Spiritual Story: ನಿದ್ರಿಸುವುದು ನಮ್ಮ ಕೈಯಲ್ಲಿದ್ದರೂ, ನಮಗೆ ಬೀಳುವ ಕನಸಿನ ಬಗ್ಗೆ ನಮಗೆ ಅರಿವಿರುವುದಿಲ್ಲ. ಆದರೆ ಕೆಲವೊಮ್ಮೆ ನಮ್ಮ ಭವಿಷ್ಯದಲ್ಲಿ ಏನಾಗಲಿದೆ ಎಂಬ ಸೂಚನೆ ಕೊಡಲು ನಮಗೆ ಕೆಲವು ಕನಸು ಬೀಳುತ್ತದೆ. ಅಂಥ ಕನಸುಗಳು ನಮ್ಮ ಆರ್ಥಿಕ ಪರಿಸ್ಥಿತಿ, ಶಾಂತಿ, ನೆಮ್ಮದಿ ಹೆಚ್ಚಿಸಬಹುದು ಅಥವಾ ಹಾಳೂ ಮಾಡಲು ಬಹುದು. ಹಾಗಾಗಿ ಇಂದು ನಾವು ಕನಸಿನಲ್ಲಿ...
Spiritual Story: ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದೆ. ಅದನ್ನು ಯಾರು ಅನುಸರಿಸುತ್ತಾರೆ. ಅವರು ಬರೀ ಧರ್ಮಪಾಲನೆಯಲ್ಲಿ ಶ್ರೇಷ್ಟರಲ್ಲದೇ, ಉತ್ತಮ ಆರೋಗ್ಯವನ್ನೂ ಹೊಂದಿರುತ್ತಾರೆ. ಏಕೆಂದರೆ, ಹಿಂದೂ ಧರ್ಮದಲ್ಲಿರುವ ಪದ್ಧತಿ ಬರೀ ಪದ್ಧತಿ ಅಷ್ಟೇ ಅಲ್ಲದೇ, ಅದು ಆರೋಗ್ಯಕರ ಜೀವನ ಶೈಲಿ. ಈ ಪದ್ಧತಿಗಳ ಹಿಂದೆ ಹಲವು ವೈಜ್ಞಾನಿಕ ಕಾರಣಗಳಿದೆ. ಅದರಲ್ಲೂ ನಾವು ಕೆಲ ಕೆಲಸಗಳನ್ನು ಮಾಡುವಾಗ,...
Spiritual Story: ಉಪವಾಸ ಅನ್ನೋದು ಬರೀ ದೇವರಿಗೆ ಒಪ್ಪಿಸುವ ಭಕ್ತಿ ಅಲ್ಲ. ಇದರೊಂದಿಗೆ ಉಪವಾಸ ಅನ್ನೋದು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡುವ ಒಂದು ಕೆಲಸ. ಹಾಗಾಗಿ ಉಪವಾಸ ಮಾಡುವಾಗ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಉಪವಾಸವಿದ್ದಾಗ ಏನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ನಿಜವಾದ ಉಪವಾಸವೆಂದರೆ, ಇಡೀ ದಿನ ಏನನ್ನೂ ತಿನ್ನದೇ ಇರೋದು. ಆದರೆ ಇದು ಎಲ್ಲರಿಗೂ...
Spiritual News: ಹಿಂದೂ ಧರ್ಮದಲ್ಲಿ ಹಿರಿಯರ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯುವುದು ಮುಖ್ಯವಾದ ಪದ್ಧತಿ. ಹಿರಿಯರ ಆಶೀರ್ವಾದವಿದ್ದರೆ, ನಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ನಾವು ಯಾಕೆ ಹಿರಿಯರ ಕಾಲಿಗೆರಗಿ ನಮಸ್ಕರಿಸಬೇಕು ಅಂತಾ ಹೇಳೋದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನಾವು ಹಿರಿಯ ಕಾಲಿಗೆರಗಿ ನಮಸ್ಕಾರ ಮಾಡಿದಾಗ, ಸಕಾರಾತ್ಮಕ ಶಕ್ತಿಯ ಪ್ರಭಾವ...
Spiritual News: ರಾಮಾಯಣದಲ್ಲಿ ಬರುವ ಸೀತಾಪಹರಣ ಕಥೆ ಕೇಳಿದಾಗ, ಹಲವರು ಹೇಳುವುದೇನೆಂದರೆ, ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸಿದ್ದರ ಕಾರಣಕ್ಕೆ, ಪ್ರೀತಿಯ ತಂಗಿಗೆ ನೋವಾಗಿದ್ದಕ್ಕೆ, ರಾವಣ ಸೀತೆಯನ್ನು ಅಪಹರಿಸಿದ, ಬಳಿಕ ಆಕೆಯನ್ನು ಪ್ರೀತಿಸಿದ ಎನ್ನುತ್ತಾರೆ. ಆದರೆ ಇದು ಶೂರ್ಪನಖಿಯ ದ್ವೇಷವಾಗಿತ್ತು. ಹಾಗಾದ್ರೆ ಯಾಕೆ ಶೂರ್ಪನಖಿ ಅಣ್ಣ ರಾಾವಣನ ವಿರುದ್ಧವೇ ಷಡ್ಯಂತ್ರ ರಚಿಸಿದಳು ಅಂತಾ ತಿಳಿಯೋಣ ಬನ್ನಿ..
ಶೂರ್ಪನಖಿಗೆ...
