Friday, May 1, 2026

fruits

ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಎಂದಲ್ಲಿ ಈ ಕೆಲಸ ಮಾಡಿ..

ಇಂದಿನ ಕಾಲದ ಆಹಾರ ಕ್ರಮದಿಂದ ಹಲವು ರೋಗಗಳು ಬರುತ್ತಿದೆ. ಮಸಾಲೆ ಪದಾರ್ಥಗಳು, ಕೂಲ್ ಡ್ರಿಂಕ್ಸ್‌ನಂಥ ಪದಾರ್ಥಗಳ ಸೇವನೆಯಿಂದಲೂ, ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಹೊಂದಬೇಕು ಎಂದಲ್ಲಿ ಏನು ಮಾಡಬೇಕು ಎಂದು ಹೇಳಲಿದ್ದೇವೆ. ಸೋಂಪಿನ ಕಾಳಿನ ನೀರು ಮಲಬದ್ಧತೆ ಸಮಸ್ಯೆಗೆ ಅತ್ಯುತ್ತಮ ಪರಿಹಾರ. ಒಂದು ಸ್ಪೂನ್ ಸೋಂಪಿನ ಕಾಳನ್ನು ಒಂದು ಗ್ಲಾಸ್...

ಮೆಂತ್ಯೆ ಉಪಯೋಗದಿಂದ ಆರೋಗ್ಯಾಭಿವೃದ್ಧಿಯ ಜೊತೆ ಕೇಶಕಾಂತಿಯೂ ಹೆಚ್ಚಿಸಿ..

ಮೆಂತ್ಯೆ ಕಾಳನ್ನ ಪ್ರತಿದಿನ ನಮ್ಮ ಊಟ- ತಿಂಡಿಯಲ್ಲಿ ಬಳಸಿದರೆ, ಅದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ, ಸೌಂದರ್ಯವೂ ಕಾಪಾಡಿಕೊಳ್ಳಬಹುದು. ಇಂದು ನಾವು ಮೆಂತ್ಯೆ ಬಳಸಿ ಹೇಗೆ ಆರೋಗ್ಯ ಮತ್ತು ಕೂದಲ ಕಾಂತಿಯನ್ನ ಕಾಪಾಡಿಕೊಳ್ಳಬಹುದು ಅಂತಾ ಹೇಳಲಿದ್ದೇವೆ. ಮೊದಲನೇಯದಾಗಿ ಮೆಂತ್ಯೆ ನೀರು. ರಾತ್ರಿ 10 ಕಾಳು ಮೆಂತ್ಯೆಯನ್ನ ನೀರಿನಲ್ಲಿ ನೆನೆಸಿಟ್ಟು, ಆ ನೀರನ್ನ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ....

ಮುಟ್ಟಿನ ಹೊಟ್ಟೆನೋವು ಗುಣವಾಗಲು ಇದನ್ನು ಸೇವಿಸಿ..

ಋತುಚಕ್ರವಾದಾಗ, ಹೆಣ್ಣು ಎಂಥ ನೋವು ಅನುಭವಿಸುತ್ತಾಳೆಂದು ಅವಳಿಗೆ ಮಾತ್ರ ಗೊತ್ತಿರುತ್ತದೆ. ಕೆಲವು ಹೆಣ್ಣು ಮಕ್ಕಳಿಗೆ ಕೆಲವು ರೀತಿಯ ನೋವುಗಳಿರುತ್ತದೆ. ಕೆಲವರಿಗೆ ಹೊಟ್ಟೆ ನೋವಾದರೂ, ಇನ್ನು ಕೆಲವರಿಗೆ ಕಾಲು ನೋವು. ಮತ್ತೆ ಕೆಲವರಿಗೆ ಬೆನ್ನು ನೋವು, ಸೊಂಟ ನೋವು. ಹೀಗೆ ಹಲವು ರೀತಿಯ ನೋವು ಅನುಭವಿಸಬೇಕಾಗುತ್ತದೆ. ನೋಡುವವರಿಗೆ ಅದು ಸಾಮಾನ್ಯ ನೋವು ಎನ್ನಿಸಿದರೂ, ಅದೆಂಥ ಜೀವ...

ಪ್ರತಿದಿನ ಓಮ ಕಾಳು ಸೇವಿಸಿದರೆ ಆರೋಗ್ಯದಲ್ಲಿ ಎಂಥ ಚಮತ್ಕಾರಿ ಬದಲಾವಣೆಯಾಗುತ್ತದೆ ಗೊತ್ತಾ.?

ನಮ್ಮ ಅಡುಗೆ ಮನೆಯಲ್ಲಿರುವ, ಕೆಲವು ಮಸಾಲೆ ಪದಾರ್ಥಗಳೇ ಔಷಧಿಯ ರೀತಿ ಕೆಲಸ ಮಾಡುತ್ತದೆ. ಅವುಗಳನ್ನ ಹಾಗೆ ಸೇವಿಸಿದರೆ, ಅಥವಾ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದಲೇ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದ್ದರಿಂದಲೇ, ಭಾರತದ ಮಸಾಲೆ ಪದಾರ್ಥಗಳಿಗೆ, ವಿದೇಶದಲ್ಲಿ ಬೇಡಿಕೆ ಇರುವುದು. ನಾವಿಂದು ಆ ಮಸಾಲೆ ಪದಾರ್ಥಗಳಲ್ಲಿ ಒಂದಾದ ಓಮ ಕಾಳು ಸೇವನೆಯ ಪ್ರಯೋಜನದ ಬಗ್ಗೆ ಹೇಳಲಿದ್ದೇವೆ. ಪ್ರತಿದಿನ ರಾತ್ರಿ...

