ಮನುಷ್ಯ ಅಂದ ಮೇಲೆ ಜೀವನದಲ್ಲಿ ಹಲವಾರು ಕಷ್ಟ ಕಾರ್ಪಣ್ಯಗಳು ಬರುತ್ತಿರುತ್ತದೆ. ಕಷ್ಟ ಬಂದಾಗ ಕೆಲವರು ದೇವರ ಮೊರೆ ಹೋಗುತ್ತಾರೆ. ಇನ್ನು ಕೆಲವರು ಬಂದ ಕಷ್ಟಗಳನ್ನ ಎದುರಿಸಿದಾಯಿತು ಎಂದು ಚಿಂತೆ ಬಿಟ್ಟಿರುತ್ತಾರೆ. ಇಂಥ ಕಷ್ಟ ಕಾರ್ಪಣ್ಯಗಳನ್ನ ಹೋಗಲಾಡಿಸುವಲ್ಲಿ ಜ್ಯೋತಿಷ್ಯ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಲ್ಲಿ ಹರಳುಗಳನ್ನ ಧರಿಸುವ ಸಲಹೆ ಕೂಡ ಒಂದು. ಇವತ್ತು ನಾವು ಹರಳುಗಳಲ್ಲಿ...