Friday, September 20, 2024

garlik

ಹಬ್ಬ, ಶುಭಕಾರ್ಯದ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸದಿರಲು ಕಾರಣವೇನು..?

ನಾವು ಪಾರ್ಟಿ ಫಂಕ್ಷನ್‌ಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಿಯೇ, ಖಾದ್ಯಗಳನ್ನ ತಯಾರು ಮಾಡುತ್ತೇವೆ. ಆದ್ರೆ ಹಬ್ಬ, ಪೂಜೆ, ಮದುವೆ, ಮುಂಜಿ ಕಾರ್ಯಕ್ರಮಗಳಲ್ಲಿ ಹಲವರು, ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಹಾಗಾದ್ರೆ ಯಾಕೆ ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಸನಾತನ ಧರ್ಮದ ಪ್ರಕಾರ, ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸುವಂತಿಲ್ಲ. ಮತ್ತು ದೇವರಿಗೆ ಈರುಳ್ಳಿ,...

ಸಂಜೆ ಬಳಿಕ ಈ ವಸ್ತುವನ್ನ ದಾನವಾಗಿ ನೀಡಬೇಡಿ..!

ಜೀವನದಲ್ಲಿ ಕೆಲ ವಸ್ತುಗಳನ್ನ ದಾನವಾಗಿ ನೀಡಬಾರದು, ಗಿಫ್ಟ್ ಆಗಿ ನೀಡಬಾರದು ಅನ್ನೋ ಬಗ್ಗೆ ಈಗಾಗಲೇ ನಾವು ನಿಮಗೆ ಹೇಳಿದ್ದೇವೆ. ಇವತ್ತು ನಾವು ಮುಸ್ಸಂಜೆ ಹೊತ್ತಿನ ಬಳಿಕ ಯಾವ ವಸ್ತುವನ್ನ ದಾನ ಮಾಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466 ಕೆಲ...
- Advertisement -spot_img

Latest News

ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಶ್ರೀರಾಮ ಸೇನೆಗೆ ತಿರುಗೇಟು ಕೊಟ್ಟ ಪ್ರಸಾದ್ ಅಬ್ಬಯ್ಯ

Hubli News: ಹುಬ್ಬಳ್ಳಿ: ಮಂಟೂರ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ಮಾತು ಹೇಳುವ ಅವಶ್ಯಕತೆಯಿಲ್ಲ ಅಲ್ಲಿನ ಜನರ ಅಭಿಪ್ರಾಯ ಆಧರಿಸಿ...
- Advertisement -spot_img