Friday, November 14, 2025

gadag

Gadag News: ಹುಬ್ಬಳ್ಳಿ ನಡೆದ ಏಕತಾ ಸಮಾವೇಶ ಫ್ಲಾಪ್ ಆಗಿದೆ: ವಚನಾನಂದ ಶ್ರೀಗಳು

Gadag News: ಗದಗ: ಗದಗನಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಮಾತನಾಡಿದ್ದು,  ನಾಳೆಯಿಂದ ನಡೆಯುವ ಜಾತಿಗಣತಿಯಲ್ಲಿ ಲಿಂಗಾಯತ ಪಂಚಮಸಾಲಿ ಅಂತ ಬರೆಸಿ ಎಂದಿದ್ದಾರೆ. ರಾಜ್ಯದ 16 ಜಿಲ್ಲೆಗಳಿಗೆ ಭೇಟಿ ನೀಡಿ ಭಕ್ತರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಅಂತ ಬರೆಸಿ. ಪಂಚಮಸಾಲಿಗಳ ಮನೆ ಮನೆಗೆ ತೆರಳಿ...

Gadag News: ಹೆಚ್ಚುತ್ತಿರುವ ವೈರಲ್ ಜ್ವರ್; ಗ್ರಾಮ ಪಂಚಾಯತಿಗಳ ನಿರ್ಲಕ್ಷ್ಯ..!

Gadag News: ಕಳೆದ ಎರಡು ತಿಂಗಳದಿಂದ ವೈರಲ್ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಜೀವನ ತತ್ತರವಾಗಿದೆ ಅಲ್ಲದೇ ಬಹುತೇಕ ಮಕ್ಕಳಲ್ಲಿ ಈ ವೈರಲ್ ಜ್ವರ ಹೆಚ್ಚಾಗಿ ಕಾಣುಸುತ್ತಿದೆ.ಇನ್ನೂ ಯುವಕರಲ್ಲಿ ಟೈಫಾಯಿಡ್ ಜ್ವರ್ ಕೂಡ ಕಾಣಿಸಿಕೊಳ್ಳುತ್ತಿದೆ.ಇದಕ್ಕೆಲ್ಲ ಕಾರಣ ಹವಾಮಾನ ವೈಪರಿತ್ಯ ಹಾಗೂ ಗ್ರಾಮಗಳಲ್ಲಿ ಸ್ವಚ್ಚತೆ ಹಾಗೂ ಸೊಳ್ಳೆಗಳ ಹಾವಳಿ ಎಂದು ತಿಳಿದು ಬಂದಿದೆ. ಸದ್ಯ ಗದಗ...

Gadag: ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿದ ಖದೀಮ ಸೆರೆ, 4 ವರ್ಷದ ಬಾಲಕನ ಮೇಲೆ ನಾಯಿ ದಾಳಿ: ಪ್ರತ್ಯೇಕ ಕೇಸ್

Gadag News: ಗದಗ: ಗದಗ ಪೋಲೀಸರು ಅಕ್ರಮ ಅಕ್ಕಿ ದಂಧೆ ಕಾರ್ಯಾಚರಣೆ ನಡೆಸಿದ್ದು, ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿದ ಖದೀಮ ಸಿಕ್ಕಿಬಿದ್ದಿದ್ದಾನೆ. ಗದಗನ ಬೆಟಗೇರಿಯ ಬಣ್ಣದ ನಗರದಲ್ಲಿ ಆರೋಪಿಯಾಗಿರುವ ಶ್ರೀಕಂತ್ ಭಜಂತ್ರಿಯನ್ನು ವಶಕ್ಕೆ ಪಡೆದಿದ್ದಲ್ಲದೇ, ಆತನ ಬಳಿ ಇದ್ದ 18 ಕ್ವಿಂಟಲ್ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು...

