Saturday, July 12, 2025

devotional

ಮೈಸೂರು ರೈಲ್ವೆ ನಿಲ್ದಾಣದಿಂದ ಶ್ರೀ ರಾಮ ಭಕ್ತರ ಬೀಳ್ಕೊಡುಗೆ

Bengaluru News: ಬೆಂಗಳೂರು: ಮೈಸೂರು ರೈಲ್ವೆ ನಿಲ್ದಾಣದಿಂದ ಇಂದು ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ಹೊರಟ ಶ್ರೀ ರಾಮ ಭಕ್ತರನ್ನು ಬೀಳ್ಕೊಡಲಾಯಿತು. ಈ ವಿಶೇಷ ರೈಲಿಗೆ ರಾಮಲಲಾ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ರವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ...

ಚಾಣಕ್ಯರ ಪ್ರಕಾರ ಅಪ್ಪಿತಪ್ಪಿಯೂ ನಾವು ಈ ಕೆಲಸ ಮಾಡಬಾರದಂತೆ..

Spiritual: ಚಾಣಕ್ಯರು ನಮಗೆ ಹಲವು ಜೀವನ ಪಾಠ ಹೇಳಿದ್ದಾರೆ. ಶ್ರೀಮಂತರಾಗುವುದು ಹೇಗೆ..? ಹಣವನ್ನು ಉಳಿತಾಯ ಮಾಡುವುದು ಹೇಗೆ..? ನಾವು ಎಂಥ ಜಾಗದಲ್ಲಿ ಇರಬಾರದು..? ಜೀವನ ಸಂಗಾತಿಯನ್ನು ಹೇಗೆ ಆರಿಸಬೇಕು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಮನುಷ್ಯ ತನ್ನ ಜೀವನದಲ್ಲಿ ಅಪ್ಪಿತಪ್ಪಿಯೂ ಕೆಲ ಕೆಲಸಗಳನ್ನು ಮಾಡಬಾರದು ಅಂತಾ...

ಮನೆಯಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದು ಬಿಸಾಕಿ, ಇಲ್ಲದಿದ್ದರೆ ನೆಮ್ಮದಿ ಹಾಳಾಗೋದು ಗ್ಯಾರಂಟಿ..

Spiritual News: ಮನೆಯಲ್ಲಿ ಕೆಲವು ವಸ್ತುಗಳನ್ನು ಇರಿಸಿಕೊಳ್ಳುವುದರಿಂದ ಆರೋಗ್ಯ ಹಾಳಾಗುತ್ತದೆ. ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಮನೆ ಜನರ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ಮನೆಯಲ್ಲಿ ಕೆಲ ವಸ್ತುಗಳಿದ್ದರೆ, ಅದನ್ನು ಬಿಸಾಕಿಬಿಡಿ. ಹಾಗಾದ್ರೆ ಯಾವ ವಸ್ತುಗಳನ್ನು ಮನೆಯಿಂದ ಆಚೆ ಎಸೆಯಬೇಕು ಅಂತಾ ತಿಳಿಯೋಣ ಬನ್ನಿ.. ಹರಿದಿರುವ ಚಪ್ಪಲಿ. ನಿಮ್ಮ ಮನೆಯಲ್ಲಿ ಹರಿದಿರುವ ಚಪ್ಪಲಿ ಇದ್ದರೆ, ಅದನ್ನು ನೀವು ಬಳಸದೇ...

2024ರಲ್ಲಿ ಕರ್ಕ ರಾಶಿಯವರ ಜೀವನ ಹೀಗಿರುತ್ತದೆ ನೋಡಿ..

Spiritual: 2024ರಲ್ಲಿ ಕೆಲ ರಾಶಿಯವರಿಗೆ ಉತ್ತಮ ಫಲವಿದೆ. ಇನ್ನು ಕೆಲ ರಾಶಿಯವರಿಗೆ ಉತ್ತಮವಲ್ಲದ ಜೀವನ ಮತ್ತೆ ಕೆಲ ರಾಶಿಯವರಿಗೆ ಮಿಶ್ರ ಫಲವಿದೆ. ಇಂದು ನಾವು 2024ರಲ್ಲಿ ಕರ್ಕ ರಾಶಿಯವರ ಜೀವನ ಹೇಗಿರುತ್ತದೆ ಅಂತಾ ಹೇಳಲಿದ್ದೇವೆ. ಕರ್ಕ ರಾಶಿಯವರು ಸ್ವಭಾವತಃ ಮೃದು ಸ್ವಭಾವದವರು. ಯಾರಾದರೂ ಬೈಯ್ದರು, ಅವರಿಗೆ ತಿರುಗಿಸಿ ಬಯ್ಯಲು ಗೊತ್ತಿಲ್ಲ. ಅಂಥವರು. ತಾಳ್ಮೆ ಕೂಡ ಹೆಚ್ಚು....