Spiritual News:ಅಯೋಧ್ಯಾಪತಿ ಶ್ರೀರಾಮ, ಲಕ್ಷ್ಮಣ,ಭರತ, ಶತ್ರುಘ್ನರನ್ನು ಪಡೆಯುವುದಕ್ಕೆ ದಶರಥ ರಾಜ ಪುತ್ರಕಾಮೇಷ್ಠಿ ಯಾಗ ಮಾಡಿದ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀರಾಮನಿಗೂ ಮುನ್ನವೇ ದಶರಥನಿಗೆ ಶಾಂತಾ ಎಂಬ ಮಗಳಿದ್ದಳು. ಹಾಗಾದ್ರೆ ಯಾರು ಈ ಶಾಂತಾ..? ಈಕೆ ಹುಟ್ಟಿದ್ದರೂ, ದಶರಥನೇಕೆ ಪುತ್ರ ಕಾಮೇಷ್ಠಿ ಯಾಗ ಮಾಡಿದ. ಈ ಎಲ್ಲ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ರಾಜಾ ದಶರಥ...
Spiritual News:ಶ್ರೀಲಂಕೆಯ ರಾಣಿ,, ಲಂಕಾಪತಿ ರಾವಣನ ಪತ್ನಿ ಮಂಡೋದರಿ ಕೂಡ ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಬ್ಬಳು. ಈಕೆಯ ಹೆಸರಿಗೂ ಈಕಗೆಯ ಜನ್ಮಕ್ಕೂ ಒಂದು ಸಂಬಂಧವಿದೆ. ಆ ಕುತೂಹಲಕಾರಿ ಕಥೆಯ ಬಗ್ಗೆ ತಿಳಿಯೋಣ ಬನ್ನಿ..
ರಾಮಾಯಣದ ಉತ್ತರಕಾಂಡದ ಅನುಸಾರ ಮಂಡೋದರಿ, ಅಸುರರ ರಾಜ ಮಾಯಾಸುರ ಮತ್ತು ದೇವಲೋಕದ ಅಪ್ಸರೆ ಹೇಮಾಳ ಮಗಳಾಗಿದ್ದಳು. ಆದರೆ ಈಕೆ ಇವರ...
Spiritual News: ರಾಯಾಣದಲ್ಲಿ ಬರುವ ಮುಖ್ಯವಾದ ಪಾತ್ರದಲ್ಲಿ ಲಕ್ಷ್ಮಣ ಕೂಡ ಒಬ್ಬ. ರಾಮನನ್ನು ನೆನೆಯುವಾಗ ಲಕ್ಷ್ಮಣನನ್ನು ಭಕ್ತರು ಖಂಡಿತವಾಗಿಯೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ ಅಣ್ಣನ ಮೇಲಿನ ಪ್ರೀತಿಗಾಗಿ ಲಕ್ಷ್ಮಣ ಜಲಸಮಾಧಿಯಾಗಬೇಕಾಯಿತು. ಈ ಕಥೆಯನ್ನು ತಿಳಿಯೋಣ ಬನ್ನಿ..
ಒಮ್ಮೆ ಶ್ರೀರಾಮನ ಅರಮನೆಗೆ ಓರ್ವ ಸಾಧು ಬರುತ್ತಾರೆ. ಅವರು ಶ್ರೀರಾಮನೊಂದಿಗೆ ಗೌಪ್ಯವಾಗಿ ಮಾತನಾಡಬೇಕು. ಮತ್ತು ನಮ್ಮಿಬ್ಬರ ಮಾತನ್ನು ಯಾರೂ...
Spiritual Story: ರಾಮಾಯಣದಲ್ಲಿ ಬರುವ ಕುಂಭಕರಣನ ಪಾತ್ರ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಈತ 6 ತಿಂಗಳು ನಿದ್ರಿಸುತ್ತಿದ್ದ. ಬಳಿಕ ಎದ್ದು 6 ತಿಂಗಳು ತಿನ್ನುತ್ತಿದ್ದ. ತಿಂದ ಬಳಿಕ ಮತ್ತೆ ಮಲಗುತ್ತಿದ್ದ. ಹಾಗಾಗಿಯೇ ಇಂದಿನ ತಾಯಂದಿರು ತಮ್ಮ ಮಕ್ಕಳನ್ನು ಕುಂಭಕರಣನ ರೀತಿ ಯಾಕೆ ನಿದ್ರಿಸುತ್ತೀ ಎಂದು ಬಯ್ಯುತ್ತಾರೆ. ಹಾಗಾದ್ರೆ ಯಾಕೆ ಕುಂಭಕರಣ ಹೀಗೆ ಮಾಡುತ್ತಿದ್ದನೆಂದು...
Spiritual Story: ಶನಿವಾರ ಶನಿಯ ವಾರವಾಗಿದೆ. ಹಾಗಾಗಿ ಈ ದಿನ ಕೆಲವು ಪದ್ಧತಿಗಳನ್ನು ನಾವು ಪಾಲಿಸಲೇಬೇಕು. ಶನಿವಾರದ ದಿನ ಕೂದಲು, ಕತ್ತರಿಸಬಾರದು. ವಿವಾಹಿತರು ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡಬಾರದು. ಉಗುರು ಕತ್ತರಿಸಬಾರದು. ಈ ದಿನ ಮನೆಗೆ ಕಬ್ಬಿಣದ ವಸ್ತು ಖರೀದಿಸಿ ತರಬಾರದು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಶನಿವಾರ ಇದೆಲ್ಲ ಮಾಡಿದರೆ ಏನಾಗುತ್ತದೆ ಅಂತಾ...
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...