Tuesday, October 14, 2025

food

ಇಂಥ ಶೋಕಿ ಮಾಡಿ, ನಿಮ್ಮ ಮನೆಗೆ ನೀವೇ ದರಿದ್ರವನ್ನ ಬರಮಾಡಿಕೊಳ್ಳಬೇಡಿ..!

ಊಟಕ್ಕೆ ಕುಳಿತಾಗ ಇಂಥ ತಪ್ಪು ಮಾಡಿದ್ದಲ್ಲಿ ದರಿದ್ರ ಕಟ್ಟಿಟ್ಟಬುತ್ತಿ..! ಊಟ ಮಾಡುವ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಬಾರದು. ಅದು ಯಾವ ತಪ್ಪು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಊಟ ಮಾಡುವ ವೇಳೆ ಪದೇ ಪದೇ ಎದ್ದು ಹೋಗಬಾರದು. ಊಟಕ್ಕೆ...

ಊಟವನ್ನ ಮೊದಲೇ ತಟ್ಟೆಗೆ ಬಡಿಸಿಟ್ಟರೆ ಏನಾಗತ್ತೆ ಗೊತ್ತಾ..?

ಸಾಮಾನ್ಯವಾಗಿ ನಾವು ಊಟ ಮಾಡಲು ತಡಮಾಡಿದರೆ, ಅನ್ನವನ್ನ ಕಾಯಿಸಬಾರದು ಬೇಗ ಬಂದು ಊಟ ಮಾಡು ಎಂದು ಹಿರಿಯರು ಹೇಳಿದ್ದನ್ನ ಕೇಳಿದ್ದೇವೆ. ಯಾಕೆ ಹೀಗೆ ಹೇಳ್ತಾರೆ..? ತಟ್ಟೆಯಲ್ಲಿ ಮೊದಲೇ ಅನ್ನವನ್ನ ಯಾಕೆ ಬಡಸಿಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಊಟ ಮಾಡುವ ವ್ಯಕ್ತಿ ಬಾಳೆಯ ಮುಂದೆ ಬಂದು ಕೂತಾಗಲೇ ಊಟ ಬಡಿಸಬೇಕು. ಊಟ ಬಡಿಸಿಟ್ಟ ಮೇಲೆ ವ್ಯಕ್ತಿ...

ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ದಾನ ಅಥವಾ ಗಿಫ್ಟ್ ನೀಡಬೇಡಿ..

ಕೆಲ ವಸ್ತುಗಳನ್ನ ಯಾರಿಗೂ ಉಡುಗೊರೆಯಾಗೋ ಅಥವಾ ದಾನ ವಾಗಿಯೋ ನೀಡಬಾರದು. ಹೀಗೆ ಮಾಡಿದ್ದಲ್ಲಿ ನಿಮ್ಮ ಮನೆಯ ಅದೃಷ್ಟವೆಲ್ಲ ಆ ವಸ್ತುಗಳನ್ನು ಕೊಟ್ಟವರ ಮನೆಗೆ ಹೋಗುತ್ತದೆಯಂತೆ. ಅಲ್ಲದೇ ನಿಮಗೆ ಅತೀವ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ ವಸ್ತು ಅನ್ನೋದನ್ನ ನೋಡೋಣ ಬನ್ನಿ.. ಒಡೆದು ಹೋದ ವಸ್ತುವನ್ನ ಬೇರೆಯವರಿಗೆ ನೀಡಬೇಡಿ. ಉದಾಹರಣೆಗೆ ಕನ್ನಡಿ, ಗಾಜಿನ...

ಕಳಪೆ ಗುಣಮಟ್ಟದ ಜಂಕ್ ಫುಡ್ ಮಾರುವವರಿಗೆ ಶಾಕ್

ಕರ್ನಾಟಕ ಟಿವಿ ಮಂಡ್ಯ : ಕಳಪೆ ಗುಣಮಟ್ಟದ ಜಂಕ್ ಫುಡ್, ಕುರ್ ಕುರೆ ಹಾಗೂ ಬೋಟಿ ಮಾರಾಟ ಅಂಗಡಿಗಳ ಮೇಲೆ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಪಟ್ಟಣಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಮತ್ತು ಆರೋಗ್ಯ ಸಿಬ್ಬಂಧಿಗಳ ದಾಳಿ...ಅಂಗಡಿಗಳಿಗೆ ಬೀಗ ಮುದ್ರೆ .. https://www.youtube.com/watch?v=Se7WL4PSgJc ಕೃಷ್ಣರಾಜಪೇಟೆ ಪಟ್ಟಣದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಜಂಕ್ ಫುಡ್ ಗಳು, ತಂಬಾಕು...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img