Friday, July 4, 2025

food

ಪುರಿ, ಚಪಾತಿ, ನಾನ್ ಎಲ್ಲದಕ್ಕೂ ಸೈ ಈ ಕಾಜು ಮಸಾಲಾ.. ನೀವೂ ಒಮ್ಮೆ ಟ್ರೈ ಮಾಡಿ..

https://youtu.be/95krd6ErQRo ಹೋಟೇಲ್‌ಗೆ ಹೋದಾಗ, ನಾನ್‌ ಅಥವಾ ರೋಟಿ, ಕುಲ್ಚಾ ಜೊತೆ ಸಖತ್ ಟೇಸ್ಟಿಯಾಗಿ ಮ್ಯಾಚ್ ಆರೋ ಗ್ರೇವಿ ಅಂದ್ರೆ ಕಾಜು ಮಸಾಲಾ. ಖಾರ ಖಾರವಾಗಿ, ಕ್ರೀಮಿಯಾಗಿರುವ ಗ್ರೇವಿ ಮಧ್ಯೆ ಆಗಾಗ ಸಿಗುವ ಹುರಿದಿರುವ ಗೋಡಂಬಿ ಸಿಕ್ಕಾಗ, ಅದನ್ನು ಸವಿಯುವ ಮಜಾನೇ ಬೇರೆ. ಇದನ್ನ ನೀವು ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಕಾಜು ಮಸಾಲ ತಯಾರಿಸೋದು ಹೇಗೆ ಅಂತಾ...

ಬ್ರೇಕ್‌ಫಾಸ್ಟ್‌ಗೆ ತಯಾರಿಸಿ ಟೇಸ್ಟಿ ಮತ್ತು ಹೆಲ್ದಿ ಪಾಲಕ್ ಪಲಾವ್..

https://youtu.be/yHC77nw7lk4 ಆರೋಗ್ಯಕ್ಕೆ ಉತ್ತಮವಾಗಿರುವ, ಕಬ್ಬಿಣ ಸತ್ವವನ್ನು ಹೊಂದಿರುವ ಪಾಲಕ್ ಸೊಪ್ಪು ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಪಾಲಕ್‌ನಿಂದ ಪಕೋಡಾ, ಸಾಂಬಾರ್, ಪಲ್ಯ ತಯಾರಿಸಲಾಗತ್ತೆ. ಇನ್ನು ಹಲವರಿಗೆ ಪಾಲಕ್ ಅಂದ್ರೆ ಇಷ್ಟಾ ಆಗಲ್ಲ. ಹಾಗಾಗಿ ನಾವಿಂದು ಪಾಲಕ್ ಇಷ್ಟಪಡವದರು, ಇಷ್ಟಪಟ್ಟೂ ತಿನ್ನೋ ರೀತಿ ಒಂದು ರೆಸಿಪಿ ಹೇಳಲಿದ್ದೇವೆ. ಅದೇ ಪಾಲಕ್ ಪಲಾವ್. ಹಾಗಾದ್ರೆ ಇದಕ್ಕೆ ಬೇಕಾಗುವ ಸಾಮಗ್ರಿಗಳೇನು..?...

ಮನೆಯಲ್ಲೇ ತಯಾರಿಸಿ ಹೊಟೇಲ್ ಸ್ಟೈಲ್ ಪನೀರ್ ಪಲಾವ್..

https://youtu.be/8ftDO2FmQZw ಪಲಾವ್ ಅಂದ್ರೆ ಹಲವರಿಗೆ ಪ್ರೀತಿಪಾತ್ರವಾದ ತಿಂಡಿ. ಕೊಟ್ರೆ ಮೂರು ಹೊತ್ತು ಪಲಾವ್ ತಿಂತೀನಿ ಅನ್ನುವವರೂ ಇದ್ದಾರೆ. ಹಾಗಾಗಿ ನಾವಿವತ್ತು, ಪನೀರ್ ಪಲಾವ್ ಮಾಡೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋದನ್ನ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಬೌಲ್ ಪನೀರ್, ಎರಡು ಸ್ಪೂನ್ ಮೊಸರು, ಮೂರು ಕಪ್ ರೈಸ್, ಶುಂಠಿ- ಬೆಳ್ಳುಳ್ಳು- ಹಸಿಮೆಣಸಿನಕಾಯಿ ಪೇಸ್ಟ್, ಅರಿಶಿನ ಪುಡಿ,...

