Thursday, December 25, 2025

Event Management

ಕಂಬಳ ಸ್ಪರ್ಧೆಗಳಲ್ಲೇ ‘ಕ್ರಾಂತಿ’, AI ಹೊಸ ತಂತ್ರಜ್ಞಾನ ಬಳಕೆ!

ಮಿಯ್ಯಾರು ಕಂಬಳವು ಈ ವರ್ಷ ಹೊಸ ತಂತ್ರಜ್ಞಾನವನ್ನು ಅಳವಡಿಸಿದೆ. ಸ್ಪರ್ಧೆಗಳ ಫಲಿತಾಂಶವನ್ನು ನಿಖರವಾಗಿ ಪಡೆಯಲು ಮತ್ತು ದಾಖಲಾತಿಗಳನ್ನು ಸುಗಮವಾಗಿ ನಿರ್ವಹಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ. ಕಂಬಳ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಹೇಳಿದರು, ಜನವರಿ 3ರಂದು ನಡೆಯುವ ಕಂಬಳದಲ್ಲಿ ಲೇಸರ್‌ಬೀಮ್ ತಂತ್ರಜ್ಞಾನ ಜತೆಗೇ ಎಐ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದೆ. ಇದು...

ಇವೆಂಟ್ ಬೇಕೆ? ವಿ ಡಾಟ್ 9 ಗೆ ಬನ್ನಿ! ನಿಮ್ಮ ಕನಸು, ನಮ್ಮ ಜವಾಬ್ದಾರಿ!

Web News: ಮನೆಯಲ್ಲಿ ಗ್ರ್ಯಾಂಡ್ ಆಗಿ ಫಂಕ್ಷನ್ ಮಾಡ್ಬೇಕು ಅಂತಾ ಆಸೆ ಇದೆ. ದುಡ್ಡಿದೆ. ಆದರೆ ಪ್ಲಾನ್ ಮಾಡೋಕ್ಕೆ ಆಗ್ತಿಲ್ಲಾ ಅನ್ನೋದು ನಿಮ್ಮ ಬೇಸರವಾಗಿದ್ರೆ ನಿಮಗಾಗಿ ನಾವು 1 ಈವೆೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಪರಿಚಯ ಮಾಡಿಸುತ್ತೇವೆ. https://youtu.be/cdGPVzoFLxQ ಬೆಂಗಳೂರಿನ ಉಲ್ಲಾಳ್ ರೋಡ್‌ನಲ್ಲಿ ಈ ಇವೆಂಟ್ ಸಂಸ್ಥೆ ಇದೆ. ವಿ ಡಾಟ್ 9 ಇವೆಂಟ್ಸ್ ಇಂಡಿಯಾ ಇನ್ಸ್ಟಿಟ್ಯೂಟ್ ಇಂಡಿಯಾ ಅನ್ನೋ...
- Advertisement -spot_img

Latest News

Mandya: ದೇಗುಲ ನಿರ್ಮಾಣಕ್ಕೆ ಜಾಗ ಗುರುತಿಸಿಕೊಟ್ಟ ಚಿಕ್ಕರಸಿಕೆರೆ ಬಸಪ್ಪ

Mandya News: ಮಂಡ್ಯ: ಮಂಡ್ಯದ ಮದ್ದೂರಿನ ಅವ್ವೇರಹಳ್ಳಿ ಗ್ರಾಮದಲ್ಲಿ ಚಿಕ್ಕರಸಿಕೆರೆ ಬಸಪ್ಪ ಪವಾಡ ಮಾಡಿದ್ದು, ಮಾಯಮ್ಮ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟಿದೆ. ಚಿಕ್ಕರಸಿಕೆರೆ ಬಸಪ್ಪ ಅಂದ್ರೆ, ಬಸವ. ಈತನನ್ನು...
- Advertisement -spot_img