Friday, October 17, 2025

food

ಸೌತೇಕಾಯಿ ಬಳಸಿ ನೀವು ಈ 4 ಫೇಸ್‌ಮಾಸ್ಕ್ ತಯಾರಿಸಬಹುದು..

ಸೌತೇಕಾಯಿ ತಿಂದ್ರೆ ನಮ್ಮ ತ್ವಚೆ, ಆರೋಗ್ಯಕ್ಕೆಲ್ಲ ಎಷ್ಟು ಉತ್ತಮವೋ, ಅಷ್ಟೇ ಅದರ ಫೇಸ್‌ಮಾಸ್ಕ್ ಬಳಸೋದ್ರಿಂದ ಇದೆ. ಕುಕುಂಬರ್ ಫೇಸ್‌ಮಾಸ್ಕ್ ಹಾಕೋದ್ರಿಂದ, ನಮ್ಮ ತ್ವಚೆ ಸಾಫ್ಟ್ ಆಗಿ, ಕ್ಲೀನ್ ಆಗಿರುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಇದು ಹೇಳಿ ಮಾಡಿಸಿದ ಫೇಸ್‌ಮಾಸ್ಕ್. ಹಾಗಾದ್ರೆ 4 ಕುಕುಂಬರ್ ಫೇಸ್ ಮಾಸ್ಕ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಸೋಪ್- ಬಾಡಿ ವಾಶ್...

ಸೋಪ್- ಬಾಡಿ ವಾಶ್ ಬಳಸದೇ, ನೀವು ನಿಮ್ಮ ಬಾಡಿ ವೈಟ್ನಿಂಗ್ ಮಾಡಬಹುದು ಗೊತ್ತಾ..?

ಈಗೆಲ್ಲಾ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಬಾಡಿ ವಾಶ್ ಮತ್ತು ಸೋಪ್ಸ್ ಬರುತ್ತಿದೆ. ನೀವು ಪ್ರತೀ ದಿನ ಒಂದೊಂದು ಪ್ರಾಡಕ್ಟ್‌ ಬಳಸಿದ್ರೂನೂ, ಅದರಿಂದ ನಿಮಗೇನೂ ಪ್ರಯೋಜನವಾಗುವುದಿಲ್ಲ. ಯಾಕಂದ್ರೆ  ಅದರಲ್ಲಿ ಕೆಮಿಕಲ್, ಪ್ರಿಸರ್ವೇಟಿವ್ಸ್ ಬಳಸಿರೋದ್ರಿಂದ ಅದು ನಮ್ಮ ತ್ವಚೆಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಮಾಡುತ್ತದೆ. ಹಾಗಾಗಿ ನಾವಿಂದು ಮನೆಯಲ್ಲೇ ಬಾಡಿ ವೈಟ್ನಿಂಗ್ ಹೇಗೆ ಮಾಡಿಕೊಳ್ಳೋದು, ಅದಕ್ಕೆ ಏನೇನು...

ನಿಮ್ಮ ಗೆಳೆಯ/ಗೆಳತಿ ಒಳ್ಳೆಯವರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..?

ಎಲ್ಲರಿಗೂ ತಮ್ಮ ಗೆಳೆಯ ಅಥವಾ ಗೆಳತಿ, ಉತ್ತಮರು, ಒಳ್ಳೆಯವರು ಅಂತಾನೇ ಅನ್ನಿಸುತ್ತದೆ. ಯಾಕಂದ್ರೆ ನಿಮಗೆ ಈವರೆಗೆ ಕಷ್ಟಕಾಲ ಬಂದಿರ್ಲಿಕ್ಕಿಲ್ಲಾ. ಆದ್ರೆ ಕಷ್ಟ ಕಾಲದಲ್ಲೂ ನೆಪ ಹೇಳದೇ, ಓಡಿ ಹೋಗದೇ, ನಿಮಗೆ ಸಾಥ್ ಕೊಡುತ್ತಾರಲ್ಲ, ಅವರೇ ನಿಜವಾದ ಗೆಳೆಯ ಗೆಳತಿ. ಹಾಗಾದ್ರೆ ನಿಮ್ಮ ಗೆಳೆಯರು ಉತ್ತಮರಾ ಇಲ್ಲವಾ ಅಂತಾ ತಿಳಿಯೋದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ...

ವಿಜಯದಶಮಿ ದಸೆರೆಗೆ ನೈವೇದ್ಯ ರೆಸಿಪಿ..