ಇಂಥ ವಿಷಯಗಳನ್ನು ಯಾರಲ್ಲಿಯೂ ಶೇರ್ ಮಾಡಿಕೊಳ್ಳಬೇಡಿ.. ಭಾಗ 2

https://youtu.be/C3HrtG5W3cs ಕಳೆದ ಭಾಗದಲ್ಲಿ ನಾವು ಯಾವ ವಿಷಯವನ್ನು ಸ್ನೇಹಿತರು, ಸಂಬಂಧಿಕರು ಅಥವಾ ಯಾರಲ್ಲಿಯೂ ಹೇಳಿಕೊಳ್ಳಬಾರದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 4 ಮಾತಿನ ಬಗ್ಗೆ ಮಾಹಿತಿ ನೀಡಿದ್ದೇವು. ಇನ್ನುಳಿದ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಸಿಕ್ರೇಟ್:  ಅವನು ನಂಗೆ ತುಂಬಾ ಬೆಸ್ಟ್ ಫ್ರೆಂಡ್, ಅವಳು ನನ್ನ ತಂಗಿ ಇದ್ದ ಹಾಗೆ ಅನ್ನೋ ಭಾವನೆಯನ್ನಿರಿಸಿಕೊಂಡು ನೀವು ನಿಮ್ಮ...

ಈ 12 ಟ್ರಿಕ್ಸ್ ಬಳಸಿ, ಜೀವನದಲ್ಲಿ ಗೌರವ ಗಳಿಸಿ: ಭಾಗ 2

https://youtu.be/C3HrtG5W3cs ಮೊದಲ ಭಾಗದಲ್ಲಿ ನಾವು ಎಲ್ಲರಿಂದ ಗೌರವ ಗಳಿಸಬೇಕು ಅಂದ್ರೆ ಯಾವ 6 ಟ್ರಿಕ್ಸ್ ಬಳಸಬೇಕು ಅನ್ನೋ ಬಗ್ಗೆ ತಿಳಿಸಿದ್ದೇವು. ಇಂದು ನಾವು ಅದರ ಮುಂದುವರಿದ ಭಾಗವಾಗಿ, ಇನ್ನೂ 6 ಉಪಾಯಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಆರನೇಯದ್ದು, ರಾಯಲ್ ಶೈಲಿಯಲ್ಲಿ ಜೀವಿಸಿ. ಇದರ ಅರ್ಥ, ಹೈ ಕ್ವಾಲಿಟಿ ಬಟ್ಟೆ, ಶೂಸ್ ಧರಿಸಿ, ಕಾರಿನಲ್‌ಲಿ ಓಡಾಡಿ ಅಂತಲ್ಲ. ಬದಲಾಗಿ,...

ಈ 12 ಟ್ರಿಕ್ಸ್ ಬಳಸಿ, ಜೀವನದಲ್ಲಿ ಗೌರವ ಗಳಿಸಿ: ಭಾಗ 1

https://youtu.be/C3HrtG5W3cs ನಮಗೆ ಎಲ್ಲರೂ ಗೌರವಿಸಬೇಕು. ಯಾರೂ ಅವಮಾನಿಸಬಾರದು. ನಮ್ಮ ಬೆಲೆ ಏನು ಅನ್ನುವುದು, ನಮ್ಮವರಿಗೆ ಗೊತ್ತಾಗಬೇಕು. ಇತ್ಯಾದಿ ಆಸೆಗಳು ನಿಮ್ಮಲ್ಲಿದ್ದರೆ, ನೀವು ಕೆಲ ನಿಯಮಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ನಾವಿಂದು ಮೊದಲ ಭಾಗದಲ್ಲಿ 6 ಟ್ರಿಕ್ಸ್‌ಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಮೊದಲನೇಯದ್ದು, ನಿಮಗೆ ಯಾರ ಬಳಿಯಾದರೂ ನೀವು ಸರಿ ಅನ್ನೋದನ್ನ ಪ್ರೂವ್ ಮಾಡಬೇಕೆಂದಲ್ಲಿ, ವಾದಿಸಬೇಡಿ, ಬದಲಾಗಿ...

ನಕಲಿ ಗೌರವ ಮತ್ತು ಅಸಲಿ ಗೌರವದ ಮಧ್ಯೆ ಇರುವ ವ್ಯತ್ಯಾಸವೇನು..?

https://youtu.be/dDimmqH6h04 ತನಗೆ ಎಲ್ಲರೂ ಗೌರವ ಕೊಡಲಿ ಎಂದು ಪ್ರತೀ ಮನುಷ್ಯನೂ ಆಸೆ ಪಡುತ್ತಾರೆ. ಆದ್ರೆ ಗೌರವ ಅನ್ನೋದು ಎಲ್ಲರಿಗೂ ಸಿಗುವ ಆಸ್ತಿಯಲ್ಲ. ಬದಲಾಗಿ ಅದನ್ನ ಸಂಪಾದಿಸಿದವರಿಗಷ್ಟೇ ಗೌರವ ಸಿಗುತ್ತದೆ. ಆದ್ರೆ ಗೌರವದಲ್ಲೂ ಅಸಲಿ ಗೌರವ ಮತ್ತು ನಕಲಿ ಗೌರವ ಅಂತಾ ಎರಡು ಭಾಗವಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಕಲಿ ಗೌರವ ಅಂದ್ರೆ, ನಿಮ್ಮ...

