Friday, May 15, 2026

garden

walking path: ವಾಯುವಿಹಾರಕ್ಕೆ ತೆರಳಲು ಭಯವಾಗುತ್ತಿದೆ, ಹಾವುಗಳ ಕಾಟ ಹೆಚ್ಚಿದೆ..!

ಪಿರಿಯಾಪಟ್ಟಣ: ಪಟ್ಟಣದ ಅರಸನ ಕೆರೆ ಸುತ್ತಲೂ ನಿರ್ಮಿಸಿರುವ ವಾಕಿಂಗ್ ಪಾತ್ ಸೂಕ್ತ ನಿರ್ವಹಣೆ ಇಲ್ಲದೆ ನಾಗರಿಕರು ವಾಯುವಿಹಾರ ನಡೆಸಲು ಕಷ್ಟವಾಗಿದೆ. ತ್ಯಾಜ್ಯ ನೀರು ಕೆರೆ ಒಡಲು ಸೇರಿ ಮಲಿನವಾಗುತ್ತಿದೆ.2013 -18ರ ಅವಧಿಯಲ್ಲಿ ಕೆ.ವೆಂಕಟೇಶ್ ಶಾಸಕರಾಗಿದ್ದಾಗ ಸಾರ್ವಜನಿಕರ ಮನವಿಗೆ ಸ್ಪಂದಿಸಿ ₹ 1.2 ಕೋಟಿ ವೆಚ್ಚದಲ್ಲಿ ಪಟ್ಟಣದ ಬಿ.ಎಂ.ರಸ್ತೆಗೆ ಹೊಂದಿಕೊಂಡಂತಿರುವ ಅರಸನ ಕೆರೆ ಸುತ್ತಲೂ ಏರಿ...

ಗುಜರಿ ವಸ್ತುಗಳಿಂದ ಅರಳಿದ ಕಲಾಕೃತಿಗಳು

ನಾವು ನಮಗೆ ಬೇಕಾದ ವಸ್ತುಗಳನ್ನು ಖರೀದಿಸಿ  ಬೇಕಾದಷ್ಟು ದಿನ ಉಪಯೋಗಿಸಿ ಕೊನೆಗೆ ಕಸದ ಬುಟ್ಟಿಗೆ ಎಸೆಯುವುದು ಸರ್ವೆ ಸಾಮಾನ್ಯ . ಅದರಲ್ಲೂ ಕಬ್ಬಿಣದ ಉಸ್ತುಗಳನ್ನು ತೆಗ್ದುಕೊಂಡರೆ ಅವು ಹಾಳಾದ ಮೇಲೆ ಅವುಗಳನ್ನು ಗುಜರಿಗೆ ಹಾಕುವುದು ನಿಮಗೆಲ್ಲ ಗೊತ್ತೇ ಇದೆ. ಅಂತಹ ಗುಜರಿ ವಸ್ತುಗಳಿಂದ ಆಕರ್ಶಕ ಕಲಾಕೃತಿಗಳನ್ನು ತಯಾರಿಸಿ ಜನರ ವಿಕ್ಷಣೆಗೆ ಇರಿಸುವುದು ವಾಹನದ ಬಿಡಿ ಭಾಗಗಳಾದ ನಟ್ಟು...
- Advertisement -spot_img

Latest News

6 ರಾಜ್ಯಗಳಿಗೆ ಡೈರೆಕ್ಟ್ ಕನೆಕ್ಷನ್! 16 ಬೋಗಿಗಳ ಸೂಪರ್ ಟ್ರೈನ್!

ಹುಬ್ಬಳ್ಳಿ–ಯೋಗ ನಗರಿ ಋಷಿಕೇಶ ನಡುವಿನ ರೈಲು ಪ್ರಯಾಣಿಕರಿಗೆ ರೈಲ್ವೆ ಮಂಡಳಿ ಮಹತ್ವದ ಸಿಹಿ ಸುದ್ದಿ ನೀಡಿದೆ. ಈ ಮಾರ್ಗದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್...
- Advertisement -spot_img