Sunday, June 1, 2025

doctors

Bengaluru News: ನಕಲಿ ವೈದ್ಯರೆಷ್ಟು ಗೊತ್ತಾ..? : ಬೆಚ್ಚಿ ಬೀಳಿಸುತ್ತೆ ಈ ಮಾಹಿತಿ

Bengaluru News: ರಾಜ್ಯದಲ್ಲಿ ವೈದ್ಯಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳು, ಬದಲಾವಣೆಗಳಾದರೂ ಸಹ ಆರೋಗ್ಯ ಕ್ಷೇತ್ರಕ್ಕೆ ಒಂದಲ್ಲ ಒಂದು ರೀತಿಯ ಕಳಂಕ ಅಂಟಿಕೊಳ್ಳುತ್ತಲೇ ಇದೆ. ಇನ್ನೂ ರಾಜ್ಯಾದ್ಯಂತ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು, ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಅಲ್ಲದೆ ಇದರಿಂದ ಜನರ ಆರೋಗ್ಯದ ಮೇಲೂ ಅನೇಕ ರೀತಿಯ ಮಾರಕ ಪರಿಣಾಮಗಳು ಬೀರುತ್ತಿವೆ....

Health Tips: ಬೇಸಿಗೆ ತಾಪದಿಂದ ದೇಹವನ್ನ ಕಾಪಾಡಿಕೊಳ್ಳುವುದು ಹೇಗೆ?

Health Tips: ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರ ಅವರು ಬೇಸಿಗೆಯ ತಾಪದಿಂದ ದೇಹವನ್ನು ಕಾಪಾಡಿಕೊಳ್ಳುವುದು ಹೇಗೆ ಅನ್ನೋ ಬಗ್ಗೆ ವಿವರಣೆ ನೀಡಿದ್ದಾರೆ. https://youtu.be/Jqgok6jES5s ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಜ್ವರ, ಉರಿಮೂತ್ರ, ಮಲಬದ್ಧತೆ, ಕೈ ಕಾಲು ಬಾವು ಬರುವುದು, ಇತ್ಯಾದಿ ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿ ದೇಹವನ್ನು ತಂಪಾಗಿ ಇರಿಸಿಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಬೇಸಿಗೆಗಾಲದಲ್ಲಿ ನಮ್ಮ ದೇಹವನ್ನು ತಂಪಾಗಿ...

Health Tips: ರೇಖಿ ಅನ್ನೋದು ಒಂದು ಪಾಸಿಟಿವ್ ಎನರ್ಜಿ!

Health Tips: ರೇಖಿ ಚಿಕಿತ್ಸೆಯ ಬಗ್ಗೆ ಮತ್ತು ರೇಖಿ ವಿದ್ಯೆಯ ಬಗ್ಗೆ ರೇಖಿ ತಜ್ಞೆ ಡಾ.ಭರಣಿ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಭರಣಿಯವರು ಹೇಳುವ ಪ್ರಕಾರ, ರೇಖಿ ಅನ್ನೋದು ಒಂದು ಪಾಸಿಟಿವ್ ಎನರ್ಜಿ ಎಂದಿದ್ದಾರೆ. https://youtu.be/SEdQLdJ1d5U ರೇಖಿ ವಿದ್ಯೆಯಿಂದ ಮಾನಸಿಕ ರೋಗಕ್ಕೆ, ದೈಹಿಕ ರೋಗಕ್ಕೆ, ಜೀವನದಲ್ಲಿ ಬರುವ ಹಣಕಾಸಿನ ಸಮಸ್ಯೆ ಎಲ್ಲದಕ್ಕೂ ಪರಿಹಾರ ನೀಡಬಹುದು. ಹಾಗಾಗಿ...

Health Tips: ಬಂಗು ಅಂದ್ರೇನು? ಇದು ಯಾಕೆ ಬರುತ್ತೆ ಗೊತ್ತಾ?

