Monday, March 23, 2026

dhramasthala

ಧರ್ಮಸ್ಥಳಕ್ಕೆ ಆ ಹೆಸರು ಬರಲು ಕಾರಣವೇನು..? ಹೆಸರಿಟ್ಟವರು ಯಾರು..?

ಮಂಗಳೂರೆಂದರೇನೆ ದೇವಸ್ಥಾನಗಳ ಬೀಡು ಎನ್ನಬಹುದು. ಒಂದೊಂದು ತಾಲೂಕಿನಲ್ಲೂ ಸುಪ್ರಸಿದ್ಧ ದೇವಾಲಯಗಳು ಕಾಣಸಿಗುತ್ತದೆ. ಇಂಥ ದೇವಾಲಯಗಳಲ್ಲಿ ವಿಶ್ವವಿಖ್ಯಾತವಾದ ದೇವಸ್ಥಾನವೆಂದ್ರೆ ಧರ್ಮಸ್ಥಳ ಶ್ರೀ ಮಂಜುನಾಥ ದೇವಾಲಯ. ಈ ದೇವಾಲಯದ ಬಗ್ಗೆ ಇವತ್ತು ಮಾಹಿತಿಯನ್ನ ತಿಳಿಯೋಣ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಮಂಗಳೂರಿನ ಬೆಳ್ತಂಗಡಿಯ ನೇತ್ರಾವತಿ ನದಿ ತೀರದಲ್ಲಿರುವ...
- Advertisement -spot_img

Latest News

ಹುಬ್ಬಳ್ಳಿಯಲ್ಲಿ 12ನೇ ಅದ್ದೂರಿ ಸ್ವರ್ಣ ವಿನಾಯಕ ಮಹೋತ್ಸವ!

ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...
- Advertisement -spot_img