ಹಾಸನ :ಇಷ್ಟುದಿನ ಗಂಡನಿಂದ ಕಿರುಕುಳಕ್ಕೆ ಒಳಾಗಾದ ಪತ್ನಿ ಆತ್ಮಹತ್ಯೆಗೆ ಶರಣು, ವರದಕ್ಷಣೆ ಕಿರುಕುಳ ನೀಡಿ ಕೊಲೆ ಮಾಡಿದ ಗಂಡ ಎನ್ನುವ ಸುದ್ದಿಗಳನ್ನು ಓದುತಿದ್ದೆವು ಆದರೆ ಇವಾಗ ನಾವು ಹೇಳುತ್ತಿರುವ ವಿಷಯ ಅದಕ್ಕೆ ವಿರುದ್ದವಾಗಿದೆ.ಸಾಮಾಜಿಕ ಜಾಲತಾಣ ಶುರುವಾದಾಗಿಂದ ನಾವು ಊಹಿಸದ ವಿಚಿತ್ರ ಮತ್ತು ಆಶ್ಚರ್ಯ ಎನಿಸುವ ಘಟನೆಗಳನ್ನು ಓದುತಿದ್ದೇವೆ ಈಗ ನಾವು ಹೇಳುತ್ತಿರುವ ವಿಷಯ ಕೂಡಾ...
Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...