Tuesday, October 14, 2025

Donkey

ಹುಲ್ಲಿನ ಬಣ್ಣ ನೀಲಿ ಎಂದ ಕತ್ತೆ, ಇಲ್ಲ ಹಸಿರು ಎಂದ ಚಿರತೆ.. ಮುಂದೇನಾಯ್ತು..?

Story: ಒಂದು ಕಾಡಿನಲ್ಲಿ ಕತ್ತೆ ಮತ್ತು ಚಿರತೆ ನಡುವೆ ವಾದ ಶುರುವಾಯಿತು. ಕತ್ತೆ ಹೇಳಿತು ಈ ಹುಲ್ಲು ನೀಲಿ ಎಂದು. ಅದಕ್ಕೆ ಚಿರತೆ ಹೇಳಿತು, ಇಲ್ಲ ಈ ಹುಲ್ಲು ಹಸಿರಾಗಿದೆ ಎಂದು. ಅದಕ್ಕೆ ಇಬ್ಬರೂ ಸೇರಿ, ಕಾಡಿನ ರಾಜನ ಬಳಿ ಹೋಗಿ, ಇದರ ಬಣ್ಣ ಯಾವುದೆಂದು ತಿಳಿಯೋಣವೆಂದು ನಿರ್ಧರಿಸಿದರು. ಹಾಗಾದರೆ ಕಾಡಿನ ರಾಜ ಸಿಂಹ...

ಆಂಧ್ರದಲ್ಲಿ ಕತ್ತೆ ಮಾಂಸಕ್ಕೆ ಭಾರಿ ಬೇಡಿಕೆ

ಸಾಮಾನ್ಯವಾಗಿ ನಾವು ಕೋಳಿ, ಮೇಕೆ, ಕುರಿ ಮತ್ತು ಹಂದಿಯ ಮಾಂಸವನ್ನು ತಿನ್ನುತ್ತೇವೆ. ಆದರೆ ಇಲ್ಲೊಂದು ರಾಜ್ಯದಲ್ಲಿ 'ಕತ್ತೆ ಮಾಂಸ' ಹೆಚ್ಚು ಜನ ಪ್ರಿಯವಾಗಿದೆ. ಹೌದು ಇದು ವಿಚಿತ್ರವೆನಿಸಿದರೂ ನಿಜ. ಬುದ್ದಿ ಶಕ್ತಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ಚಿಕ್ಕ ಮಕ್ಕಳಿಗೆ ಕತ್ತೆ ಹಾಲು ಕುಡಿಸಲಾಗುತ್ತದೆ. ಹಾಗೆಯೇ, ಕತ್ತೆ ಮಾಂಸ ತಿಂದರೆ ಬಲ ಹೆಚ್ಚುತ್ತದೆ ಹಾಗೂ ಪುರುಷತ್ವ ವೃದ್ಧಿಸುತ್ತದೆ...

2 ಕತ್ತೆಯ ಮಧ್ಯೆ ಹಾದು ಹೋಗಬಾರದಂತೆ.. ಯಾಕೆ ಗೊತ್ತಾ..?

ಭಾರತದಲ್ಲಿ ಹಲವು ರೀತಿಯ ನಂಬಿಕೆಗಳಿದೆ. ಅದನ್ನ ನಾವು ಮೂಢನಂಬಿಕೆ ಅಂತಾ ಹೇಳೋದಕ್ಕೆ ಆಗಲ್ಲ. ಯಾಕಂದ್ರೆ ಅವರವರ ನಂಬಿಕೆ ಅವರವರಿಗೆ. ಹಾಗಂತ, ಜೀವಿಗಳಿಗೆ ಹಿಂಸೆ ಕೊಟ್ಟು ಮಾಡುವ ಪದ್ಧತಿಯನ್ನ ಎಲ್ಲರೂ ವಿರೋಧಿಸುತ್ತಾರೆ. ಆದ್ರೆ ಕೆಲ ನಂಬಿಕೆಗಳಲ್ಲಿ ಎರಡು ಕತ್ತೆಗಳ ಮಧ್ಯೆ ಹೋಗಬಾರದು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img