Tuesday, September 16, 2025

Dharmasthala

ಬುರುಡೆ ಗ್ಯಾಂಗ್ ರಹಸ್ಯ ಬಯಲು – ಬುರುಡೆ ಪ್ಲ್ಯಾನ್‌ಗೂ ಮುನ್ನ ‘ರಿಹರ್ಸಲ್’!

ಧರ್ಮಸ್ಥಳ ‘ಬುರುಡೆ ಗ್ಯಾಂಗ್’ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಪಡೆದಿದೆ. ರಾಜ್ಯಾದ್ಯಂತ ಸಂಚಲನ ಸೃಷಿಸಿದ್ದ ಈ ಪ್ರಕರಣದಲ್ಲಿ ಇದೀಗ ಎಸ್ಐಟಿ ಬೆಂಗಳೂರಿನಲ್ಲೇ ಮಹತ್ವದ ಸಾಕ್ಷ್ಯಾಧಾರಗಳನ್ನು ಪತ್ತೆ ಹಚ್ಚಿದೆ. ಬುರುಡೆ ಯೋಜನೆಗೆ ಮುನ್ನ ವಿಡಿಯೋ ರಿಹರ್ಸಲ್ ನಡೆದಿರುವುದು ಈಗ ದೃಢಪಟ್ಟಿದೆ. ಧರ್ಮಸ್ಥಳದ ಬಳಿ ಬುರುಡೆ ಪತ್ತೆಯಾದ ಪ್ರಕರಣದ ತನಿಖೆಯಲ್ಲಿ, ಚಿನ್ನಯ್ಯನ ಹೆಸರಿನಲ್ಲಿ ದಾಖಲಾಗಿದ್ದ ಹೇಳಿಕೆಗಳು ಈಗ ಹೊಸ...

ಆರೋಗ್ಯದಲ್ಲಿ ಏರುಪೇರು ನಿಜ – HDK ಆರೋಗ್ಯದ ಬಗ್ಗೆ ನಿಖಿಲ್ ಬಿಗ್‌ ಅಪ್‌ಡೇಟ್!

ನಿಖಿಲ್ ಕುಮಾರಸ್ವಾಮಿ ಅವರು, ತಮ್ಮ ತಂದೆ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯದ ಕುರಿತು ಮಾತನಾಡಿದ್ದಾರೆ. ಈ ಹಿಂದೆ ಬಂದಿದ್ದ ಹೇಳಿಕೆಗಳನ್ನು ಖಂಡಿಸಿ, ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಮಾತನಾಡಿ, ಕುಮಾರಣ್ಣ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿತ್ತು. ಆದರೆ, ಅವರನ್ನು ನೋಡಿ...

Bengaluru: ಧರ್ಮಸ್ಥಳ ಕೇಸ್ ಥೀಮ್ ಗಣಪನನ್ನು ಕೂರಿಸಿದ ಜನ, ಗಣೇಶನಾಗಿ ಖಾವಂದರು

Bengaluru: ಈ ಬಾರಿ ಸಖತ್ ಸದ್ದು ಮಾಡಿರುವ ಸುದ್ದಿಗಳಲ್ಲಿ ಪ್ರಥಮ ಸುದ್ದಿ ಅಂದ್ರೆ ಧರ್ಮಸ್ಥಳ ಸುದ್ದಿ. ಧರ್ಮಸ್ಥಳದ ಹಲವು ಭಾಗಗಳಲ್ಲಿ ನಾನು ಶವಗಳನ್ನು ಹೂತುಹಾಕಿದ್ದೇನೆ. ಅದನ್ನು ತೋರಿಸುತ್ತೇನೆ ಅಂತಾ ಮಾಸ್ಕ್ ಮ್ಯಾನ್ ಬಂದು, ಯಾವ ಬುರುಡೆಯೂ ಸಿಗದೇ, ಬುರುಡೆ ಗ್ಯಾಂಗ್‌ನ್ನೇ ಸದ್ಯ ವಿಚಾರಣೆ ನಡೆಸಲಾಗುತ್ತಿದೆ. ಹಾಗಾಗಿ ನಾವಿರಿಸಿರುವ ನಂಬಿಕೆ ಸುಳ್ಳಾಗಲಿಲ್ಲ. ಧರ್ಮ ರಕ್ಷತಿ ರಕ್ಷಿತಃ ಅಂತಲೇ,...

