾಡಬೇಕು ಅಂತಾ ಹೇಳಿದ್ದೇವೆ. ಅದೇ ರೀತಿ ನಾವು ನಮ್ಮ ಪರ್ಸ್‌ನಲ್ಲಿ ಇಡುವ ಕೆಲ ವಸ್ತುಗಳಿಂದಲೇ, ನಮ್ಮ ದುಡ್ಡು ಬೇಗ ಬೇಗ ಖಾಲಿಯಾಗುತ್ತದೆ. ಹಾಗಾಗಿ ನಾವಿಂದು ಪರ್ಸ್‌ನಲ್ಲಿ ಯಾವ ವಸ್ತು ಇಡಬಾರದು...
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img