Wednesday, September 18, 2024

gadgets

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಸ್ಮಾರ್ಟ್ ರಿಂಗ್: ಏನಿದರ ವಿಶೇಷತೆ..?

Tech: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಯಾವ ರೇಂಜಿಗೆ ಮುಂದುವರೆದಿದೆ ಅಂದ್ರೆ, ನಮಗೆ ಬೇಕಾದ ರೀತಿಯ ಫೀಚರ್ಸ್ ಇರುವ ಗ್ಯಾಜೆಟ್ಸ್ ನಮ್ಮ ಕೈ ಸೇರುತ್ತದೆ. ದುಡ್ಡು ಇರುವುದು ಮಾತ್ರ ಮುಖ್ಯ. ದುಡ್ಡಿದ್ದರೆ, ಎಂಥ ಗ್ಯಾಜೆಟ್ಸ್ ಬೇಕಾದ್ರೂ ಖರೀದಿಸಬಹುದು. ಆದ್ರೆ ನಿಮ್ಮ ಬಳಿ ಕಡಿಮೆ ದುಡ್ಡಿದ್ದರೂ ನೀವು ಖರೀದಿಸಬಹುದಾದ ಉಂಗುರವೊಂದನ್ನು ಬೋಟ್‌ನವರು ಬಿಡುಗಡೆ ಮಾಡಿದ್ದಾರೆ. https://youtu.be/M3u-lv0fqhg 3ರಿಂದ 4 ಸಾವಿರಕ್ಕೆ...

ಗ್ಯಾಜೇಟ್ಸ್ನಿಂದ ಬರುವ ವಿಕಿರಣಗಳಿಂದ ತಪ್ಪಿಸಿಕೊಳ್ಳಲು ನಾವೇನು ಮಾಡಬಹುದು..?

Healthy tips: ಇಂದಿನ ಕಾಲದಲ್ಲಿ ಆರೋಗ್ಯವನ್ನು ನಾವು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೆವೋ, ಅಷ್ಟು ಕಡಿಮೆ. ಏಕೆಂದರೆ, ಇಂದಿನ ಆಹಾರ ಪದ್ಧತಿ ಅನಾರೋಗ್ಯಕರವಾಗಿದೆ. ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್, ಇತ್ಯಾದಿ ಬಂದು, ಮನುಷ್ಯ ಅದರಲ್ಲೇ ಮುಳುಗಿ ಹೋಗುತ್ತಿದ್ದಾನೆ. ಮತ್ತು ಇದು ಹೊರಸೂಸುವ ವಿಕಿರಣಗಳು, ನಮಗೆ ಗೊತ್ತಿಲ್ಲದೇ, ನಮ್ಮ ಆರೋಗ್ಯವನ್ನು ಹಾಳು ಗೆಡವುತ್ತಿದೆ. ಹಾಗಾದ್ರೆ ಗ್ಯಾಜೇಟ್ಸ್‌ನಿಂದ ಬರುವ ವಿಕಿರಣಗಳಿಂದ...

ರೆಡಿಯೇಶನ್ ಎಫೆಕ್ಟ್ ಆಗಬಾರದು ಅಂದ್ರೆ ಮೊಬೈಲ್, ಲ್ಯಾಪ್ಟಾಪ್ ಹೇಗೆ ಬಳಸಬೇಕು..?

ಇಂದಿನ ಜೀವಮಾನದಲ್ಲಿ ಜನ ಒಂದು ಹೊತ್ತಿನ ಊಟ ಬಿಟ್ಟು ಬೇಕಾದ್ರೂ ಬದುಕಬಲ್ಲರು, ಆದ್ರೆ ಮೊಬೈಲ್ ಬಿಟ್ಟಲ್ಲ. ಇನ್ನು ಕೆಲಸಕ್ಕೆ ಹೋಗುವವರು, ಯಾವಾಗಲೂ ಲ್ಯಾಪ್‌ಟಾಪನ್ನ ಕುಟ್ಟುತ್ತಲೇ ಇರುತ್ತಾರೆ. ಹೀಗಿರುವಾಗ, ಅದರ ರೆಡಿಯೇಶನ್ ಎಫೆಕ್ಟ್ ಆಗದೇ ಇರತ್ತಾ ಹೇಳಿ..? ಈ ವಿಕಿರಣದ ಪರಿಣಾಮವಾಗಿ ನಮಗೆ ಹಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿಂದು ಮೊಬೈಲ್...

