ಸಾಕಿದ ಬೆಕ್ಕು ಮತ್ತು ನಾಯಿ ಆ ಮನೆಯವರಿಗೆ ಎಷ್ಟು ಅಚ್ಚುಮೆಚ್ಚಿನದ್ದಾಗಿರುತ್ತದೆ ಎಂದು ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು ನಮ್ಮ ಮನೆಯ ನಾಯಿ ತೀರಿಹೋಯಿತು, ಬೆಕ್ಕು ತೀರಿಹೋಯಿತು ಎಂದು ಕಣ್ಣೀರು ಹಾಕುತ್ತಾರೆ. ಅದನ್ನು ನೋಡಿ ಹಲವರು ಏನಿದು ಹುಚ್ಚುತನ ಯಕಶ್ಚಿತ್ ನಾಯಿ, ಬೆಕ್ಕು ಸತ್ತಿದ್ದಕ್ಕೆ ಯಾರಾದ್ರೂ ಇಷ್ಟು ಅಳ್ತಾರಾ, ಹುಚ್ಚರಿವರು ಅಂತಾನೂ ಹೇಳ್ತಾರೆ. ಆದ್ರೆ ನಾಯಿ, ಬೆಕ್ಕು...
ಜೆಡಿಎಸ್ನ ಹಿರಿಯ ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದ ಒಳಗಿನ ‘ಚಾಡಿಕೋರರು’ ನಾಯಕತ್ವವನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಪಕ್ಷದಲ್ಲಿ...