ಕಾರ್ ಮೇಲೆ ಪಾಕ್ ಧ್ವಜವಿರಿಸಿ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಿಡಿಗೇಡಿ

Gadag News: ಗದಗ: ಕಾರ್ ಮೇಲೆ ಪಾಕ್ ಧ್ವಜ ಹಾಕಿ, ಅದರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಘಟನೆ ಗದಗದಲ್ಲಿ ನಡೆದಿದೆ. ತಹಶೀನ್ ಎಂಬಾತ ಕಾರ್ ಬೋನಟ್ ಮೇಲೆ ಪಾಕ್ ಧ್ವಜದ ಬಾವುಟ ಹಾಕಿ, ನೊಂದಣಿ ಪೋಚ್ ಪಾಕಿಸ್ತಾನ ರಾಷ್ಟ್ರದ ಧ್ವಜದ ಚಿತ್ರ ಪ್ರದರ್ಶನ ಮಾಡಿ. ಆ ಫೋಟೋವನ್ನು ಸೋಶಿಯಲ್ ಮೀಡಿಯಾಗೆ ಹಾಕಿದ್ದಾನೆ. ಅಲ್ಲದೇ ಈ ಪೋಸ್ಟ್...

Gadag News: ಅಕ್ರಮ ಅಕ್ಕಿ ದಂಧೆಕೋರರ ಮೇಲೆ ಆಹಾರ ಇಲಾಖೆ ಅಧಿಕಾರಿಗಳಿಂದ ದಾಳಿ

Gadag News: ಗದಗ: ಗದಗದ ಬೆಟಗೇರಿಯ ಮಂಜುನಾಥ್ ನಗರದಲ್ಲಿ ಅಕ್ರಮ ಅಕ್ಕಿ ದಂಧೆಕೋರರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಮನೆಯಲ್ಲಿ ಅಕ್ರಮವಾಗಿ ಅನ್ನ ಭಾಗ್ಯ ಅಕ್ಕಿಯನ್ನು ಸಂಗ್ರಹಿಸಿ ಇಡಲಾಗಿತ್ತು. ಬೆಟಗೇರಿ ಪೊಲೀಸರು ಆಹಾರ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ, 3.6 ಕ್ವಿಂಟಲ್ ಅಕ್ರಮ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಅಕ್ರಮ ಅಕ್ಕಿ ದಂಧೆಯಲ್ಲಿ...

ಜಸ್ಟ್ ಮಿಸ್.. ಜೀವ ಕೈಯಲ್ಲಿ ಹಿಡಿದು ಬಸ್ ಪ್ರಯಾಣ ಮಾಡುತ್ತಿದ್ದಾರೆ ಇಲ್ಲಿಯ ವಿದ್ಯಾರ್ಥಿಗಳು

Gadag News: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಿಂದ ಸಂಕ್ಲಿಪೂರಗೆ ಹೋಗುತ್ತಿದ್ದ ಬಸ್ಸ್ ಫುಲ್ ರಶ್ ಆಗಿ ಶಿಗ್ಲಿ ನಾಕಾದ ಬೃಹತ್ ಗುಂಡಿ ವೊಂದರಲ್ಲಿ ಸಿಲುಕಿ ಬಸ್ಸಿನ ಬಾಗಿಲಿಗೆ ನೇತಾಡಿದ ವಿದ್ಯಾರ್ಥಿಗಳು ಭಯದಿಂದಲ್ಲೇ ಕೆಳಗಡೆ ಜಿಗಿದು ನಿಟ್ಟುಸಿರು ಬಿಟ್ಟ ಘಟನೆ ಜರುಗಿದೆ. ಹೌದು , ಲಕ್ಷ್ಮೇಶ್ವರ ಪಟ್ಟಣದಿಂದ ಸಂಕ್ಲಿಪೂರಗೆ ಹೋಗುವ ಬಸ್ಸಗಳು ದಿನನಿತ್ಯವೂ ಫುಲ್ ರಶ್ ಆಗಿ...

ಬೆಳಿಗ್ಗೆ 4 ಗಂಟೆಯಿಂದ ಕಾದರೂ ಒಬ್ಬರಿಗೆ ಒಂದೇ ಚೀಲ ಯೂರಿಯಾ ಗೊಬ್ಬರ, ರೈತರ ಪರದಾಟ

Gadag News: ಗದಗ: ಗದಗ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಕಾದು ನಿಲ್ಲುವ ಗೋಳಾಟ ಇನ್ನೂ ಹಾಗೇ ಮುಂದುವರೆದಿದೆ. ರೈತರು ಬೆಳಿಗ್ಗೆ 4 ಗಂಟೆಯಿಂದ ಯೂರಿಯಾ ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಹಾಗೇ ಇದೆ. ಗದಗ ನಗರದ ನಾಮಜೋಶಿ ರಸ್ತೆಯಲ್ಲಿ ಆಗ್ರೋ ಏಜನ್ಸಿಯಲ್ಲಿ ಗೊಬ್ಬರಕ್ಕಾಗಿ ಜನ, ಮಕ್ಕಳ ಜತೆ ಕ್ಯೂನಲ್ಲಿ ನಿಂತಿದ್ದಾರೆ. ಗೊಬ್ಬರ ಬೇಕಾದವರು, ಆಧಾರ್...