ಈ 5 ರಾಶಿಯವರು 2024ರಲ್ಲಿ ಸಖತ್ ಲಕ್ ಹೊಂದಿದ್ದಾರೆ..

Spiritual Story: 2024ರಲ್ಲಿ 5 ರಾಶಿಯವರಿಗೆ ಧನಲಾಭವಾಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಅಂದುಕೊಂಡ ಕೆಲಸಗಳು ಕೂಡ ನೆರವೇರಲಿದೆ. ಹಾಗಾದ್ರೆ ಯಾವುದು ಆ 5 ಲಕ್ಕಿ ರಾಶಿಗಳು ಅಂತಾ ತಿಳಿಯೋಣ ಬನ್ನಿ.. ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ 2024 ಉತ್ತಮ ವರ್ಷವಾಗಿದೆ. ಈ ವರ್ಷ ಕೆಲಸದಲ್ಲಿ ನೀವು ಬಡ್ತಿ ಪಡೆಯಲಿದ್ದೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಪ್ರವಾಸ ಕೂಡ...

ದಿನಾಂಕ 7, 16, 25ನೇ ತಾರೀಖಿನಂದು ಹುಟ್ಟಿರುವವರ ಗುಣಗಳು ಹೀಗಿರುತ್ತದೆ..

Spiritual: ಈ ಪ್ರಪಂಚದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಗುಣವಿರುತ್ತದೆ. ಏಕೆಂದರೆ ಅವರು ಹುಟ್ಟಿದ ದಿನಾಂಕಗಳು ಬೇರೆ ಬೇರೆ ಇರುತ್ತದೆ. ಕೆಲವರಿಗೆ ಹೆಚ್ಚು ಕೋಪ, ಕೆಲವರು ಹೆಚ್ಚು ಮೌನಿ, ಇನ್ನು ಕೆಲವರು ಜಗಳಗಂಟರು, ಇನ್ನು ಕೆಲವರು ಕಳ್ಳಬುದ್ಧಿಯವರು. ಹೀಗೆ ಬೇರೆ ಬೇರೆ ಸ್ವಭಾವದವರು ನಮಗೆ ಕಾಣಸಿಗುತ್ತಾರೆ. ಅದೇ ರೀತಿ ಇಂದು ನಾವು 7, 16, 25ನೇ ತಾರೀಖಿನಂದು...

ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಇಂಥ ಲಕ್ಷಣಗಳು ಕಂಡು ಬರುತ್ತದೆ

Spiritual: ಕೆಲವು ಮನೆಯಲ್ಲಿ ಪದೇ ಪದೇ ಸಮಸ್ಯೆಗಳು ಉದ್ಭವಿಸುತ್ತಲೇ ಇರುತ್ತದೆ. ಶುಭಕಾರ್ಯಗಳಲ್ಲಿ ವಿಘ್ನ ಬರುತ್ತಲೇ ಇರುತ್ತದೆ. ಅಲ್ಲದೇ ಮನೆಯಲ್ಲಿ ಚಿತ್ರ ವಿಚಿತ್ರ ಸಮಸ್ಯೆಗಳು ಉದ್ಭವಿಸುತ್ತದೆ. ಹೀಗೆ ಯಾವ ಮನೆಯಲ್ಲಿ ಆಗುತ್ತದೆ ಅಂದ್ರೆ, ಯಾವ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುತ್ತದೆಯೋ, ಅಂಥ ಮನೆಯಲ್ಲಿ ಈ ಲಕ್ಷಣಗಳು ಇರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ...