ಡಿಕೆಶಿ ಹೇಳಿಕೆಗೆ ಬೆಂಬಲ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್!

ಧರ್ಮಸ್ಥಳದ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ನಾವೆಲ್ಲರೂ ಧರ್ಮಸ್ಥಳ ಮಂಜುನಾಥನ ಭಕ್ತರು. ಡಿಕೆಶಿ ಅವರ ಹೇಳಿಕೆಗೆ ನಾನು ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ. ಶುಕ್ರವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,...

ಮಂಡ್ಯದಲ್ಲೊಬ್ಬ ‘ಭೀಮ’ – ‘ನಾನು ಬುರುಡೆ ಬಿಡಲು ಬಂದಿದ್ದೇನೆ’!

ಧರ್ಮಸ್ಥಳದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಅನಾಮಿಕ ವ್ಯಕ್ತಿಗೆ ತಿರುಗೇಟು ನೀಡುವ ಶೈಲಿಯಲ್ಲಿ, ಮುಖಕ್ಕೆ ಮಾಸ್ಕ್ ಮತ್ತು ಜರ್ಕಿನ್ ಧರಿಸಿದ ಹಿಂದುತ್ವ ಪರ ಕಾರ್ಯಕರ್ತನೊಬ್ಬ ಗುರುವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಗಮನಸೆಳೆದಿದ್ದಾನೆ. ಈ ವ್ಯಕ್ತಿ ತನ್ನ ಕುತ್ತಿಗೆಗೆ 'ನಾನು ಅನಾಮಿಕ ಅಂದರೆ ಭೀಮ, ನಾನು ಬುರುಡೆ ತೋರಿಸಲು ಬಂದಿಲ್ಲ, ಬುರುಡೆ ಬಿಡಲು ಬಂದಿದ್ದೇನೆ' ಎಂಬ...

‘ನಾನು ಮಂಜುನಾಥನ ಭಕ್ತ’ ಸಂಚಲನ ಸೃಷ್ಟಿಸಿದ ಡಿಕೆ!

ಧರ್ಮಸ್ಥಳದ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ ಮಹತ್ವದ ಚರ್ಚೆಯಾಗಿದೆ. ಗದ್ದಲ ಜೋರಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಟ್ಟಿಯಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು. My stand on ಧರ್ಮಸ್ಥಳ, My Believe is ಮಂಜುನಾಥ! ಹೀಗೆ ವಿಧಾನಸಭೆಯಲ್ಲಿ ಧರ್ಮಸ್ಥಳದ ಪರವಾಗಿ ಗಟ್ಟಿ ಧ್ವನಿಯಲ್ಲಿ ಘೋಷಿಸಿದ್ದಾರೆ. ವಿಧಾನಸಭೆಯ ಕಲಾಪದ ವೇಳೆ ನಿಯಮ 69ರಡಿ ಧರ್ಮಸ್ಥಳ ಸಂಬಂಧಿತ ಚರ್ಚೆ ನಡೀತು. ಈ...

ಧರ್ಮಸ್ಥಳ ಕೇಸ್: ದ್ರಾವಿಡ ಬ್ರಾಹ್ಮಣರ ಸಂಘ ಮತ್ತು ಬಂಟರ ಸಂಘದವರಿಂದ ಪ್ರತಿಭಟನೆಗೆ ನಿರ್ಧಾರ

Hubli News: ಎಸ್ ಐಟಿ ತನಿಖೆ ನೆಪದಲ್ಲಿ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗಡೆ ಕುಟುಂಬಸ್ಥ ವಿರುದ್ಧ ಅಪಪ್ರಚಾರ ಆರೋಪ ಮಾಡಿದ ಕಾರಣಕ್ಕೆ, ದ್ರಾವಿಡ್ ಬ್ರಾಹ್ಮಣರ ಸಂಘ ಮತ್ತು ಬಂಟರ ಸಂಘದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಅಪವಿತ್ರಗೊಳಿಸಲಾಗುತ್ತಿದೆಂದು ಆರೋಪಿಸಿ, ದ್ರಾವಿಡ್ ಬ್ರಾಹ್ಮಣರ ಸಂಘ ಮತ್ತು ಬಂಟರ ಸಂಘದಿಂದ, ಹಿಂದೂ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಸುಮ್ಮಖದಲ್ಲಿ ಬೃಹತ್ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಇದೇ...

