Friday, July 4, 2025

fire department

ಬೆಂಗಳೂರಿನ ಹೆದ್ದಾರಿಯ ಪಕ್ಕದ ಡಾಬಾ ಒಂದರಲ್ಲಿ ಅಗ್ನಿ ಅವಘಡ.

ಬೆಂಗಳೂರು : ದೇವನಹಳ್ಳಿಯ ಹೊರವಲಯದ ಹೆದ್ದಾರಿ ಬದಿಯಲ್ಲಿರುವ ಹೋಟೆಲ್ ವೊಂದರಲ್ಲಿ ಗುರುವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು,ಅದೃಷ್ಟವಷ ಸಿಬ್ಬಂದಿಗಳು ಪಾರಾಗಿದ್ದಾರೆ. ಅಡುಗೆ ಕೊ ಣೆಯಲ್ಲಿ ಬೆಂಕಿ ಕಾಣಿಸಿ ಕೊಂಡ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಹೋಟೆಲನ್ನು ಆವರಿಸಿದೆ . ಹೋಟೆಲ್‌ನಲ್ಲಿ ಕೆಲವೇ ಕೆಲವು ಮಂದಿ ಇದ್ದರು ಎನ್ನಲಾಗಿದ್ದು, ಘಟನೆ ನಡೆದ ಕೂಡಲೇ ಎಲ್ಲರೂ ಹೊರಗೆ ಓಡಿ ಬಂದಿದ್ದು,...

ಪ್ರವಾಹ ಸಮಸ್ಯೆ ಎದುರಾದರೂ ಎದುರಿಸಲು ಸಿದ್ಧ: ಸಕಲ ಸಿದ್ಧತೆಯಲ್ಲಿ ಅಗ್ನಿಶಾಮಕ ಇಲಾಖೆ…!

www.karnatakatv.net : ಹುಬ್ಬಳ್ಳಿ: ಕಳೆದ ವರ್ಷ ಮಳೆರಾಯನ ಅಬ್ಬರಕ್ಕೆ ಜನ ಜೀವನವೇ ಅಸ್ತವ್ಯಸ್ಥಗೊಂಡಿತ್ತು. ಅಲ್ಲದೇ ಪ್ರವಾಹದಿಂದ ಜನರು ತಮ್ಮ ಬದುಕುವ ಆಸೆಯನ್ನು ಕೈ ಬಿಟ್ಟು ಆಕಾಶದತ್ತ ಮುಖ ಮಾಡಿದ್ದರೂ. ಆದರೆ ಈ ಭಾರಿ ಮಾತ್ರ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಸಾರ್ವಜನಿಕರ ಸೇವೆಗೆ ತಕ್ಷಣವೇ ಮುಂದಾಗಲು ಸಿದ್ಧತೆ ನಡೆಸಿಕೊಂಡಿದೆ. ಹಾಗಿದ್ದರೇ ಏನಿದು...
- Advertisement -spot_img

Latest News

Chanakya Neeti: ಇಂಥವರನ್ನು ಎಂದಿಗೂ ಹತ್ತಿರ ಸೇರಿಸಬೇಡಿ ಎಂದಿದ್ದಾರೆ ಚಾಣಕ್ಯರು

Chanakya Neeti: ಚಾಣಕ್ಯರು ಜೀವನ ಮಾಡಲು, ಸಂಸಾರ ಸಾಗಿಸಲು, ಆರ್ಥಿಕವಾಗಿ ಸಬಲರಾಗಲು ಏನು ಮಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ನಾವು ನೆಮ್ಮದಿಯಾಗಿ...
- Advertisement -spot_img