ಈಗಿನ ಕಾಲದಲ್ಲಿ ಕ್ಷುಲ್ಲಕ ಕಾರಣಕ್ಕೂ ಮಾನವೀಯತೆ ಮರೆತು, ಬರ್ಬರವಾಗಿ ಕೊಲೆ ಮಾಡುವ ಘಟನೆಗಳು ಹೆಚ್ಚುತ್ತಿವೆ. ಇಂತಹ ಒಂದು ಹೃದಯವಿದ್ರಾವಕ ಘಟನೆ ಛತ್ತೀಸ್ಗಢದ ರಾಯಗಢದಲ್ಲಿ ನಡೆದಿದೆ. 25 ವರ್ಷದ ಯುವಕನನ್ನು ಕೇವಲ ನಾಯಿ ಬೊಗಳಿದ ಕಾರಣಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಹೀನ ಕೃತ್ಯವು ಸ್ಥಳೀಯರಲ್ಲಿ ಭಯ ಮತ್ತು ಆಕ್ರೋಶ ಹುಟ್ಟಿಸಿದೆ.
ಈ ಘಟನೆ ಫಿಟ್ಟಿಂಗ್ಪರಾ...
National News: ಸಾಕು ನಾಯಿಯನ್ನು ಯಾರಾದ್ರೂ ಹೆಚ್ಚು ಮುದ್ದಿಸಿದ್ರೆ, ಅಥವಾ ಅದಕ್ಕೆ ಆರೋಗ್ಯ ಸರಿ ಇಲ್ಲದಿದ್ದಲ್ಲಿ, ಹೆಚ್ಚು ಕಾಳಜಿ ಮಾಡಿದ್ರೆ, ಕೆಲವರು ಆಡಿಕೊಳ್ಳುತ್ತಾರೆ. ಒಂದು ನಾಯಿ ವಿಷಯಕ್ಕೆ ಅದೆಷ್ಟು ಡ್ರಾಮಾ ಮಾಡ್ತಾರಪ್ಪಾ ಈ ಜನ ಅಂತಾ. ಆದರೆ ಸಾಕು ಪ್ರಾಣಿಯ ಮೇಲೆ ಅದರ ಮಾಲೀಕನಿಗೆ ಎಷ್ಟು ಪ್ರೀತಿ ಇರುತ್ತದೆ ಅನ್ನೋದು, ನಾಯಿಯನ್ನು ಸಾಕಿದವರಿಗಷ್ಟೇ ಗೊತ್ತಿರುತ್ತದೆ.
ಕೆಲವರು...
ನೀವು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಸ್ ನಾ ಪ್ರೈವೆಟ್ ಇಟ್ಟಿದೀರಾ? ಪ್ರೈವೆಟ್ ಇಟ್ಟಿದ್ರೆ ಈಗ್ಲೇ ಪಬ್ಲಿಕ್ ಮಾಡ್ಕೊಳಿ ಯಾಕಂದ್ರೆ ಇನ್ಮುಂದೆ ಇದು ನಿಮ್ಮ ಶಿಕ್ಷಣಕ್ಕೆ, ಉದ್ಯೋಗಕ್ಕೆ...