Tuesday, November 18, 2025

Ganapathi Upanishad

ಕೊಟ್ಟ ಸಾಲ ಮತ್ತು ತೆಗೆದುಕೊಂಡ ಸಾಲ ಬೇಗ ಕೊಡುವುದಕ್ಕೆ ಈ ಎಲೆ ಪೂಜೆ ಮಾಡಿ

ಜೀವನ ಎಂದ ಮೇಲೆ ಕಷ್ಟ-ಸುಖಗಳು ಬರುವುದು ಸಾಮಾನ್ಯ ಹಾಗೆಯೆ ಎಲ್ಲ ಕಷ್ಟಗಳಿಗೂ ಕೂಡ ಪರಿಹಾರ ಎಂಬುದು ಇದ್ದೇ ಇರುತ್ತದೆ. ಆದರೆ ಅದನ್ನು ಹುಡುಕಿಕೊಂಡು ಸಮಸ್ಯೆ ಬಗೆಹರಿಸುವ ದಿಕ್ಕು ನಮಗೆ ಗೊತ್ತಿರಬೇಕು ಅಷ್ಟೇ. ಹಾಗೆಯೆ ಆ ರೀತಿಯ ಸಮಸ್ಯೆಗಳಲ್ಲಿ ಹೆಚ್ಚಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಆರ್ಥಿಕ ಸಮಸ್ಯೆ. ಇದು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಬಾರಿ...

ಪ್ರತಿದಿನ ಗಣಪತಿಯ ಈ ಸ್ತೋತ್ರ ಪಠಿಸಿ, ಅಥವಾ ಆಲಿಸಿದರೆ ಬಹು ಉತ್ತಮ..

ಯಾವುದೇ ಶುಭಕಾರ್ಯವಿರಲಿ ಮೊದಲು ಪೂಜಿಸೋದು ವಿಘ್ನ ನಿವಾರಕ ಮಹಾಗಣಪತಿಯನ್ನ. ಹಿಡಿದ ಕೆಲಸದಲ್ಲಿ ಅಭಿವೃದ್ಧಿ ಕಾಣಲಿ ಎಂದು ಪೂಜಿಸೋದು ಮಹಾಗಣಪತಿಯನ್ನ. ಇದೇ ರೀತಿ ನಮ್ಮ ಜೀವನ ಕೂಡ ಉತ್ತಮವಾಗಿರಬೇಕು ಅಂದ್ರೆ ನಾವು ಪ್ರತಿದಿನ ಗಣಪತಿ ಉಪನಿಷತ್ ಸ್ತೋತ್ರವನ್ನ ಹೇಳಬೇಕು. ಹಾಗಾದ್ರೆ ಈ ಸ್ತೋತ್ರದ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...
- Advertisement -spot_img

Latest News

Spiritual: ಈ ಕೆಲಸಗಳನ್ನು ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ

Spiritual: ನಾವು ಜೀವನದಲ್ಲಿ ಮಾಡುವ ಉತ್ತಮ ಮತ್ತು ಕೆಟ್ಟ ಕೆಲಸಗಳ ಕರ್ಮವೇ ನಮಗೆ ಸಿಗುತ್ತದೆ. ಹಾಗಾಗಿಯೇ ಉತ್ತಮ ಕೆಲಸಗಳನ್ನೇ ಮಾಡಿ. ನಾಳೆ ನಿಮಗೆ ಯಾರಾದ್ರೂ ನೀನು...
- Advertisement -spot_img