Saturday, April 18, 2026

DK Shivakumar watch issue

ಸಮಯ ಬಂದಾಗ ಉತ್ತರ ಕೊಟ್ಟೆ ಕೊಡ್ತೀವಿ: ಜಾರಕಿಹೊಳಿ

ಡಿಕೆಶಿ ಸಂಪುಟದಲ್ಲಿ ನಾನು ಸಚಿವನಾಗಲ್ಲ ಎಂಬ ರಾಜಣ್ಣ ಹೇಳಿಕೆ ವಿಚಾರವಾಗಿ ಹಾವೇರಿಯ ಶಿಗ್ಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಅವರ ಸಂಪುಟದಲ್ಲಿ ಸಚಿವರಗಾಲ್ಲ ಅಂತಾರೆ. ಅದರ ಬಗ್ಗೆ ನಾನು ಏನ್ ಸಹ ಹೇಳಲ್ಲ. ಅದ್ನ ನೀವು ರಾಜಣ್ಣನವರನ್ನೇ ಕೇಳಬೇಕು ಎಂದಿದ್ದಾರೆ. ವಾಚ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಬಂದರೆ ಉತ್ತರ ಕೊಡ್ತಾರೆ. ಅದಕ್ಕೆ ಸಂಬಂಧಿಸಿದವರು ಸರಿಯಾದ ಉತ್ತರ...
- Advertisement -spot_img

Latest News

ಪೊಲೀಸ್ ಠಾಣೆಯಿಂದ ಎಸ್ಕೇಪ್ ಆಗಿದ್ದ 16 ಕೋಟಿ ವಂಚಕ ಸಂತೋಷ್ ಪತ್ತೆ!

ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಠಾಣೆಯಿಂದ ಪರಾರಿಯಾಗಿದ್ದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಬಳಿಕ ತೀವ್ರ ಶೋಧ ಕಾರ್ಯಾಚರಣೆ...
- Advertisement -spot_img