ಮೊಬೈಲ್, ಲ್ಯಾಪ್ಟಾಪ್ಗಳು ಚಾರ್ಜ್ ಆಗುವಾಗ ಅದನ್ನ ಬಳಸಿದ್ರೆ ಏನಾಗತ್ತೆ..?

ಹಲವರಿಗೆ ಮೊಬೈಲ್, ಲ್ಯಾಪ್‌ಟಾಪ್ ಚಾರ್ಜ್ ಆಗುತ್ತಿರುವಾಗಲೇ ಬಳಸುವ ಅಭ್ಯಾಸವಿರುತ್ತದೆ. ಆದ್ರೆ ಹೀಗೆ ಮಾಡುವುದರಿಂದ ನಮಗೆ ಗೊತ್ತಿಲ್ಲದೇ, ನಮ್ಮ ದೇಹದಲ್ಲಿ ಕ್ಯಾನ್ಸರ್‌ ಕಣಗಳು ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಮೊಬೈಲ್ ಮಮತ್ತು ಲ್ಯಾಪ್‌ಟಾಪ್ ರೇಡಿಯೇಶನ್‌ನಿಂದ ಈ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗುವ ಸಂಭವವಿರುತ್ತದೆ. ಹಾಗಾಗಿ ಲ್ಯಾಪ್‌ಟಾಪ್ ಮತ್ತು ಮೊಬೈಲನ್ನ ಚಾರ್ಜ್ ಆಗುವ ಸಮಯದಲ್ಲಿ ಬಳಸಬಾರದು. ಈ ಬಗ್ಗೆ ಮತ್ತಷ್ಟು...

ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ ನೋಕಿಯಾ 5310

ಜುಲೈ ತಿಂಗಳಲ್ಲಿ ನೋಕಿಯಾ 5310 ಭಾರತದಲ್ಲಿ ಮೊಬೈಲ್ ಲಾಂಚ್ ಆಗಲಿದೆ. ಇದರ ಫೀಚರ್ಸ್ ನೋಡುವುದಾದರೆ, ನೋಕಿಯಾ 5310 ಮೊಬೈಲ್ 2.40 ಇಂಚು ಡಿಸ್‌ಪ್ಲೇ ಹೊಂದಿದೆ. ಇದು ಸಿಂಗಲ್ ಕ್ಯಾಮೆರಾ ಹೊಂದಿದ್ದು, ಫ್ರಂಟ್ ಕ್ಯಾಮೆರಾ ಇರುವುದಿಲ್ಲ. ವಿ.ಜಿ ಬ್ಯಾಕ್ ಕ್ಯಾಮೆರಾ ಹೊಂದಿದೆ. 8 ಜಿ.ಬಿ ರ್ಯಾಮ್ ಹೊಂದಿದ್ದು, 16 ಎಂ.ಬಿ ಇನ್‌ಬಿಲ್ಟ್ ಸ್ಟೋರೇಜ್ ಮೆಮೋರಿ ಹೊಂದಿದೆ....
- Advertisement -spot_img

Latest News

ಪ್ರಧಾನಿ ಹುಟ್ಟುಹಬ್ಬ ಹಿನ್ನೆಲೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Political News: ಇಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಹಿನ್ನೆಲೆ, ದೇಶದ ಹಲವೆಡೆ ಮೋದಿ ಅಭಿಮಾನಿಗಳು, ಬಿಜೆಪಿಗರು ಹಲವು ಕಾಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅನ್ನ ಸಂತರ್ಪಣೆ, ರಕ್ತದಾನ ಶಿಬಿರ,...
- Advertisement -spot_img