Wednesday, October 15, 2025

ganga river

ಬ್ರಹ್ಮಪುತ್ರನಿಗೆ ಚೀನಾ ಅಡ್ಡಗಾಲು! – ಭಾರತದ ಮೇಲೆ ಜಲಯುದ್ಧ!

ಭಾರತದಲ್ಲಿ ಸಾವಿರಾರು ನದಿಗಳು ಹರೀತಿವೆ.. ಆದ್ರೆ ಅದ್ರಲ್ಲಿ ಮುಖ್ಯವಾಗಿ ಗಂಗಾ, ಯಮುನಾ, ಗೋದಾವರಿ, ನರ್ಮದಾ, ಸಿಂಧೂ, ಕಾವೇರಿ ಬ್ರಹ್ಮಪುತ್ರಾ.. ಭಾರತದಲ್ಲಿ ಗಂಗಾ ನದಿ 2525 ಕಿಲೊಮೀಟರ್ ದೂರ ಹರಿದರೆ, ಬ್ರಹ್ಮಪುತ್ರ ನದಿ ಭಾರತದಲ್ಲಿ 916 ಕಿಲೋಮೀಟರ್ ದೂರ ಹರಿಯುತ್ತೆ.. ಈ ಬ್ರಹ್ಮಪುತ್ರ ನದಿ ಹುಟ್ಟೋದು ಟಿಬೆಟ್​​​ನ ಮಾನಸ ಸರೋವರದಲ್ಲಿ.. ಚೀನಾದಲ್ಲಿ ಇದೇ ಬ್ರಹ್ಮಪುತ್ರ ನದಿಯನ್ನ...

ಗಂಗಾ ಸ್ನಾನ ಮಾಡಿದ್ರೆ ಪುಣ್ಯ ಸಿಗುತ್ತಾ..? ನಿಜಕ್ಕೂ ಗಂಗಾ ಸ್ನಾನ ಎಂದರೇನು..?- ಭಾಗ 2

https://youtu.be/r8bcU6FCM_g ಈ ಹಿಂದೆ ನಾವು ಶಿವ ಮತ್ತು ಪಾರ್ವತಿ ವೃದ್ಧರ ರೂಪ ತಾಳಿ ಗಂಗಾ ತೀರದಲ್ಲಿ ಓಡಾಡುತ್ತಿರುವ ತನಕ ಗಂಗಾ ಸ್ನಾನದ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇದಾದ ಬಳಿಕ ಏನಾಯಿತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ಅಲ್ಲಿ ಒಂದು ಕೆಸರಿನ ಗುಂಡಿ ಇರುತ್ತದೆ. ಶಿವ ಆ ಗುಂಡಿಯಲ್ಲಿ ಬೀಳುತ್ತಾನೆ....

ಗಂಗೆಯಲ್ಲೇ ಏಕೆ ಅಸ್ತಿ ವಿಸರ್ಜಿಸಲಾಗುತ್ತದೆ..?

ಯಾರಾದರೂ ನಿಧನ ಹೊಂದಿದರೆ, ಕೆಲವರು ಅಸ್ತಿಯನ್ನ ಗಂಗಾನದಿಯಲ್ಲೇ ವಿಸರ್ಜಿಸಿ ಬರುತ್ತಾರೆ. ಉತ್ತರ ಭಾರತೀಯರಂತೂ ಗಂಗಾನದಿಯಲ್ಲೇ ನಿಧನರಾದವರ ಅಸ್ತಿ ವಿಸರ್ಜಿಸುತ್ತಾರೆ. ಯಾಕೆ ಗಂಗಾ ನದಿಯಲ್ಲೇ ಅಸ್ತಿ ವಿಸರ್ಜಿಸಲಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/_JL5Jh5BIIc ಗಂಗಾ ಸ್ನಾನ ,...
- Advertisement -spot_img

Latest News

ಜಯಭೇರಿ ಭಾರಿಸಿದ ಕಾಂಗ್ರೆಸ್ : ಹಿಡಿತ ಕಳೆದುಕೊಂಡ ಜೆಡಿಎಸ್!

ಜೆಡಿಎಸ್‌ ಹಿಡಿತದಲ್ಲಿದ್ದ ಶ್ರೀರಂಗಪಟ್ಟಣ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಖೆಗೆ ಸರಿದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ...
- Advertisement -spot_img