Monday, February 23, 2026

do

ಕೂದಲಿನ ಸಮಸ್ಯೆ ಇರುವವರು ಮರದ ಬಾಚಣಿಗೆ ಏಕೆ ಬಳಸುತ್ತಾರೆ..?

ಎಣ್ಣೆಯುಕ್ತ ಸ್ಕ್ಯಾಲ್ಪ್ ಮತ್ತು ಡ್ಯಾಂಡ್ರಫ್ ಪೀಡಿತ ಚರ್ಮವನ್ನು ಮರದ ಬಾಚಣಿಗೆಯಿಂದ ಬಾಚಿಕೊಳ್ಳಬಾರದು. ಕೂದಲು ನಮ್ಮ ವ್ಯಕ್ತಿತ್ವಕ್ಕೆ ಸೌಂದರ್ಯವನ್ನು ನೀಡುತ್ತದೆ. ಸುಂದರವಾದ, ದಪ್ಪ ಮತ್ತು ಹೊಳೆಯುವ ಕೂದಲು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿದೆ. ಉತ್ತಮ ಕೂದಲ ರಕ್ಷಣೆಗಾಗಿ, ಕೂದಲಿಗೆ ಸ್ನೇಹಿಯಾದ ಶ್ಯಾಂಪೂಗಳು, ಕಂಡೀಷನರ್‌ಗಳು ಮತ್ತು ಸೀರಮ್‌ಗಳನ್ನು ಬಳಸುವುದು ಎಷ್ಟು ಮುಖ್ಯವೋ ಹಾಗೆಯೇ ಕೂದಲಿನ ಬಾಚಣಿಗೆಗಳ ಬಗ್ಗೆಯೂ ಗಮನ...

ನೀವು ಬೆನ್ನು ನೋವಿನಿಂದ ಬಳಲುತ್ತಿದ್ದೀರಾ.. ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸಬೇಡಿ..!

ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿನ ಬದಲಾವಣೆಯಿಂದ ಜನರು ವಯಸ್ಸಿನ ಭೇದವಿಲ್ಲದೆ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಿಂದೆ, ಕೆಲವು ರೋಗಗಳು ಕೆಲವು ವಯಸ್ಸಿನಲ್ಲಿ ಸಂಭವಿಸುತ್ತವೆ ಎಂದು ನಂಬಲಾಗಿತ್ತು. ಆದರೆ ಕಾಲ ಬದಲಾದಂತೆ ಬರುವ ಕಾಯಿಲೆಗಳಿಗೂ ವಯಸ್ಸಿಗೂ ಸಂಬಂಧವಿಲ್ಲ. ಅದರಲ್ಲೂ ಬೆನ್ನುಮೂಳೆಯ ಸಮಸ್ಯೆ.. ಇದು ವಯಸ್ಸಾದವರಲ್ಲಿ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸರಿಯಾಗಿ ನಿಲ್ಲಲು,...

ಈ ಆಹಾರಗಳೊಂದಿಗೆ ಮೊಸರು ತಿನ್ನಬೇಡಿ..ತಿಂದರೆ ಏನಾಗುತ್ತೆ ಗೊತ್ತಾ..?

Health: ಮೊಸರನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಇದು ಕ್ಯಾಲ್ಸಿಯಂ, ವಿಟಮಿನ್ ಬಿ 2, ವಿಟಮಿನ್ ಬಿ 12, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಮೊಸರು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ಆದರೆ ಇದನ್ನು ಕೆಲವು ಆಹಾರಗಳೊಂದಿಗೆ ತಿನ್ನಬಾರದು ಎಂಬುದು ಅನೇಕರಿಗೆ ತಿಳಿದಿಲ್ಲ. ಇದನ್ನು ಒಟ್ಟಿಗೆ ತಿಂದರೆ ನಾನಾ ರೀತಿಯ ದೈಹಿಕ ಸಮಸ್ಯೆಗಳು ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ .ಹಾಗಾದರೆ...

ತೆಂಗಿನ ಹೂವಿನ ಆರೋಗ್ಯಕಾರಿ ಪ್ರಯೋಜನಗಳು ನಿಮಗೆ ಗೊತ್ತಾ..?

