Thursday, September 19, 2024

ganpathi

Ganesha: ಡ್ಯಾಶ್​​ ಬೋರ್ಡ್​ನಲ್ಲಿ ಯಾವ ವಿಗ್ರಹ ಇಡಬೇಕು

ಸಾಮಾನ್ಯವಾಗಿ ಕಾರಿನ ಡ್ಯಾಷ್ ಬೋರ್ಡ್ ನಲ್ಲಿ ಪುಟ್ಟ ಗಣೇಶನನ್ನ ಇಡೋದು ಕಾಮನ್. ಪ್ರಯಾಣದಲ್ಲಿ ಯಾವುದೇ ವಿಘ್ನ ಬರದಂತೆ ಕಾಪಾಡು ಎಂಬುದಕ್ಕಾಗಿ ಈ ರೀತಿ ಗಣೇಶನ ಪುಟ್ಟ ವಿಗ್ರಹಳನ್ನ ಇಟ್ಕೋತಾರೆ.ಕಾರು ಚಾಲನೆ ಮಾಡುವ ಮುನ್ನ ಬಹುತೇಕರು ಡ್ಯಾಶ್‌ಬೋರ್ಡ್‌ ಗಣೇಶನ ನೆನೆದು ಕಾರ್‌ ಸ್ಟಾರ್ಟ್‌ ಮಾಡುತ್ತಾರೆ.ಅಲ್ಲದೇ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳನ್ನ ಇಟ್ಕೋಬಾರದು ಅಂತಾರೆ, ಹಾಗಿದ್ರೆ...

Ganesha: ಮಾನವ ಮುಖದ ಗಣೇಶನ ನೋಡಿದ್ದೀರಾ!

ನೀವೆಲ್ಲಾ ಉದ್ದವಾದ ಸೊಂಡಿಲು ಇರೋ ಗಣೇಶನನ್ನ ನೋಡಿರ್ತಿರಿ. ಗಣೇಶ ಅಂದ್ರೆ ಆನೆಯ ಮುಖ,ಅಗಲವಾದ ಹೊಟ್ಟೆ ಹೊಂದಿರ್ತಾನೆ ಅಂತ ನಮ್ಗೆಲ್ಲಾ ಗೊತ್ತೇಯಿದೆ.ಅದಲ್ಲದೇ ಭಾರತದ ಯಾವ ಮೂಲೆಗೇ ಹೋದ್ರು ಕೂಡ ಗಣೇಶ ಹೀಗೆ ಇರ್ತಾನೆ.ಆದ್ರೆ ಭಾರತದ ಈ ಒಂದು ಜಾಗದಲ್ಲಿ ಗಣೇಶನನ್ನ ನರಮುಖದಲ್ಲಿ ಪೂಜಿಸಲಾಗ್ತಾಯಿದೆ.ಆ ಜಾಗ ಯಾವುದು ಅಂತಾ ಹೇಳ್ತೀವಿ https://youtu.be/37-y-anFr1I?si=HR-Y8oQBazBGw37o ಇನ್ನೇನು ಗಣೇಶ ಹಬ್ಬ ಬಂದೇಬಿಡ್ತು. ಗಣೇಶನನ್ನ ಬರಮಾಡಿಕೊಳ್ಳೋಕೆ...
- Advertisement -spot_img

Latest News

Indira Canteen: ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಕಿಡಿ

Hubli News: ಹುಬ್ಬಳ್ಳಿಯಲ್ಲಿ ಶುರುವಾದ ಸ್ಮಶಾನ ಜಾಗದ ವಿವಾದದ ಬಗ್ಗೆ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಶ್ರೀ ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ...
- Advertisement -spot_img