Gadag: ಧಾರಾಕಾರ ಮಳೆಗೆ ಕುಸಿದ ರಸ್ತೆಗಳು, ನಾಶವಾದ ಮೆಕ್ಕೆಜೋಳದ ಬೆಳೆಗಳು

Gadag News: ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರಸ್ತೆಗಳು ಕುಸಿದದ್ದು, ರೈತರು ಬೆಳೆದ ವಿವಿಧ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಮೆಕ್ಕೆಜೋಳ ಸಹ ನೆಲಕಚ್ಚಿದೆ. ಮಳೆಯಿಲ್ಲದೆ ರೈತರು ಕಂಗಾಲು ಆಗಿದ್ದರೂ ಈಗ ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ರೈತರ ಮೊಗದಲ್ಲಿ ಸಂತಸವಾದರೂ‌ ಆದರೆ ಭಾರಿ ಬಿರುಗಾಳಿ...

Gadag : ವಿದ್ಯಾರ್ಥಿಗಳಿಗೆ ವಿದ್ಯಾವೇತನ ಮತ್ತು ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಎಬಿವಿಪಿ ಪ್ರತಿಭಟನೆ

Gadag News: ಲಕ್ಷ್ಮೆಶ್ವರ್: ವಿದ್ಯಾರ್ಥಿಗಳಿಗೆ ವಿದ್ಯಾವೇತನ ಮತ್ತು ಸಮರ್ಪಕ ಬಸ್ ಸೌಲಭ್ಯ ಒದಗಿಸುವಂತೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಬಿವಿಪಿ ಸಂಘಟನೆಯಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಮತ್ತು ಕೆಲ ಸಮಯ ವಾಹನದಟ್ಟಣೆ ಆಯಿತು. ಪೋಲಿಸ್ ಬಿಗಿ ಬಂದೋಬಸ್ತ...

Gadag News: ಗೊಬ್ಬರದ ಅಭಾವದ ಹಿನ್ನಲೆ ಗೊಬ್ಬರ ಅಂಗಡಿಗಳು ರಷ್..

Gadag News: ಕಳೆದ ಕೆಲ ದಿನಗಳಿಂದ ತಾಲ್ಲೂಕಿನಾದ್ಯಂತ ಮಳೆ ಸುರಿಯುತ್ತಿದ್ದು, ಮುಂಗಾರು ಹಂಗಾಮಿನ ಬೆಳೆಗಳಿಗೆ ಅಗತ್ಯವಾಗಿರುವ ಯೂರಿಯಾ ರಸಗೊಬ್ಬರದ ಕೊರತೆ ಎದುರಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಎರಡು ಅಂಗಡಿಗಳಿಗೆ ಮಾತ್ರ ಯೂರಿಯಾ ಗೊಬ್ಬರ ಸರಬರಾಜು ಆಗಿದ್ದು, ರೈತರು ತಾಮುಂದು ನಾ ಮುಂದು ಎಂದು ನೂಕುನೂಗ್ಗಲು ಆಗಿದೆ. ಮಳೆ ಬಿಡುವು ನೀಡುತ್ತಿದಂತೆ ರಸಗೊಬ್ಬರ ಖರೀದಿಗೆ ರೈತರಲ್ಲಿ ಧಾವಂತ...
- Advertisement -spot_img

Latest News

ಮತ್ತೆ ರಾಜ್ಯದಲ್ಲಿ ಮಳೆ ಆರ್ಭಟ ಸಾಧ್ಯತೆ!!

ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿಯುತ್ತಿದೆ. ಬೆಂಗಳೂರನ್ನು ಸೇರಿ ಹಲವೆಡೆ ಧಾರಾಕಾರ ಮಳೆಯ ಸಾಧ್ಯತೆಯ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಒಂದು...
- Advertisement -spot_img