ಧರ್ಮಸ್ಥಳ ಮತ್ತೊಂದು ಜಯ ಗುಟ್ಟು ಬಿಚ್ಚಿಡುತ್ತಾ GPR ?

ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ತಂಡ ಕೊನೆಗೂ GPR ಬಳಸಿ ತನಿಖೆ ನಡೆಸೋಕೆ ಮುಂದಾಗಿದೆ. 13 ಮತ್ತು 14ನೇ ಪಾಯಿಂಟ್‌ನಲ್ಲಿ ಯಾವುದೇ ಅವಶೇಷಗಳು ಸಿಗದ ಕಾರಣ ಅನಾಮಿಕ ವ್ಯಕ್ತಿ GPR ಮೂಲಕ ತನಿಖೆ ನಡೆಸಬೇಕು ಎಂದು ಕೇಳಿಕೊಂಡಿದ್ದ. ಹಾಗಾದ್ರೆ ಏನಿದು GPR? ಯಾಕೆ ಮತ್ತು ಹೇಗೆ GPR ಕಾರ್ಯನಿರ್ವಹಿಸತ್ತೆ ಅನ್ನೋ ಮಾಹಿತಿಯನ್ನ ನೋಡ್ತಾ ಹೋಗೋಣ. ಭಾರತದ...

Dharwad: ಅನಾಮಿಕನ ವಿರುದ್ಧ ಧಾರವಾಡದಲ್ಲಿ ಧರ್ಮಸ್ಥಳದ ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ

Dharwad News: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ವಿರುದ್ದ ಅವಹೇಳನ ಕೆಲಸ ನಡಿತಾ ಇದೆ ಎಂದು ಆಗ್ರಹಿಸಿ ಧಾರವಾಡದಲ್ಲಿ ಧರ್ಮಸ್ಥಳದ ಭಕ್ತಾಭಿಮಾನಿ ವೇದಿಕೆಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು. ಸುಮಾರು ಸಾವಿರಾರು ಭಕ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ, ಧರ್ಮಸ್ಥಳ ಹೆಸರು ಹಾಳು ಮಾಡುತ್ತಿರುವ ಮಹೇಶ ಶೆಟ್ಟಿ ತಿಮರೊಡಿ, ಗಿರೀಶ್ ಮಟ್ಟೆನ್ನವರ, ಸಮೀರ್ , ಸಂತೋಷ್...

ಧರ್ಮಸ್ಥಳ ಪ್ರಕರಣ ರಣರೋಚಕ ತಿರುವು : ಹೊಸ ಸಾಕ್ಷಿದಾರನ ಎಂಟ್ರಿ

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಅನಾಮಿಕನೊಬ್ಬ ಧರ್ಮಸ್ಥಳದಲ್ಲಿ ಸುಮಾರು ಎರಡು ದಶಕಗಳಿಂದ ನೂರಾರು ಶವಗಳನ್ನು ಹೂಳಲಾಗಿದೆ ಸರ್​. ಬನ್ನಿ ಸರ್​ ನಾನು ಜಾಗ ತೋರಿಸ್ತೀನಿ ಅಂತ ಹೇಳಿದ್ದ. ಪೊಲೀಸರನ್ನ ಕರ್ಕೊಂಡು.. ಸರ್​ ಅಲ್ಲಿ.. ಸರ್​ ಇಲ್ಲಿ ಅಂತ ಹೂತಿಟ್ಟ ಜಾಗವನ್ನ ತೋರಿಸಿದ್ದ. ಇದರ ನಡುವೆ ಎಸ್‌ಐಟಿ ಮುಂದೆ...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img