Wednesday, October 29, 2025

eat

ದೀಪಾವಳಿಯ ನಂತರ ಹೀಗೆ ಮಾಡಿದರೆ ಶ್ವಾಸಕೋಶ ಸ್ವಚ್ಛವಾಗುತ್ತದೆ..!

Health tips: ಪಟಾಕಿಗಳನ್ನು ಸಿಡಿಸುವುದರೊಂದಿಗೆ ದೀಪಾವಳಿಯನ್ನು ವೈಭವದಿಂದ ಆಚರಿಸಲಾಗುತ್ತದೆ, ಆದರೆ ಪಟಾಕಿಗಳ ಹೊಗೆ ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಪಟಾಕಿಗಳಿಂದ ಬರುವಂತಹ ಹೊಗೆ ನಿಮ್ಮ ಶ್ವಾಸಕೋಶವನ್ನು ಹಾಳುಮಾಡುತ್ತದೆ ಆದಕಾರಣ ದೀಪಾವಳಿಯ ನಂತರ ಸ್ವಾಶಕೊಶವನ್ನು ಸ್ವಚ್ಛಗೊಳಿಸುವುದು ಉತ್ತಮ. ದೀಪಾವಳಿ ಮುಗಿದಿದೆ ಎಲ್ಲರು ಬಗ್ಗೆ ಬಗ್ಗೆಯ ಪಟಾಕಿಗಳೊಂದಿಗೆ ಹಬ್ಬವನ್ನು ಆಚರಿಸಿದ್ದಾರೆ. ಕೆಲವರು ಹಬ್ಬದ ನಂತರವೂ ಪಟಾಕಿ ಸಿಡಿಸುತ್ತಲೇ ಇರುತ್ತಾರೆ....

ಈ ಆರೋಗ್ಯ ಸಮಸ್ಯೆ ಇರುವವರು ಮೊಳಕೆಕಾಳು ತಿಂದರೆ ಅಪಾಯ ಖಂಡಿತ ….!

Health tips: ಮೊಳಕೆ ಕಾಳುಗಳು ನಿಮ್ಮ ಆರೋಗ್ಯಕ್ಕೆ ಸಂಪೂರ್ಣವಾದ ಪೋಷಕಾಂಶಗಳು ಹಾಗೂ ಜೀವಸತ್ವಗಳನ್ನು ಒದಗಿಸುತ್ತದೆ . ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದಕಾರಣ ಅನೇಕ ಜನರು ಪ್ರತಿದಿನ ಬೆಳಗ್ಗೆ ಮೊಳಕೆ ಕಾಳುಗಳನ್ನು ಸೇವಿಸುತ್ತಾರೆ .ಆದರೆ ಯಾವುದನ್ನೂ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರು ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಆರೋಗ್ಯ ಕೆಡುವ ಸಾಧ್ಯತೆ...

ನಿಮಗೆ ಈ ಸಮಸ್ಯೆ ಕಾಡುತ್ತಿದ್ದರೆ ಬಾದಾಮಿಯನ್ನು ತಿಂದರೆ ಅಪಾಯ ತಪ್ಪಿದಲ್ಲ…..!

Health tips: ಬಾದಾಮಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಲಳಿದೆ ಎಂದು ಹೇಳಬಹುದು, ಆದರೆ ಕೆಲವೊಂದು ಸಮಸ್ಯೆ ಇರುವವರು ಬಾದಾಮಿ ಸೇವಿಸಿದರೆ ಖಂಡಿತ ನಿಮ್ಮ ಶರೀರಕ್ಕೆ ಹಾನಿ ಉಂಟಾಗುತ್ತದೆ ,ಇದು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು, ಹಾಗಾದರೆ ಯಾವ ಸಮಸ್ಯೆ ಇರುವವರು ಬಾದಾಮಿಯನ್ನು ಸೇವಿಸ ಬಾರದು ಎಂದು ತಿಳಿದು ಕೊಳ್ಳೋಣ ಬನ್ನಿ . ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇರುವವರು...
- Advertisement -spot_img

Latest News

ಅಂಬಾನಿ ಪುತ್ರನ ಕೈಯಲ್ಲಿದೆ 1934 ಕಾಲದ ಮಹಾರಾಜರ ಕಾರು, ಇದು ಭಾರತದ ಐಕಾನಿಕ್ ಯಾಕೆ?

ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಇದೀಗ ತಮ್ಮ ಐಷಾರಾಮಿ ಕಾರು ಸಂಗ್ರಹಕ್ಕೆ ಮತ್ತೊಂದು ಅದ್ಭುತ ಸೇರ್ಪಡೆ ಮಾಡಿದ್ದಾರೆ. ಈ ಬಾರಿ ಅವರು ಖರೀದಿಸಿರುವುದು ಬಿಸ್ಪೋಕ್...
- Advertisement -spot_img