ಲಕ್ಷ್ಮೀ ಒಲಿಯಬೇಕು ಅಂದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇರಿಸಿ

Spiritual: ಯಾರಿಗೆ ತಾನೇ ಶ್ರೀಮಂತರಾಗಬೇಕು. ಬಯಸಿದ್ದನ್ನು ಕೊಂಡುಕೊಳ್ಳಬೇಕು. ಐಷಾರಾಮಿ ಜೀವನ ತಮ್ಮದಾಗಬೇಕು ಅನ್ನೋ ಮನಸ್ಸಿರುವುದಿಲ್ಲ ಹೇಳಿ..? ಎಲ್ಲರೂ ಶ್ರೀಮಂತಿಕೆಯನ್ನು ಬಯಸುವವರೇ. ಹಾಗಾಗಿಯೇ ನಾವಿಂದು ಲಕ್ಷ್ಮೀ ಒಲಿಯಬೇಕು. ನಿಮ್ಮ ಪರ್ಸ್‌ನಲ್ಲಿ ಸದಾ ದುಡ್ಡು ತುಂಬಿರಬೇಕು ಅಂದ್ರೆ, ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ಅಕ್ಕಿ ಕಾಳು: ಪರ್ಸ್‌ನಲ್ಲಿ ಸದಾ ಅಕ್ಕಿಕಾಳು ಇರಿಸಿಕೊಳ್ಳಿ. ಇದರಿಂದ ಹಣ ಅಟ್ರ್ಯಾಕ್ಟ್ ಆಗುತ್ತದೆ. ಆದರೆ...

ಮನೆಯನ್ನು ಈ ರೀತಿ ಇಟ್ಟುಕೊಂಡರೆ ನೀವೆಂದಿಗೂ ಉದ್ಧಾರವಾಗುವುದಿಲ್ಲ..

Spiritual: ನಾವು ಶ್ರೀಮಂತರಾಗಬೇಕು. ಲಕ್ಷ್ಮೀ ದೇವಿ ನಮ್ಮ ಮೇಲೆ ಕೃಪೆ ತೋರಬೇಕು. ನಮ್ಮ ಬಳಿ ರಾಶಿ ರಾಶಿ ಹಣವಿರಬೇಕು ಅಂತಾ ಯಾರಿಗೆ ತಾನೇ ಅನ್ನಿಸುವುದಿಲ್ಲ. ಆದರೆ ನಮ್ಮ ಮೇಲೆ ಲಕ್ಷ್ಮೀ ದೇವಿ ಕೃಪೆ ತೋರಿಸಬೇಕು ಅಂದ್ರೆ, ನಾವು ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಆದರೆ ನಾವು ಮನೆಯಲ್ಲಿ ಮಾಡುವ ಕೆಲ ತಪ್ಪುಗಳಿಂದಲೇ, ಲಕ್ಷ್ಮೀ ದೇವಿ ನಮ್ಮ...

ನಿಮ್ಮ ಜೀವನ ಸಂಗಾತಿ ಆಗುವವರಿಗೆ ಈ ಉಡುಗೊರೆ ಮಾತ್ರ ಕೊಡಬೇಡಿ..

Spiritual: ಹಲವರು ಜ್ಯೋತಿಷ್ಯ ಸೇರಿ ಕೆಲ ಪದ್ಧತಿಗಳನ್ನು, ನಂಬಿಕೆಗಳನ್ನು ನಂಬುತ್ತಾರೆ. ಆದರೆ ಇನ್ನು ಕೆಲವರು ಕೆಲವು ಪದ್ಧತಿಗಳನ್ನು ಮೂಢನಂಬಿಕೆ ಎನ್ನುತ್ತಾರೆ. ಅದೇ ರೀತಿ ನಾವು ಯಾರಿಗಾದರೂ ಏನಾದ್ರೂ ಗಿಫ್ಟ್ ಕೊಟ್ಟರೆ, ಅದರ ಸೈಡ್ ಎಫೆಕ್ಟ್ ಆ ಸಂಬಂಧದ ಮೇಲಾಗುತ್ತದೆ ಅಂದ್ರೆ, ಹಲವರು ನಂಬಲ್ಲ. ಆದರೆ, ಎಷ್ಟೋ ಕಡೆ ಇಂಥ ಗಿಫ್ಟ್ ಎಕ್ಸ್‌ಚೆಂಜ್ ಮಾಡಿಕೊಂಡು ಮದುವೆ...
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img