Saturday, December 27, 2025

future

ನಿಮ್ಮ ಅಂಗೈಯ ಬಣ್ಣವು ಭವಿಷ್ಯದ ಬಗ್ಗೆ ಅನೇಕ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ..!

ಹಸ್ತಸಾಮುದ್ರಿಕ ಶಾಸ್ತ್ರವು ವ್ಯಕ್ತಿಯ ಭವಿಷ್ಯವನ್ನು ಅವರ ಅಂಗೈಯಲ್ಲಿ ವಿವಿಧ ರೀತಿಯ ರೇಖೆಗಳು, ಗುರುತುಗಳು ಮತ್ತು ಮಚ್ಚೆಗಳೊಂದಿಗೆ ಗುರುತಿಸಲಾಗುತ್ತದೆ. ದೇಹದ ಭಾಗಗಳ ಆಕಾರದಿಂದ ವ್ಯಕ್ತಿಯ ಭವಿಷ್ಯ ಮತ್ತು ಅವನ ಸ್ವಭಾವವನ್ನು ತಿಳಿಯಬಹುದು. ಅಂಗೈಯಲ್ಲಿರುವ ರೇಖೆಗಳು ಮತ್ತು ಗುರುತುಗಳು ಅವರ ಅದೃಷ್ಟ, ಸಂಪತ್ತು, ಸಂತೋಷವನ್ನು ಸೂಚಿಸುತ್ತದೆ . ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ.. ಅಂಗೈಯು ಬಿಳಿ, ಗುಲಾಬಿ, ಕೆಂಪು,...

ಮನೆಯ ಮೆಟ್ಟಿಲುಗಳೇ ಕುಟುಂಬದ ಭವಿಷ್ಯದ ಮೆಟ್ಟಿಲು.. ವಾಸ್ತು ಶಾಸ್ತ್ರ ಹೇಳುವ ಕುತೂಹಲಕಾರಿ ವಿಷಯಗಳು..!

ವಾಸ್ತು ಶಾಸ್ತ್ರವು ಮನೆಯ ನಿರ್ಮಾಣಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಮೇಲಿನ ಮಹಡಿಗಳಿಗೆ ಅಥವಾ ಮಹಡಿಯ ಮೆಟ್ಟಿಲುಗಳಿಗೆ ನೀಡಲಾಗುತ್ತದೆ ಎಂದು ಶಸ್ತ್ರ ಹೇಳುತ್ತದೆ. ಮನೆ ಖರೀದಿಸುವ ಮುನ್ನ ಅದು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡುತ್ತಿದೆಯೇ ಎಂದು ನೋಡುವುದು ಸಾಮಾನ್ಯ. ಹಾಗೆಯೇ ಮನೆಗೆ ಮೆಟ್ಟಿಲುಗಳ ದಾರಿ ಮತ್ತು ದಿಕ್ಕನ್ನೂ ಪರಿಶೀಲಿಸಬೇಕು ಎಂದು...

ಮಳೆಯ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಶ್ರೀಗಳು.

ಧಾರವಾಡ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅಕ್ಷರಶಃ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ರೈತರ ಬೆಳೆಗಳು, ರಸ್ತೆ, ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮಳೆ ಸೃಷ್ಟಿಸಿದ ಅವಾಂತರಕ್ಕೆ ಹತ್ತಾರು ಜನರ ಪ್ರಾಣವೂ ಹೋಗಿದೆ. ಬಯಲು ಸೀಮೆಯಂತಹ ಪ್ರದೇಶವೂ ಮಲೆನಾಡಿನಂತೆ ಭಾಸವಾಗುತ್ತಿದೆ. ಮೋಡ ಮುಸುಕಿದ ವಾತಾವರಣ, ಚಳಿ, ಮಳೆಗೆ ಹೈರಾಣಾಗಿರುವ ಜನತೆ, ಸಾಕಪ್ಪ ಸಾಕು ಈ...
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img