Health Tips: ಸಕ್ಕರೆ ಖಾಯಿಲೆ ಅನ್ನೋದು ಇಂದಿನ ಕಾಲದವರಿಗೆ ಕಾಮನ್. ಅದರಲ್ಲೂ ಕಾಲೇಜು ಮೆಟ್ಟಿಲೇರುವ ಮಕ್ಕಳಿಗೂ ಶುಗರ್ ಬರುತ್ತದೆ. ಆದರೆ ಇದು ಅನುಭವಿಸುವವರಿಗೆ ನಾರ್ಮಲ್ ಅಂತೂ ಖಂಡಿತ ಅಲ್ಲ. ಸಕ್ಕರೆ ಪ್ರಮಾಣವನ್ನು ಕಂಟ್ರೋಲ್ ಮಾಡದಿದ್ದಲ್ಲಿ, ಅಚಾನಕ್ ಆಗಿ ಪ್ರಾಣ ಹೋಗಬಹುದು. ಹಾಗಾಗಿ ಸದಾ ಸಕ್ಕರೆ ಪ್ರಮಾಣ ಕಂಟ್ರೋಲ್ನಲ್ಲಿ ಇರಿಸಿಕೊಳ್ಳಿ. ಹಾಗಾಗಿ ನಾವಿಂದು ಸಕ್ಕರೆ ಖಾಯಿಲೆ...
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೈಲುವಾಸ ಮುಂದುವರೆದಿದೆ. ಹಾಸನದ ಹೊಳೆನರಸೀಪುರದ ಮನೆಕೆಲಸದಾಕೆಯ ಮೇಲೆ...