Thursday, December 25, 2025

Election ticket

ಟಿಕೆಟ್ ಕೈತಪ್ಪಿದ್ದಕ್ಕೆ ಜಾತಿನಿಂದನೆ..?

www.karnatakatv.net: ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್ ಕೈತಪ್ಪಿದ್ದಕ್ಕೆ ಟಿಕೆಟ್ ವಂಚಿತನೊಬ್ಬ ಅಭ್ಯರ್ಥಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರೋ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಚುನಾವಣಾ ಕಣಾ ರಂಗೇರತೊಡಗಿದೆ. ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 35ರ ಬಿಜೆಪಿ ಟಿಕೆಟ್ ಈ ಬಾರಿ ಬಂಜಾರಾ ಸಮುದಾಯದ ಅಭ್ಯರ್ಥಿ ಪಾಲಾಗಿದೆ.  ಈ ಹಿನ್ನೆಲೆಯಲ್ಲಿ ಇದೇ ವಾರ್ಡ್...
- Advertisement -spot_img

Latest News

ನೀವು ಕೋಟ್ಯಾಧಿಪತಿಯಾಗಬೇಕು ಅಂದ್ರೆ ಎಷ್ಟನೇ ವಯಸ್ಸಿಗೆ ಹಣ ಹೂಡಿಕೆ ಮಾಡಲು ಶುರು ಮಾಡಬೇಕು..?

Web News: ಜೀವನದಲ್ಲಿ ದುಡ್ಡು ಸಂಪಾದಿಸಬೇಕು. ಶ್ರೀಮಂತರಾಗಬೇಕು ಅಂತಾ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಎಲ್ಲರೂ ಹಗಲು ರಾತ್ರಿ ದುಡಿದು ಪೈಪೋಟಿ ಮಾಡುತ್ತಿರುವುದೇ ಶ್ರೀಮಂತರಾಗಲು. ಆದರೆ...
- Advertisement -spot_img