Saturday, July 5, 2025

events

ಶ್ರೀಕೃಷ್ಣನ ಜನ್ಮ ದಿನದ ರಾತ್ರಿ ನಡೆದ 5 ಮಹಾನ್ ಘಟನೆಗಳು..!

ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನಿಗೆ ವಿಶೇಷ ಸ್ಥಾನವಿದೆ ಮುಂದಿನ ಪೀಳಿಗೆಗಳು ಧರ್ಮವನ್ನು ಅನುಸರಿಸುವಂತೆ ಪವಿತ್ರ ಭಗವದ್ಗೀತೆಯನ್ನು ಬೋಧಿಸಿದ ಆ ಮಾಧವ ಪರಮ ಪವನಮೂರ್ತಿ. ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಅದರ ಪರಿಣಾಮ ಅವರ ಮುಖದಲ್ಲಿ ಕಾಣುತಿರಲ್ಲಿಲ ಪ್ರತಿ ಸಮಸ್ಯೆಯನ್ನು ತನ್ನ ನಗುವಿನಿಂದಲೇ ಪರಿಹರಿಸಿಕೊಂಡು ಮುಂದೆ ಸಾಗುತ್ತಿದ್ದ. ಭಗವದ್ಗೀತೆಯು ಜೀವನದಲ್ಲಿ ಎದುರಿಸುವ ಯಾವುದೇ ತೊಂದರೆಗಳನ್ನು ಹೇಗೆ ನಿವಾರಿಸುವುದು...

ಐಸೂ ಎಲ್ಲಿದ್ದಾರೆ..? ಯಾಕೆ ಸಿನಿಮಾದಲ್ಲಿ ಕಾಣಿಸಿಕೊಳ್ತಿಲ್ಲ..!

ಐಸೂ ಅಂತಾನೇ ಕನ್ನಡಿಗರಿಂದ ಪ್ರೀತಿಯಿಂದ ಕರೆಸಿಕೊಳ್ಳೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಬ್ಯೂಟಿ ಐಶ್ವರ್ಯ ೨-೩ ವರ್ಷಗಳಿಂದ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಕಾಣಿಸಿಕೊಳ್ತಿಲ್ಲ. ಹೌದಾ ಐಶ್ವರ್ಯಾ ಸಿನಿಮಾದಲ್ಲಿ ಕಾಣಿಸಿಕೊಳ್ತಿಲ್ವ ಯಾಕೆ ಈಗ ಏನ್ಮಾಡ್ತಿದ್ದಾರೆ ಅಂತೀರಾ..? ಹೌದು. ರಿಯಾಲಿಟಿ ಶೋ ಸ್ಟಾರ್ ಐಶ್ವರ್ಯ ಬ್ಯುಸಿನೆಸ್‌ಮನ್ ಆಗಿದ್ದಾರೆ. ತಮ್ಮದೇ ಗೋಲ್ಡನ್ ಕ್ಲಾö್ಯಪ್ ಇವೆಂಟ್ಸ್...
- Advertisement -spot_img

Latest News

Hubli News: ಬೈಕ್ ವ್ಹೀಲಿಂಗ್ ಮಾಡುತ್ತ ತೊಂದರೆ ಕೊಡುತ್ತಿದ್ದ ಬೈಕ್ ಸವಾರರಿಗೆ ಸಾವಿರ ಸಾವಿರ ದಂಡ..

Hubli News: ಹುಬ್ಬಳ್ಳಿ: ಬೈಕ್ ವೀಲಿಂಗ್ ಮಾಡುತ್ತ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ಬೈಕ್ ಸೀಜ್ ಮಾಡಿ ಕೋರ್ಟ್ ನೋಟಿಸ್...
- Advertisement -spot_img