ಕೂದಲಿಗೆ ಮೊಸರು ಬಳಸುವುದು ಒಳ್ಳೆಯದಾ..? ಕೆಟ್ಟದಾ..?

ಕೂದಲಿನ ಆರೋಗ್ಯ ಚೆನ್ನಾಗಿರಬೇಕು. ಕೂದಲು ಉದುರಬಾರದು ಅಂತಾ ಹಲವರು, ಹಲವು ರೀತಿಯಲ್ಲಿ ತಮ್ಮ ಕೂದಲಿಗೆ ಹಲವು ಉತ್ಪನ್ನಗಳನ್ನು ಹಚ್ಚಿ, ಪ್ರಯೋಗ ಮಾಡುತ್ತಾರೆ. ಆದರೆ, ಆ ಪ್ರಯೋಗಗಳಿಂದಲೇ, ಕೆಲವೊಮ್ಮೆ ನಮ್ಮ ತಲೆಗೂದಲು ಇನ್ನಷ್ಟು ಹಾಳಾಗುತ್ತದೆ. ಅಂಥ ಪ್ರಯೋಗಗಳಲ್ಲಿ ಮೊಸರಿನ ಹೇರ್ ಪ್ಯಾಕ್ ಹಾಕುವ ಪ್ರಯೋಗ. ಹಾಗಾದರೆ ಮೊಸರಿನ ಹೇರ್ ಪ್ಯಾಕ್ ಹಾಕಬಾರದಾ..? ಇದು ಕೂದಲಿನ ಆರೋಗ್ಯಕ್ಕೆ...

ಗರ್ಭಿಣಿಯರಿಗೆ ಕ್ಯಾಲ್ಶಿಯಂ ಮಾತ್ರೆ ಸೇವನೆ ಮಾಡಬೇಕೆಂದು ಹೇಳುವುದೇಕೆ..?

ಗರ್ಭಾವಸ್ಥೆ ಎಂದರೆ, ಹೆಣ್ಣಿಗೆ ಇನ್ನೊಂದು ಜನ್ಮವಿದ್ದಂತೆ. ಆಕೆ ಆ ಸಮಯದಲ್ಲಿ ಎಷ್ಟು ಕಾಳಜಿ ಮಾಡಿದರೂ, ಅದು ಕಡಿಮೆಯೇ. ಏಕೆಂದರೆ, ಆಕೆಯ ಮೇಲೆ ಇನ್ನೊಂದು ಜೀವವನ್ನು ಭೂಮಿಗೆ ತರುವ ಜವಾಬ್ದಾರಿ ಇರುತ್ತದೆ. ಆ ಜೀವ, ಆರೋಗ್ಯವಾಗಿ ಇರಬೇಕೆಂದರೆ, ತಾಯಿಯಾದವಳು, ಅಪಾರ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಹೆಣ್ಣಿನ ಉತ್ತಮ ಆಹಾರ, ಹಾಲು, ಮೊಸರು, ತುಪ್ಪ, ಹಣ್ಣು-...

ಬಾಳೆಹಣ್ಣಿನ ಸಿಪ್ಪೆ ಬಳಸಿ ಕಣ್ಣಿನ ಸುತ್ತಲಾಗುವ ಕಪ್ಪು ಕಲೆ ಓಡಿಸಿ..

ನಾವು ಎಷ್ಟೇ ಬೆಳ್ಳಗಿದ್ದರೂ, ನೋಡಲು ಅಂದವಿದ್ದರೂ, ನಮ್ಮ ಕಣ್ಣ ಸುತ್ತಲು ಇರುವ ಕಪ್ಪು ಕಲೆಯಿಂದ ನಮ್ಮ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಡಾರ್ಕ್‌ ಸರ್ಕಲ್‌ ಬಗ್ಗೆ ನಾವು ಗಮನ ಹರಿಸಬೇಕು. ಹಾಗಾಗಿ ನಾವಿಂದು ಬಾಳೆಹಣ್ಣಿನ ಸಿಪ್ಪೆ ಬಳಸಿ, ಹೇಗೆ ಡಾರ್ಕ್ ಸರ್ಕಲ್ ಓಡಿಸಬೇಕು ಅಂತಾ ತಿಳಿಯೋಣ ಬನ್ನಿ.. ಸರಿಯಾಗಿ ಆಹಾರ ಸೇವಿಸದಿದ್ದಾಗ, ದೇಹದಲ್ಲಿ ಶಕ್ತಿ ಕಡಿಮೆಯಾದಾಗಾ, ಪೌಷ್ಠಿಕ...

