Saturday, July 5, 2025

food

ತರಕಾರಿ ಬಳಸುವಾಗ ಈ 4 ತಪ್ಪುಗಳನ್ನು ಮಾಡಲೇಬೇಡಿ..

ತರಕಾರಿಗಳಲ್ಲಿ ಹಲವು ರೀತಿಯ ತರಕಾರಿಗಳಿದೆ. ಅದೇ ರೀತಿ ಅವುಗಳದ್ದೇ ಆದ ಆರೋಗ್ಯ ಲಾಭಗಳಿದೆ. ಹಾಗೇನೇ, ಒಂದೇ ತರಕಾರಿಯನ್ನು ಹೆಚ್ಚು ತಿಂದ್ರೆ, ಅದರಿಂದ ಸೈಡ್ ಎಫೆಕ್ಟ್ ಕೂಡ ಆಗುತ್ತದೆ. ಹಾಗಾಗಿ ಎಲ್ಲ ತರಕಾರಿಯನ್ನು ತಿನ್ನಬೇಕು. ಆದ್ರೆ ಲಿಮಿಟಿನಲ್ಲಿ ತಿನ್ನಬೇಕು. ಇಂದು ನಾವು ತರಕಾರಿ ಬಳಸುವಾಗ ನೀವು ಮಾಡಲೇಬಾರದ 4 ತಪ್ಪುಗಳ ಬಗ್ಗೆ ಹೇಳಲಿದ್ದೇವೆ. ನೀವೇನಾದ್ರೂ ಈ...

ಸೌತ್ ಕೆನರಾ ಶೈಲಿಯ ಗೋಧಿ ಹಿಟ್ಟಿನ ಹಲ್ವಾ(ಗೋಧಿ ಶೀರಾ) ರೆಸಿಪಿ..

ಕೆಲವು ಕಡೆ  ಸತ್ಯನಾರಾಯಣ ಪೂಜೆಗೆ ಸಜ್ಜಿಗೆಯಿಂದ ಸಪಾತ ಭಕ್ಷ್ಯ ಪ್ರಸಾದವನ್ನು ಮಾಡುತ್ತಾರೆ. ಆದ್ರೆ ಸೌತ್ ಕೆನರಾ ಅಂದ್ರೆ ದಕ್ಷಿಣ ಕನ್ನಡದ ಕಡೆ ಕೆಲವರು, ಸತ್ಯನಾರಾಯಣ ಪೂಜೆಗೆ ಅಥವಾ ಕೆಲ ಪೂಜೆಗಳಿದ್ದಾಗ, ಗೋಧಿ ಹಿಟ್ಟಿನ ಸಪಾತ ಭಕ್ಷ್ಯ ಪ್ರಸಾದವನ್ನು ಮಾಡುತ್ತಾರೆ. ಹಾಗಾಗಿ ಇಂದು ನಾವು ಗೋಧಿ ಹಿಟ್ಟಿನ ಸಪಾತ ಭಕ್ಷ್ಯ ಪ್ರಸಾದ ಮಾಡೋದು ಹೇಗೆ ಅನ್ನೋ...

ಮಂಗಳೂರು ಶೈಲಿಯ ಗೋಧಿ ಕಡಿ ಪಾಯಸ ರೆಸಿಪಿ..

ನೀವು ಗೋಧಿ ಪಾಯಸ, ಗೋಧಿ ಹುಗ್ಗಿ ತಿಂದಿರುತ್ತೀರಿ. ಆದ್ರೆ ಮಂಗಳೂರು ಶೈಲಿಯ ಗೋಧಿ ಕಡಿ ಪಾಯಸ ಇನ್ನೂ ರುಚಿಯಾಗಿರತ್ತೆ. ಯಾಕಂದ್ರೆ ಇದಕ್ಕೊಂದು ಸ್ಪೆಶಲ್ ಪದಾರ್ಥ ಸೇರಿಸಲಾಗತ್ತೆ. ಹಾಗಾದ್ರೆ ಆ ಸಿಕ್ರೇಟ್‌ ಪದಾರ್ಥ ಯಾವುದು..? ಗೋಧಿಕಡಿ ಪಾಯಸ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು-...

ಬೆಂಡೇಕಾಯಿ ತಿನ್ನುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿಡಿ..

ಬೆಂಡೇಕಾಯಿ ಅಂದ್ರೆ ಕೆಲವರಿಗೆ ಅಲರ್ಜಿ ಮತ್ತು ಹಲವರಿಗೆ ಎನರ್ಜಿ. ರುಚಿಕರವೂ, ಆರೋಗ್ಯಕರವೂ ಆಗಿರುವಂಥ ಬೇಂಡೆಕಾಯಿ ತಿಂದ್ರೆ, ನಮ್ಮ ಆರೋಗ್ಯಕ್ಕೆ ಉತ್ತಮ ಲಾಭಗಳಿದೆ. ಆದ್ರೆ ಇದನ್ನು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ತಿನ್ನಬೇಕಷ್ಟೇ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1 ರಾತ್ರಿ ಸಮಯದಲ್ಲಿ ಬೆಂಡೇಕಾಯಿಯಿಂದ ಮಾಡಿದ ಖಾದ್ಯವನ್ನು...

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 2

ಮೊದಲ ಭಾಗದಲ್ಲಿ ನಾವು ಯಾವ ಲಕ್ಷಣಗಳಿರುವವರು ಯಶಸ್ವಿಯಾಗುತ್ತಾರೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 7 ಲಕ್ಷಣಗಳಲ್ಲಿ 3 ಲಕ್ಷಣಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 1 ನಾಲ್ಕನೇಯದಾಗಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ. ಅದನ್ನು ಬಿಟ್ಟು ಸಮಸ್ಯೆಯನ್ನೇ...

