Thursday, July 31, 2025

Doctor's

ನಾಳೆ ದೇಶಾದ್ಯಂತ ವೈದ್ಯರ ಮುಷ್ಕರ..! ಆಸ್ಪತ್ರೆ ಕಡೆ ಹೋಗೋರು ಎಚ್ಚರ.!

ನಾಳೆ ಯಾರಾದ್ರೂ ಆಸ್ಪತ್ರೆಗೆ ಹೋಗ್ಬೇಕು ಅಂತಿದ್ರೆ ಹೋಗದಿರುವುದು ವಾಸಿ, ತೀರ ಎಮರ್ಜೆನ್ಸಿ ಅನ್ಸಿದ್ರೆ ಚಿಕಿತ್ಸೆ ಸಿಗುತ್ತೆ. ಅದನ್ನ ಹೊರತುಪಡಿಸಿದ್ರೆ ದೇಶದ ಯಾವುದೇ ಆಸ್ಪತ್ರೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಚಿಕಿತ್ಸೆ ಸಿಗಲ್ಲ.. ಯಾಕಂದ್ರೆ ನಾಳೆ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ವೈದ್ಯರು ಪ್ರತಿಭಟನೆ ಮಾಡ್ತಿರೋದು ಯಾಕೆ..? ವೈದ್ಯರ ಮೇಲಿನ ಹಲ್ಲೆಗೈದವರಿಗೆ ಕಠಿಣ ಶಿಕ್ಷೆಯಾಗಬೇಕು, ಈಗಿರುವ ಕಾನೂನನ್ನ...
- Advertisement -spot_img

Latest News

ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – 3 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ!

ಕಳೆದ ಒಂದು ತಿಂಗಳಿಂದ ಕರ್ನಾಟಕದಲ್ಲಿ ನಿರಂತರವಾಗಿ ಮಳೆಯಾಗುತ್ತಿತ್ತು. ಜುಲೈ ತಿಂಗಳ ಕೊನೆ ಭಾಗಕ್ಕೆ ಬರುತ್ತಿರುವ ಈ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಮುಂಗಾರು ದುರ್ಬಲಗೊಳ್ಳುತ್ತಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ...
- Advertisement -spot_img