Health Tips: ಮುಖದ ಮೇಲೆ ಕಾಣಿಸಿಕೊಳ್ಳುವ ಚರ್ಮಬಾಧೆಯನ್ನು ಬಂಗು ಎನ್ನುತ್ತಾರೆ. ಇದು ಬರೋದು ಯಾಕೆ ಅನ್ನೋ ಬಗ್ಗೆ ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/o2FHRu8SNek ಒಂದು ಸಣ್ಣ ರೀತಿಯಲ್ಲಿ ಮೂಡಿಬರುವ ಬಂಗು, ನಮ್ಮ ಮುಖದ ಇಡೀ ಸೌಂದರ್ಯವನ್ನೇ ಹಾಳುಗೆಡುವುತ್ತದೆ. ನೀವು ಎಷ್ಟೇ ಸುಂದರವಾಗಿದ್ದರೂ, ಬಂಗು ಮೂಡಿದಾಗ, ನಿಮ್ಮ ಸೌಂದರ್ಯವನ್ನು ಅದು ಮರೆಮಾಚುತ್ತದೆ. ಇನ್ನು ಬಂಗು ಬರಲು...

Health Tips: ಒತ್ತಡ ಅನ್ನೋದು ಮನುಷ್ಯನಿಗೆ ಬೇಕೇ ಬೇಕು.. ಆದ್ರೆ ಯಾಕೆ?

Health Tips: ಇಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಒತ್ತಡದಿಂದ ಬಳಲುತ್ತಿದ್ದಾರೆ. ಕೆಲವರಿಗೆ ಆಫೀಸು ಕೆಲಸದ ಒತ್ತಡ. ಮತ್ತೆ ಕೆಲವರಿಗೆ ಮನೆಗೆಲಸದ ಒತ್ತಡ. ಇನ್ನು ಕೆಲವರಿಗೆ ಜವಾಬ್ದಾರಿ ನಿಭಾಯಿಸುವ ಒತ್ತಡ. ಹೀಗೆ ಹಲವು ಒತ್ತಡಗಳಿದೆ. ಕೆಲವರು ಒತ್ತಡಗಳನ್ನು ನಿಭಾಯಿಸಲು ಸಾಧ್ಯವಾಗದೇ, ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿದೆ. ಆದರೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ಹೇಳುವ ಪ್ರಕಾರ,...

Health Tips: ಊರಲ್ಲಿ ಒಬ್ರಿಗೆ ಬಂದ್ರೆ ಇಡೀ ಊರಿಗೆ ಬರುತ್ತೆ ಈ ರೋಗಗಳು

Health Tips: ಮನೆಯಲ್ಲಿ ಒಬ್ಬರಿಗೆ ಶುರುವಾಗುವ ರೋಗ ಮನೆಮಂದಿಗೆಲ್ಲ ಬಂದರೆ, ಅಥವಾ ಊರಲ್ಲಿ ಒಬ್ಬರಿಗೆ ಬಂದ ರೋಗ ಇಡೀ ಊರ ಜನರಿಗೆ ಹಬ್ಬಿದರೆ, ಅಂಥ ರೋಗವನ್ನು ಸಾಂಕ್ರಾಮಿಕ ರೋಗ ಎನ್ನಲಾಗುತ್ತದೆ. ಇಂಥ ರೋಗಗಳು ಬಂದಾಗ, ಇನ್ನೊಬ್ಬರಿಗೆ ಅದು ಹರಡಂತೆ ಎಚ್ಚರಿಕೆ ವಹಿಸಬೇಕು. ಅದಕ್ಕೆ ಬೇಕಾದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ವೈದ್ಯರು. https://youtu.be/uPnHANLp9BA ಮೊದಲನೇಯದಾಗಿ ಹೆಚ್ಚು ಸ್ಪ್ರೆಡ್...

Health Tips: ಮೂಲವ್ಯಾದಿಯನ್ನ ನಿರ್ಲಕ್ಷಿಸಿದ್ರೆ ಏನಾಗುತ್ತೆ?

Health Tips: ಮೂಲವ್ಯಾಧಿ ಅನ್ನೋದು ಸಾಮಾನ್ಯ ಆರೋಗ್ಯ ಸಮಸ್ಯೆ ಆದರೂ, ಅದನ್ನು ಕಡೆಗಣಿಸಿದರೆ ಕ್ಯಾನ್ಸರ್‌ನಂಥ ದೊಡ್ಡ ಖಾಯಿಲೆಯಾಗಿ ಬದಲಾಗುವ ಎಲ್ಲ ಲಕ್ಷಣಗಳಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮೂಲವ್ಯಾಧಿಯನ್ನು ನಿರ್ಲಕ್ಷಿಸಬಾರದು. ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/38OKBzlX4rA ಮೂಲವ್ಯಾಧಿ ಲಕ್ಷಣ ಏನು ಅಂದ್ರೆ, ಮೊದಲ ಹಂತದಲ್ಲಿ ಮಲಬದ್ಧತೆ ಶುರುವಾಗುತ್ತದೆ. ಪ್ರತಿದಿನ ಹೊಟ್ಟೆ ಶುಚಿಯಾದರೆ, ಆ...