ಮೂತ್ರಪಿಂಡದ ಸೋಂಕುಗಳು ಮತ್ತು ಮೂತ್ರಪಿಂಡದ ಹಾನಿಯಂತಹ ಕಾಯಿಲೆಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಚರ್ಮದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಸುಕ್ಕುಗಳು, ನಸುಕಂದು ಮಚ್ಚೆಗಳು ಮತ್ತು ಕಪ್ಪು ಕಲೆಗಳನ್ನು ನಿವಾರಿಸುತ್ತದೆ . ತೆಂಗಿನ ಹೂವು ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ತೆಂಗಿನಕಾಯಿಯೊಳಗಿನ ನೀರು ಹೀರಿಕೊಂಡು ತೆಂಗಿನಕಾಯಿ ಬಲಿತಾಗ, ಒಳಗೆ ಬಿಳಿ ಹೂವು ರೂಪುಗೊಳ್ಳುತ್ತದೆ. ವಾಸ್ತವವಾಗಿ ಈ ಹೂವಿನಲ್ಲಿ ತೆಂಗಿನ...

ಕಬ್ಬಿನ ರಸದಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..!

ಕಬ್ಬು ಉತ್ಪಾದನೆಯಲ್ಲಿ ಬ್ರೆಜಿಲ್ ನಂತರ ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಕಬ್ಬಿನಲ್ಲಿ ಕೊಬ್ಬು, ಕೊಲೆಸ್ಟ್ರಾಲ್, ಫೈಬರ್ ಮತ್ತು ಪ್ರೋಟೀನ್ ಅಂಶವಿಲ್ಲ. ಇದು 250 ಕ್ಯಾಲೋರಿಗಳನ್ನು ಮತ್ತು 30 ಗ್ರಾಂ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಈಗ ಕಬ್ಬಿನ ರಸವನ್ನು ಸೇವಿಸುವ 6 ಪ್ರಮುಖ...

ಗರುಡ ಪುರಾಣದಲ್ಲಿರುವ ಸಾವಿನ ರಹಸ್ಯ..! ಮನುಷ್ಯ ಸತ್ತ 13 ದಿನ ಆ ಮನೆಯಲ್ಲಿ ಏನಾಗುತ್ತೆ ಗೊತ್ತಾ..?

ಅದಕ್ಕಾಗಿಯೇ ಸಾವಿನ ನಂತರ 13 ದಿನಗಳವರೆಗೆ ಅನೇಕ ಆಚರಣೆಗಳನ್ನು ಮಾಡಲಾಗುತ್ತದೆ. ಸತ್ತವರ ಆತ್ಮವನ್ನು ಸಮಾಧಾನಪಡಿಸಲು ಪ್ರತಿದಿನ ಕೆಲವು ಆಹಾರವನ್ನು ಪಕ್ಕಕ್ಕೆ ಇಡಲಾಗುತ್ತದೆ. ಹದಿಮೂರನೆಯ ದಿನ ಅದನ್ನು ಪಿಂಡ ಮಾಡುತ್ತಾರೆ . ಗರುಡ ಪುರಾಣವು ಹುಟ್ಟಿನಿಂದ ಸಾವಿನವರೆಗೆ ಮತ್ತು ಅದಕ್ಕೂ ಮೀರಿಸಿ ಆತ್ಮ ಪ್ರಯಾಣದ ಬಗ್ಗೆ ಬಹಳಷ್ಟು ಹೇಳುತ್ತದೆ. ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅನೇಕರಿಗೆ ಇರುತ್ತದೆ....

ಮೊಡವೆಗಳು ಏಕೆ ಬರುತ್ತವೆ ಗೊತ್ತಾ? ಮೊಡವೆಗಳು ಬರದಂತೆ ತಡೆಯಲು ಏನು ಮಾಡಬೇಕು..?

ಚರ್ಮದ ಸಮಸ್ಯೆಗಳು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ನಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡುವುದು ಒಳ್ಳೆಯದು. ಮೊಡವೆಗಳು ಚಿಕ್ಕದಾಗಿದ್ದರೂ ಹದಿಹರೆಯದ ಮಕ್ಕಳಿಗೆ ತೊಂದರೆಯಾಗಬಹುದು. ಮುಖದ ಮೇಲಿನ ಚರ್ಮವು ಹಿಂಭಾಗದ ಚರ್ಮಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ. ತ್ವಚೆಯ ರಕ್ಷಣೆ ದೊಡ್ಡ ಸವಾಲು ಎಂದೇ ಹೇಳಬಹುದು. ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲಸದ ಒತ್ತಡವು ನಮ್ಮ ಮತ್ತು ನಮ್ಮ...

