Thursday, October 2, 2025

DK Shivakumar response

ವಿದ್ಯಾರ್ಥಿನಿ ಸಾವಿಗೆ ‘ರಸ್ತೆ ಗುಂಡಿ ಕಾರಣವಲ್ಲ’ ಬಿಜೆಪಿ ಆರೋಪಕ್ಕೆ ಡಿ.ಕೆ. ಶಿವಕುಮಾರ್ ಕಿಡಿ!

ಬೆಂಗಳೂರು ನಗರದ ಬೂದಿಗೆರೆ ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದರು. ಈ ಘಟನೆಗೆ ರಸ್ತೆ ಗುಂಡಿಯೇ ಕಾರಣ ಎಂದು ಬಿಜೆಪಿಯು ಆರೋಪಿಸಿದ್ದಾರೆ. ಆದ್ರೆ ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಈ ಆರೋಪವನ್ನು ತಳ್ಳಿ ಹಾಕಿದ್ದು, ಈ ಹೇಳಿಕೆ "ಫೇಕ್" ಎಂದು ಟೀಕಿಸಿದ್ದಾರೆ. ಇದು ಬಿಜೆಪಿ ಹುಟ್ಟುಹಾಕಿರುವ ಸುಳ್ಳು ಕತೆ. ನಮ್ಮ ಸರ್ಕಾರ...
- Advertisement -spot_img

Latest News

ಅಕ್ಟೋಬರ್ 15ರವರೆಗೆ ಮುಂಗಾರು ವಿಸ್ತರಣೆ – ಈ ಬಾರಿ ಯಾಕಿಷ್ಟು ಮಳೆ ಗೊತ್ತಾ!?

ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 6 ದಿನಗಳವರೆಗೆ ಮಳೆಯ ಅಬ್ಬರ ಮುಂದುವರಿಯಲಿದೆ....
- Advertisement -spot_img