Health Tips: ಪಿತ್ತಕೋಶದ ಕಲ್ಲು! ಈ ಕಾಯಿಲೆಯಿಂದ ಮುಕ್ತರಾಗೋದು ಹೇಗೆ?

Health Tips: ಪಿತ್ತಕೋಶದಲ್ಲಿ ಕಲ್ಲಾಗಲು ಕಾರಣವೇನು..? ಈ ಸಮಸ್ಯೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/ipu4pJeL6p0 ನಾವು ತ್ಯಾಜ್ಯಯುತವಾದ, ಜೀರ್ಣವಾಗದ ಆಹಾರವನ್ನು ಸೇವಿಸಿದಾಗ, ನಮ್ಮ ಪಿತ್ತಕೋಶದಲ್ಲಿ ಕಲ್ಲಾಗುವ ಸಾಧ್ಯತೆ ಇರುತ್ತದೆ. ನಾವು ಸೇವಿಸಿದ ಆಹಾರದಲ್ಲಿ ತ್ಯಾಜ್ಯವಿದ್ದರೆ, ಆ ತ್ಯಾಜ್ಯ ಒಂದೆಡೆ ಸೇರಿ, ಕಲ್ಲಾಗಿ ಮಾರ್ಪಾಡಾಗುತ್ತದೆ. ಹಾಗಾಗಿ ನಾವು ಸದಾ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು....

Health Tips: ಮೊಣಕಾಲು ನೋವು ತುಂಬಾ ಕಾಡ್ತಿದ್ಯಾ? ಇಲ್ಲಿವೆ ಮನೆಮದ್ದುಗಳು

Health Tips: ವಯಸ್ಸಾದ ಮೇಲೆ ಮೊಣಕಾಲು ನೋವು ಬರುವುದು ಸಹಜ. ಆದರೆ ಆ ನೋವು ಅತಿಯಾದಾಗ, ಸಹಿಸಲು ಅಸಾಧ್ಯವಾಗುತ್ತದೆ. ಹಾಗಾದ್ರೆ ತುಂಬ ಮೊಣಕಾಲು ನೋವು ಬಂದರೆ, ಏನು ಮಾಡಬೇಕು ಅನ್‌ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋಡಿ. https://youtu.be/NqlcmS_Auk0 ವಯಸ್ಸಾಗುತ್ತಿದ್ದಂತೆ, ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತ ಬಂದಾಗ, ನಮ್ಮ ಮಂಡಿ ಚಿಪ್ಪು...

Health Tips: ಕಿಡ್ನಿ ಸಮಸ್ಯೆ ಭಾರತದಲ್ಲೇ ಹೆಚ್ಚು ಏಕೆ? ಜೀವ ರಕ್ಷಣೆಗೆ ಟೆಸ್ಟ್ ಬೆಸ್ಟ್

Health Tips: ವೈದ್ಯರಾದ ಡಾ. ವಿದ್ಯಾಶಂಕರ್ ಅವರು ಕಿಡ್ನಿ ಆರೋಗ್ಯದ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಕಿಡ್ನಿ ಸಮಸ್ಯೆ ಭಾರತದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ. ಜೀವ ರಕ್ಷಣೆಗೆ ಯಾವ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತಮ ಅಂತಲೂ ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ. https://youtu.be/7VpIqtf7lTs ನಾವು ಆಹಾರ ಸೇವನೆ ಮಾಡುವಾಗ,...
- Advertisement -spot_img

Latest News

Hassan News: ಚಿನ್ನಕ್ಕಾಗಿ ಅನ್ನ ಹಾಕಿದ ಯಜಮಾನನ ಜೀವವನ್ನೇ ತೆಗೆದ ದುಷ್ಟರು

Hassan News: ಚಿನ್ನ, ದುಡ್ಡು ಅಂದ್ರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ, ಮಗಳ ಮದುವೆಗಾಗಿ ಚಿನ್ನ ಮಾಡಿದ್ದನ್ನು...
- Advertisement -spot_img