Wednesday, August 20, 2025

ganga

ಮನೆಯಲ್ಲಿ ಗಂಗಾಜಲವನ್ನು ಎಲ್ಲಿ ಮತ್ತು ಯಾವ ಪಾತ್ರೆಯಲ್ಲಿ ಇಡಬೇಕು.. 8ಮುಖ್ಯ ನಿಯಮಗಳನ್ನು ತಿಳಿಯಿರಿ..!

Devotional: ಹಿಂದೂ ಹಬ್ಬಗಳ ಸಮಯದಲ್ಲಿ, ಸ್ನಾನ ಮತ್ತು ದಾನಾದಿ ಕಾರ್ಯಕ್ರಮಗಳಿಗಾಗಿ ಹೆಚ್ಚಿನ ಸಂಖ್ಯೆಯ ಜನರು ಗಂಗಾ ತೀರವನ್ನು ತಲುಪುತ್ತಾರೆ. ಅಷ್ಟೇ ಅಲ್ಲ ಅತ್ಯಂತ ಪವಿತ್ರವಾದ ಗಂಗಾಜಲವನ್ನು ಮನೆಗೆ ತರಲಾಗುತ್ತದೆ. ಆದರೆ ಈ ಗಂಗಾಜಲವನ್ನು ಮನೆಯಲ್ಲಿ ಎಲ್ಲಿ ಮತ್ತು ಯಾವ ಪಾತ್ರೆಯಲ್ಲಿ ಇಡಬೇಕು ಎಂಬುದು ತಿಳಿದಿರಬೇಕು. ಹಿಂದೂ ಧರ್ಮದಲ್ಲಿ ಗಂಗಾಜಲಕ್ಕೆ ಪವಿತ್ರ ಸ್ಥಾನವಿದೆ. ಭಾರತದದೇಶದ ಆರ್ಥಿಕತೆ, ಇತಿಹಾಸ ಮತ್ತು...

ಉತ್ತರ ಪ್ರದೇಶ : ದೋಣಿ ಮುಳುಗಡೆ 7 ಮಂದಿ ಜಲ ಸಮಾಧಿ

UttharPradesh News: ಉತ್ತರ  ಪ್ರದೇಶದಲ್ಲಿ  ರಕ್ಕಸ ಮಳೆಯಿಂದಾಗಿ  ಗಂಗೆ ಉಗ್ರ ರೂಪ  ತಾಳಿ ಪ್ರವಾಹವನ್ನೇ  ಸೃಷ್ಟಿ ಮಾಡುತ್ತಿದ್ದಾಳೆ. ಪ್ರವಾಹಕ್ಕೆ  ದೋಣಿಯೊಂದು  ಮುಳುಗಡೆಯಾಗಿ 7 ಮಂದಿ  ಜಲ ಸಮಾಧಿಯಾಗಿದ್ದಾರೆ. ಗಂಗಾ ನದಿಯಲ್ಲಿ ಜನರನ್ನು ಸಾಗಿಸುತ್ತಿದ್ದ ದೋಣಿಯೊಂದು ಮುಳುಗಡೆಯಾಗಿ ಐದು ಮಕ್ಕಳು ಸೇರಿ ಶವಗಳನ್ನು 7 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಸಂಧ್ಯಾ...
- Advertisement -spot_img

Latest News

ಕೋಡಿ ಹರಿಯುತ್ತಿದೆ ಉಣಕಲ್ ಕೆರೆ: ಮಳೆ ಅಬ್ಬರಕ್ಕೆ ಮೈತುಂಬಿದೆ ಪ್ರವಾಸಿ ತಾಣ..!

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಎಲ್ಲೆಡೆಯೂ ನಿರಂತರ ಮಳೆಯಾಗುತ್ತಿದ್ದು, ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ...
- Advertisement -spot_img