ಶೂಸ್ ಬಳಕೆಯಿಂದ ಪಾದದಲ್ಲಿ ಬರುವ ದುರ್ನಾತವನ್ನು ಹೀಗೆ ತಡೆಯಿರಿ..

ಇಂದಿನ ಕಾಲದಲ್ಲಿ ಆಫೀಸಿನಲ್ಲಿ ಕೆಲಸ ಮಾಡಲು ಹೋಗುವವರು ಚೆನ್ನಾಗಿ ಡ್ರೆಸ್ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಫಾರ್ಮಲ್ ಡ್ರೆಸ್‌ನಗಳನ್ನೇ ಹಾಕಬೇಕು. ಟೈ, ಶೂಸ್ ಕಂಪಲ್ಸರಿ ಹಾಕಲೇಬೇಕು ಎಂಬ ರೂಲ್ಸ್ ಇರತ್ತೆ. ಅಂಥವರು ಮನಸ್ಸಿಲ್ಲದಿದ್ದರೂ, ದುಡಿಮೆಗಾಗಿ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಲೇಬೇಕಾಗುತ್ತದೆ. ಹಾಗಾಗಿ ನಾವಿಂದು ಶೂಸ್ ಹಾಕಿದರೂ, ಪಾದದಲ್ಲಿ ವಾಸನೆ ಬರದಂತೆ ತಡೆಗಟ್ಟುವುದು ಹೇಗೆ ಅಂತಾ ತಿಳಿಸಲಿದ್ದೇವೆ. ಮೊದಲನೇಯದಾಗಿ ನೀವು...

ಮಕ್ಕಳ ತೂಕ ಹೆಚ್ಚಿಸಲು ಬಾಳೆಹಣ್ಣನ್ನು ಈ ರೀತಿಯಾಗಿ ನೀಡಿ..

Health Tips: ಕೆಲವು ಮಕ್ಕಳು ಹುಟ್ಟಿದಾಗಿನಿಂದ 3 ವರ್ಷದವರೆಗೆ ದಪ್ಪ ದಪ್ಪವಾಗಿ ಹೆಲ್ದಿಯಾಗಿ ಇರುತ್ತಾರೆ. ಆದರೆ ಕಡಿಮೆ ಆ್ಯಕ್ಟಿವ್ ಇರುತ್ತಾರೆ. ಇನ್ನು ಕೆಲ ಮಕ್ಕಳು ನೋಡಲು ಸಣ್ಣಕ್ಕಿದ್ದರೂ, ಸಿಕ್ಕಾಪಟ್ಟೆ ಚೂಟಿಯಾಗಿರುತ್ತಾರೆ. ಹಾಗಾದ್ರೆ ಆ ಚೂಟಿತನದ ಜೊತೆಗೆ ಅವರನ್ನು ದಪ್ಪ ಮಾಡಬೇಕು ಎಂದಲ್ಲಿ ನೀವು ಅವರಿಗೆ ಬಾಳೆಹಣ್ಣನ್ನು ತಿನ್ನಲು ನೀಡಬೇಕು. ಹಾಗಾದ್ರೆ ಯಾವ ರೀತಿ ಬಾಳೆಹಣ್ಣು...

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ತುಪ್ಪದ ಬಗ್ಗೆ ಭಿನ್ನ ಭಿನ್ನವಾದ ಅಭಿಪ್ರಾಯವಿದೆ. ಕೆಲವರು ತುಪ್ಪ ತಿಂದ್ರೆ ಆರೋಗ್ಯಕ್ಕೆ ಲಾಭ ಎಂದು ಹೇಳುತ್ತಾರೆ. ಇನ್ನು ಕೆಲವರು ಡಯಟ್ ಮಾಡುವವರು, ತೂಕ ಇಳಿಸಲು ಇಚ್ಛಿಸುವವರು ತುಪ್ಪ ತಿನ್ನಬಾರದು ಅಂತಾ ಹೇಳ್ತಾರೆ. ಹಾಗಾದ್ರೆ ತುಪ್ಪ ತಿನ್ನುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..? ಅಂತಾ ತಿಳಿಯೋಣ ಬನ್ನಿ.. ತುಪ್ಪ ತಿನ್ನುವುದು ಆರೋಗ್ಯಕ್ಕೆ...
- Advertisement -spot_img

Latest News

ಗ್ರಾ.ಪಂ ಕಚೇರಿಗೆ ಖಾಲಿ ಕೊಡ ಹಿಡಿದು, ಜಾನುವಾರುಗಳೊಂದಿಗೆ ಗ್ರಾಮಸ್ಥರ ಪ್ರತಿಭಟನೆ.

ಬನಹಟ್ಟಿಯಲ್ಲಿ ನೀರಿಗಾಗಿ ಹಾಹಾಕಾರ:ತೀವ್ರ ಬೇಸಿಗೆಯ ಹಿನ್ನೆಲೆ ಕುಡಿಯುವ ನೀರಿನ ತೀವ್ರ ಕೊರತೆಯಿಂದ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ...
- Advertisement -spot_img