ಟೊಮೆಟೋ ಬಳಸದೆನೇ ಟೇಸ್ಟಿ ರೆಡ್ ಕೆಚಪ್ ಮಾಡಬಹುದು ಗೊತ್ತಾ..?

https://youtu.be/eftb_qMaU4k ಟೊಮೆಟೋ ಇಲ್ಲದೆಯೂ ಕೂಡ ಟೇಸ್ಟಿಯಾಗಿರುವ ರೆಡ್ ಕೆಚಪ್ ತಯಾರಿಸಬಹುದು. ಹಾಗಾದ್ರೆ ಈ ರೆಡ್ ಕೆಚಪ್ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನು ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ಕಪ್ ರೆಡ್ ಮತ್ತು ಎಲ್ಲೋ ಬೆಲ್ ಪೆಪ್ಪರ್, ಒಂದು ಕಪ್ ಸಿಹಿಗುಂಬಳಕಾಯಿ, ಅರ್ಧ ಕಪ್ ಕ್ಯಾರೆಟ್, 2 ಸ್ಪೂನ್ ಬೆಲ್ಲದ ಪುಡಿ, 1 ಸ್ಪೂನ್...

ಈ 10 ಗುಣಗಳು ನಿಮ್ಮಲ್ಲಿದ್ದರೆ ನೀವು ಎಂದಿಗೂ ಉದ್ಧಾರವಾಗುವುದಿಲ್ಲ.. ಭಾಗ 1

https://youtu.be/7MrSxrSmy08 ನಾವು ಯಶಸ್ವಿಯಾಗೋದು ಬಿಡೋದು ನಮ್ಮಲ್ಲಿರುವ ಗುಣದ ಮೇಲೆ ಡಿಪೆಂಡ್ ಆಗಿರುತ್ತದೆ. ನಾವು ಅಳವಡಿಸಿಕೊಂಡ ಕೆಲ ಗುಣಗಳೇ ನಮ್ಮ ಶತ್ರುವಾಗಿ ಪರಿಣಮಿಸುತ್ತದೆ. ಇದರಿಂದಲೇ ನಾವು ಉದ್ಧಾರವಾಗುವ ಜಾಗದಲ್ಲಿ, ಉದ್ಧಾರವಾಗದೇ, ಸುಮ್ಮನೆ ಮೂಲೆ ಗುಂಪಾಗುತ್ತೇವೆ. ಹಾಗಾದ್ರೆ ಯಾವ 10 ಗುಣಗಳು ನಮ್ಮಲ್ಲಿರಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯ ಗುಣ. ಬೆಳಿಗ್ಗೆಅಲಾಂ ಬಡಿದುಕೊಳ್ಳುತ್ತಿದ್ದಂತೆ, ಎದ್ದುಬಿಡಿ. ನೀವು ಅಲಾಂವನ್ನು ಸ್ನೂಜ್...

ತೂಕ ಕಡಿಮೆ ಮಾಡಲು ಯಾವ ಆಹಾರವನ್ನು ಸೇವಿಸಬೇಕು..?

https://youtu.be/-swWvHyW4eM ನಾವು ಈ ಮೊದಲೇ ನಿಮಗೆ ತೂಕ ಕಡಿಮೆ ಮಾಡಲು ಕೆಲವರು ಸರ್ಜರಿ ಮಾಡಿಸಿಕೊಳ್ತಾರೆ. ಆದ್ರೆ ಅದರ ಅಡ್ಡ ಪರಿಣಾಮವೇನಾಗತ್ತೆ ಅನ್ನೋ ಬಗ್ಗೆ ಹೇಳಿದ್ದೆವು. ಈ ಬಗ್ಗೆ ವೇಯ್ಟ್ ಲಾಸ್ ಕೋಚ್ ಭೂಮಿಕಾ ಮಂಜುನಾಥ್ ವಿವರಣೆ ನೀಡಿದ್ದರು. ಇದೀಗ ಅವರೇ ನ್ಯಾಚುರಲ್ ಆಗಿ ವೇಯ್ಟ್ ಲಾಸ್ ಮಾಡೋಕ್ಕೆ ಏನು ತಿನ್ನಬೇಕು ಅನ್ನೋ ಬಗ್ಗೆ ಹೇಳಿದ್ದಾರೆ. ನನ್ನ ಬಳಿ...
- Advertisement -spot_img

Latest News

Dharwad News: ಪೊಲೀಸ್ ಅಧಿಕಾರಿ ನಾರಾಯಣ ಭರಮನಿ ಸಿಎಂಗೆ ಬರೆದ ಪತ್ರದಲ್ಲಿ ಏನಿತ್ತು..?

Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್​ಪಿ ನಾರಾಯಣ...
- Advertisement -spot_img