ಈ ದಿನ ದೇವರಿಗೆ ನಿಮಗಿಷ್ಟವಾದ ಪ್ರಸಾದವನ್ನ ನೀವು ನೈವೇದ್ಯವನ್ನಾಗಿ ಇಡಬಹುದು. ಹಾಗಾಗಿ ನಾವಿಂದು ಬಂಗಾಳದ ಟ್ರೆಡಿಷನಲ್ ಸ್ವೀಟ್ ಆಗಿರುವಂಥ, ದಸರಾ ಸಮಯದಲ್ಲಿ ಇದನ್ನೇ ದುರ್ಗೆಗೆ ಪ್ರಸಾದವಾಗಿ ಇಡುವಂಥ ರಸಗುಲ್ಲಾ ರೆಸಿಪಿ ನೀಡಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಬೇಕಾಗುವ ಸಾಮಗ್ರಿ : 2 ಲೀಟರ್ ಹಾಲು, ಒಂದು ನಿಂಬೆ ಹಣ್ಣು ಅಥವಾ 5 ಸ್ಪೂನ್ ವಿನೇಗರ್,...

ನವರಾತ್ರಿಯ ಒಂಭತ್ತನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಒಂಭತ್ತನೇಯ ದಿನ ಸಿದ್ಧಿಧಾತ್ರಿಯ ಪೂಜೆ ಮಾಡಲಾಗುತ್ತದೆ. ಈ ದಿನ ದೇವಿಗೆ ಎಳ್ಳಿನ ಅಥವಾ ಎಳ್ಳಿನಿಂದ ಮಾಡಿದ ಸಿಹಿ ಪದಾರ್ಥವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಎಳ್ಳಿನ ಬರ್ಫಿ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಎಳ್ಳು, ಅರ್ಧ ಕಪ್ ಶೇಂಗಾ, ಚಿಟಿಕೆ ಏಲಕ್ಕಿ ಪುಡಿ,...

ನವರಾತ್ರಿಯ 8ನೇ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಎಂಟನೇಯ ದಿನ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಅಂದ್ರೆ ದುರ್ಗೆಯ ಪೂಜೆ ಮಾಡಲಾಗುತ್ತದೆ. ಈ ದಿನ ತೆಂಗಿನಕಾಯಿಯನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ತೆಂಗಿನಕಾಯಿಯ ಬರ್ಫಿ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಒಂದು ಕಪ್ ಒಣಕೊಬ್ಬರಿ ತುರಿ, 5 ಸ್ಪೂನ್ ತುಪ್ಪ, ಅರ್ಧ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, ಅವಶ್ಯಕತೆ ಇದ್ದರೆ ಡ್ರೈಫ್ರೂಟ್ಸ್...

ನವರಾತ್ರಿಯ ಏಳನೇಯ ದಿನದ ಪ್ರಸಾದ ರೆಸಿಪಿ: ಸರಸ್ವತಿಗೆ ಬಲು ಇಷ್ಟ ಇದು..

ನವರಾತ್ರಿಯ ಏಳನೇಯ ದಿನ ಕಾಲರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ದೇವಿಗೆ ಬೆಲ್ಲವನ್ನು  ನೈವೇದ್ಯದ ರೂಪದಲ್ಲಿ ಕೊಡಲಾಗುತ್ತದೆ. ಈ ದಿನ ಸರಸ್ವತಿ ಪೂಜೆಯನ್ನು ಮಾಡುವ ಕಾರಣಕ್ಕೆ, ಆಕೆಗೆ ಇಷ್ಟವಾದ ಸೌತೇಕಾಯಿಯ ಸಿಹಿ ದೋಸೆ ಅಥವಾ ಇಡ್ಲಿಯನ್ನು ನೈವೇದ್ಯದ ರೂಪದಲ್ಲಿ ಇಡಲಾಗುತ್ತದೆ. ಹಾಗಾಗಿ ನಾವಿಂದು ಸೌತೇಕಾಯಿಯ ಸಿಹಿ ದೋಸೆಯ ರೆಸಿಪಿಯನ್ನ ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಬೇಕಾಗುವ...

ಬದನೇಕಾಯಿ ತಿನ್ನುವ ಮೊದಲು ಈ ವಿಷಯವನ್ನ ತಿಳಿದುಕೊಳ್ಳಿ..

