ಸಾಮಾನ್ಯವಾಗಿ ಕಾರಿನ ಡ್ಯಾಷ್ ಬೋರ್ಡ್ ನಲ್ಲಿ ಪುಟ್ಟ ಗಣೇಶನನ್ನ ಇಡೋದು ಕಾಮನ್. ಪ್ರಯಾಣದಲ್ಲಿ ಯಾವುದೇ ವಿಘ್ನ ಬರದಂತೆ ಕಾಪಾಡು ಎಂಬುದಕ್ಕಾಗಿ ಈ ರೀತಿ ಗಣೇಶನ ಪುಟ್ಟ ವಿಗ್ರಹಳನ್ನ ಇಟ್ಕೋತಾರೆ.ಕಾರು ಚಾಲನೆ ಮಾಡುವ ಮುನ್ನ ಬಹುತೇಕರು ಡ್ಯಾಶ್ಬೋರ್ಡ್ ಗಣೇಶನ ನೆನೆದು ಕಾರ್ ಸ್ಟಾರ್ಟ್ ಮಾಡುತ್ತಾರೆ.ಅಲ್ಲದೇ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳನ್ನ ಇಟ್ಕೋಬಾರದು ಅಂತಾರೆ, ಹಾಗಿದ್ರೆ...
ಬಸ್ಗಳ ಸಂಚಾರ ಸ್ಥಗಿತಗೊಂಡಿದೆ. ಲಕ್ಷಾಂತರ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿವೆ. ರಾಜ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರು ಕೆಂಡಕಾರುತ್ತಿದ್ದಾರೆ.
ಸಾರಿಗೆ...