ಪದ್ಮವ್ಯೂಹದ ರಹಸ್ಯವೇನು ಗೊತ್ತಾ..?

ಶತ್ರುಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ಪದ್ಮವ್ಯೂಹ ಅವರ ಮೇಲೆ ಹೇಗೆ ದಾಳಿ ಮಾಡಬೇಕು ಇನ್ನು ಎತ್ತರಕ್ಕೆ ಹತ್ತುತ್ತ ಹೇಗಾದರೂ ಮಾಡಿ ಅದಿಕಾರವನ್ನು ಕೈಗೆತ್ತಿಕೊಳ್ಳುವ ಯೋಜನೆಯಾನ್ನು ಪದ್ಮವ್ಯೂಹ ಎನ್ನುತ್ತಾರೆ ,ನಮ್ಮ ಪುರಾಣಗಳಲ್ಲಿ ಪಾಂಡವರು ಕೌರವರ ಯುದ್ಧದಲ್ಲಿ ಅನೇಕ ತಂತ್ರಗಳನ್ನು ರಚಿಸಿದ್ದಾರೆ. ಆದರೆ ಅವೆಲ್ಲವುಗಳಲ್ಲಿ ಪ್ರಮುಖವಾದ ತಂತ್ರವೆಂದರೆ ಪದ್ಮವ್ಯೂಹ . ಕೌರವರ ಗುರುಗಳಾದ ದ್ರೋಣಾಚಾರ್ಯರು ಈ ಪದ್ಮವ್ಯೂಹವನ್ನು...

ಮೊಸರಿನೊಂದಿಗೆ ಈ 4 ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಬೇಡಿ…!

ಮೊಸರು ಅನೇಕ ಜನರ ನೆಚ್ಚಿನ ಆಹಾರವಾಗಿದೆ. ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಮೊಸರನ್ನು ಕೆಲವು ಆಹಾರ ಪದಾರ್ಥಗಳೊಂದಿಗೆ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅಂತಹ ಆಹಾರ ಪದಾರ್ಥಗಳ ವಿವರಗಳು ನಿಮಗಾಗಿ.. ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ದೋಡವರು ಮತ್ತು ವೈದ್ಯರು ಹೇಳುತ್ತಾರೆ. ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು...

ನಿಮ್ಮ ಗಡಿಯಾರದಲ್ಲಿ ನೀವು ಎಂದಾದರೂ 11:11 ಅನ್ನು ನೋಡಿದ್ದೀರಾ..? ಇದರ ಅರ್ಥ ನಿಮಗೆ ಗೊತ್ತೇ..?

ನಾವು ಪ್ರತಿದಿನ ವಿವಿಧ ಸಮಯಗಳಲ್ಲಿ ಸಮಯವನ್ನು ಪರಿಶೀಲಿಸುತ್ತೇವೆ. ಹಾದರೆ.. ನಿಮ್ಮ ಗಡಿಯಾರದಲ್ಲಿ ನೀವು ಎಂದಾದರೂ 11:11 ಅನ್ನು ನೋಡಿದ್ದೀರಾ..? ಅದನ್ನು ನೋಡಿದ್ರೆ.. ನಿಮಗೊಂದು ವಿಶೇಷ ಚಿಹ್ನೆ ಈಗ ಇದರ ಬಗ್ಗೆ ತಿಳಿದುಕೊಳ್ಳೋಣ. 20ವರ್ಷಗಳ ಹಿಂದೆ ಡಿಜಿಟಲ್ ವಾಚ್‌ಗಳು ಇದ್ದವು. ಪಿನ್‌ಗಳ ಬದಲಿಗೆ, ಸಮಯವು ಡಿಜಿಟಲ್ ಸಂಖ್ಯೆಗಳ ರೂಪದಲ್ಲಿ ಕಾಣಿಸಿಕೊಳ್ಳುತಿತ್ತು. ಮೊಬೈಲ್ ಬಂದ ಮೇಲೆ ವಾಚ್ ಬಳಕೆ...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img