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 1

ಯಾರಿಗೇ ಆಗಲಿ ಜೀವನದಲ್ಲಿ ಯಶಸ್ಸು ಕಾಣೋದು ತುಂಬಾನೇ ಮುಖ್ಯ. ಆದ್ರೆ ನೀವು ಯಶಸ್ವಿಯಾಗಲು ಪ್ರಯತ್ನವೇ ಪಡದೇ, ಯಶಸ್ವಿಯಾಗಬೇಕು ಅಂದ್ರೆ ಹೇಗೆ ಸಾಧ್ಯ..? ಹಾಗಾಗಿ ನಿಮ್ಮಲ್ಲಿರುವ 7 ಲಕ್ಷಣಗಳು ನೀವು ಜೀವನದಲ್ಲಿ ಯಶಸ್ವಿಯಾಗುತ್ತೀರೋ, ಇಲ್ಲವೋ ಅನ್ನೋ ಬಗ್ಗೆ ಹೇಳುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮ್ಮ ಯಶಸ್ಸಿನ ಹಾದಿಯಲ್ಲಿ ಯಾವುದೇ ಸಮಸ್ಯೆ ಅಡ್ಡ...

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 2

ಯಾವ ಕಾರಣಕ್ಕೆ ಕಾನ್ಫಿಡೆನ್ಸ್ ಕಡಿಮೆಯಾಗುತ್ತದೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ ನಾವು 3 ವಿಷಯಗಳ ಬಗ್ಗೆ ಮೊದಲ ಭಾಗದಲ್ಲಿ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಉಳಿದ 4 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1 ನಾಲ್ಕನೇಯದಾಗಿ ನೀಟ್ ಆಗಿರುವುದು. ನಿಮ್ಮ ಕಾನ್ಫಿಡೆನ್ಸ್ ಲೇವಲ್ ಉತ್ತಮವಾಗಿರಬೇಕು ಅಂದ್ರೆ...

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1

ನಿಮಗೆ ಎಷ್ಟೇ ಬುದ್ಧಿವಂತಿಕೆ ಇದ್ದರೂ, ನೀವು ಎಷ್ಟೇ ಜಾಣರಿದ್ದರೂ, ನಿಮಗೆ ಕಾನ್ಫಿಡೆನ್ಸ್ ಇಲ್ಲದಿದ್ದಲ್ಲಿ, ಆ ಬುದ್ಧಿವಂತಿಕೆ, ಜಾಣತನದಿಂದ ನೀವೇನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ನೀವು ನಿಮ್ಮನ್ನು ಎಲ್ಲರೆದರು ಪ್ರಸ್ತುತ ಪಡಿಸಲು ಕಾನ್ಫಿಡೆನ್ಸ್ ಅನ್ನೋದು ತುಂಬಾ ಮುಖ್ಯ. ಆದ್ರೆ ಕೆಲವು ಕಾರಣಗಳಿಂದ ನಮ್ಮಲ್ಲಿರುವ ಕಾನ್ಫಿಡೆನ್ಸ್ ಕಡಿಮೆಯಾಗುತ್ತದೆ. ಹಾಗಾದ್ರೆ ಆ ಕಾರಣಗಳೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ...

ನಿಮ್ಮ ಸ್ಕಿನ್ ಗ್ಲೋ ಆಗಲು ಜೇನುತುಪ್ಪವನ್ನು ಈ ರೀತಿಯಾಗಿ ಬಳಸಿ..

ನಾವು ಪ್ರತಿದಿನ ನಿಮಗೆ ಹಲವು ಆರೋಗ್ಯ, ಸೌಂದರ್ಯ ಸಲಹೆಯನ್ನು ನೀಡುತ್ತಿದ್ದೇವೆ. ಅರಿಶಿನ ಬಳಸಿ ಯಾವ ರೀತಿ ಮುಖದ ಸೌಂದರ್ಯ ಹೆಚ್ಚಿಸಬಹುದು. ಆ್ಯಲೋವೆರಾ ಬಳಸೋದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಜೇನುತುಪ್ಪ ಬಳಸಿ, ಮುಖದ ಗ್ಲೋ ಹೆಚ್ಚಿಸುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು...

ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು ಹೀಗೆ ನೋಡಿ..

ಕೂದಲು ಉದುರುವ ಸಮಸ್ಯೆಗೆ ಹಲವಾರು ಪರಿಹಾರಗಳಿದೆ. ಆ್ಯಲೋವೆರಾ ಜೆಲ್,  ತೆಂಗಿನ ಎಣ್ಣೆ, ಹರಳೆಣ್ಣೆ, ಇತ್ಯಾದಿ ಬಳಸಿ ನಾವು ಕೂದಲಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಆದ್ರೆ ಅವೆಲ್ಲಕ್ಕಿಂತ ಬೆಸ್ಟ್ ರೆಮಿಡಿ ಅಂದ್ರೆ ಈರುಳ್ಳಿ ಎಣ್ಣೆ. ಹಾಗಾದ್ರೆ ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ಬಳಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್...
- Advertisement -spot_img

Latest News

Mangaluru: ಯುವತಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಬಿಜೆಪಿ ಮುಖಂಡನ ಮಗ ಅರೆಸ್ಟ್

Mangaluru: ಲವ್ ಸೆಕ್ಸ್ ಧೋಕಾ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಪುತ್ರನನ್ನು ಮಹಿಳಾ ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಬಿಜೆಪಿ ಘಟಕದ ಮುಖಂಡರ ಮಗ ಕೃಷ್ಣ.ಜೆ.ರಾವ್(21) ಬಂಧಿತ ಆರೋಪಿಯಾಗಿದ್ದು,...
- Advertisement -spot_img