ಬದನೇಕಾಯಿ ಹಲವರ ಫೇವರಿಟ್ ತರಕಾರಿ. ಇದರಿಂದ ಮಾಡುವ ಪಲ್ಯ, ಸಾಂಬಾರ್, ಕರಿ, ಇತ್ಯಾದಿ ಪದಾರ್ಥ ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ಇದನ್ನು ತುಂಬಾ ಜನ ಇಷ್ಟ ಪಡ್ತಾರೆ. ಆದ್ರೆ ನೀವು ಬದನೇಕಾಯಿ ಪ್ರಿಯರಾಗಿದ್ರೆ, ನಿಮಗೆ ವಾರಕ್ಕೆರಡು ಬಾರಿಯಾದ್ರೂ ಬದನೆ ತಿನ್ನಲೇಬೇಕು ಅಂತಿದ್ರೆ, ನೀವು ಕೆಲವು ವಿಷಯಗಳನ್ನ ತಿಳಿದುಕೊಳ್ಳಲೇಬೇಕು. ನಿಮಗೆ ಗಾಢವಾದ ನಿದ್ದೆ ಬರಬೇಕಂದ್ರೆ, ಈ ನಿಯಮವನ್ನ ಅನುಸರಿಸಿ.. ತಿಂಗಳಿಗೆ...

ನಿಮಗೆ ಗಾಢವಾದ ನಿದ್ದೆ ಬರಬೇಕಂದ್ರೆ, ಈ ನಿಯಮವನ್ನ ಅನುಸರಿಸಿ..

ಮನುಷ್ಯನಿಗೆ ಊಟ ತಿಂಡಿ ಎಷ್ಟು ಮುಖ್ಯವೋ, ನಿದ್ದೆ ಕೂಡ ಅಷ್ಟೇ ಮುಖ್ಯ. ನೀವು ರಾತ್ರಿ ಮಲಗಿದ ತಕ್ಷಣ ನಿದ್ದೆ ಬಂದು, ನಿಮಗೆ ಡೈರೆಕ್ಟ್ ಬೆಳಿಗ್ಗೆನೇ ಎಚ್ಚರಾದ್ರೆ, ನೀವು ಆರೋಗ್ಯವಂತರು ಎಂದರ್ಥ. ಆದ್ರೆ ನಿಮಗೆ ರಾತ್ರಿ ಎಷ್ಟು ಬೇಗ ಮಲಗಿದ್ರೂ, ಲೇಟಾಗೇ ನಿದ್ದೆ ಬರೋದು, ಪದೇ ಪದೇ ಎಚ್ಚರಾಗೋದು ಆದ್ರೆ, ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಇದೆ...

ನವರಾತ್ರಿಯ ಆರನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಆರನೇಯ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆಗೆ ಜೇನುತುಪ್ಪವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಬರೀ ನಾಲ್ಕೇ ನಾಲ್ಕು ಸಾಮಗ್ರಿ ಬಳಸಿ, ತಯಾರಿಸುವ ಪ್ರಸಾದದ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ. ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ.. ಅರ್ಧ ಕಪ್ ಹಾಲಿನ ಕೆನೆ, ಒಂದು ಕಪ್ ಸೇಬು ಹಣ್ಣು, (ನೀವು ಇದರೊಂದಿಗೆ, ಬಾಳೆಹಣ್ಣು, ಚಿಕ್ಕು, ಇನ್ನಿತರೆ ಹಣ್ಣನ್ನು ಬಳಸಬಹುದು)....
- Advertisement -spot_img

Latest News

3 ಕುಟುಂಬಗಳ ಮಹಾ ಯುದ್ಧ । ಬೆಳಗಾವಿ ಅಸಲಿ ರಾಜಕೀಯ

ಕರ್ನಾಟಕದ ನಕಾಶೆಯಲ್ಲಿ ಬೆಂಗಳೂರಿನ ಹೊರತಾಗಿ ಅತೀ ಹೆಚ್ಚು ರಾಜಕೀಯ ಶಕ್ತಿ ಹೊಂದಿರುವ ಒಂದು ಜಿಲ್ಲೆಯನ್ನು ಹೇಳಿ ಅಂದ್ರೆ ಉತ್ತರ ಒಂದೇ ಆಗಿರುತ್ತದೆ. ಅದುವೇ ಬೆಳಗಾವಿ. ರಾಜ್ಯ...
- Advertisement -spot_img