Sunday, April 12, 2026

ElephantsTransfer

ಆನೆಗಳಿಗೂ ಟೂರ್ ಭಾಗ್ಯ – ವಿಮಾನದಲ್ಲಿ ಟ್ರಿಪ್!

ಭಾರತದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಸಾಕಾನೆಗಳು ವಿಮಾನದಲ್ಲಿ ಇಡೀ ಸಮುದ್ರ ದಾಟಿ ಜಪಾನ್ ದೇಶದತ್ತ ಪ್ರಯಾಣ ಬೆಳೆಸಿವೆ. ಈ ಅಪರೂಪದ ಘಟನೆಯು ನಾಡಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜರುಗಿದ್ದು, ಆನೆಗಳು ಅಂತಾರಾಷ್ಟ್ರೀಯ ಮೃಗ ವಿನಿಮಯ ಯೋಜನೆಯಡಿಯಲ್ಲಿ ಜಪಾನ್ ದೇಶಕ್ಕೆ ರವಾನೆಯಾಗಿವೆ. ಸುರೇಶ್, ತುಳಸಿ, ಗೌರಿ ಮತ್ತು ಶ್ರುತಿ ಎಂಬ ಬನ್ನೇರುಘಟ್ಟದ ಈ ನಾಲ್ಕು ಸಾಕಾನೆಗಳು...
- Advertisement -spot_img

Latest News

Web News: ಸೋಶಿಯಲ್ ಮೀಡಿಯಾ ಬಳಸುವಾಗ ಎಚ್ಚರದಿಂದಿರಿ.. ಇಲ್ಲದಿದ್ದಲ್ಲಿ ಈ ಸಮಸ್ಯೆ ಎದುರಾಗಬಹುದು..

Web News: ಸೋಶಿಯಲ್ ಮೀಡಿಯಾ ಅನ್ನೋ ಹೆಸರನ್ನ ಕೆಲ ವರ್ಷಗಳ ಹಿಂದೆ ನಾವು ಕೇಳಿಯೇ ಇರಲಿಲ್ಲ. ಹಾಗಂದ್ರೆ ಏನು ಅಂತಲೇ ಹಲವರಿಗೆ ತಿಳಿದಿರಲಿಲ್ಲ. ಇನ್ನು ಸೆಲ್...
- Advertisement -spot_img